ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: 9 ಕರ್ಣಾಟಕ ನಂದಿನಿ ಮುರೇ- ಭವಾನಿಗೆ ಜಯವಾಗಲಿ! ತಾವು ಬಂದು ಈ ಹೇಳಿರುವೆವು, ಆ ವಂಶದವನಾದ ಯೋಗಪಾಲ ಎಂಬವನ ರಾತ್ರಿಯಲ್ಲಿ ಮಾಡಬೇಕೆಂದು ನೆನಸಿದ ಕಾರ್ಯಗಳನ್ನು ಅಷ್ಟು ತಂಗಿ ದೀವಾಬಾಯಿಯನ್ನು ಮಲ್ಲಾಜೆಯು ಮದುವೆಯಾದನು. ಶೀಘ್ರವಾಗಿ ಯಾರೂ ನೆರೆವೇರಿಸಲಾರರು, ಪ್ರಭುಗಳು ನಿರ್ವ ಅನೇಕ ಸಂವತ್ಸರಗಳವರೆಗೆ ಮಕ್ಕಳಿಲ್ಲದೆ ಹೋದುದರಿಂದ ಹಿಸಿದ ಕಾರ್ಯಗಳನ್ನು ಸ್ಮರಿಸಿಕೊಂಡರೆ ಈಗಲೂ ನನಗೆ ಎದೆ ಅಹಮ್ಮದ್‌ನಗರದ ನಿವಾಸಿಯಾದ ' ವಾಹಷರೀಫ್' ಎಂಬ ಯು ಕಟಕಟನೆ ಹೊಡೆದುಕೊಳ್ಳುವುದು, ಇನ್ನು ಮೇಲೆ ಸಾಧು ( ಮಹಮ್ಮದೀಯಜ್ಞಾನಿ )ವಿನ ಬಳಿಗೆ ಹೋಗಿ ಮಲ್ಲ ಇಂಥ ಕೆಲಸಗಳಲ್ಲಿ ಮುಂದಾಗಿ ಮಾತ್ರ ಪ್ರವೇಶಿಸಬಾರದೆಂದು ಜಿಯು ಅವನನ್ನು ಪ್ರಾರ್ಥಿಸಿದನು ಅತನು ಮಲ್ಲಾಜಿಗೆ ಪ್ರಾರ್ಥಿಸುವನು. ತಮಗೇನಾದರೂ ಅಪಾಯ ಸಂಭವಿಸಿದರೆ ಪುತ್ರಸಂತಾನವಾಗಲೆಂದು ದೇವರನ್ನು ಪ್ರಾರ್ಧಿಸಿದನು. ಆ ತರು ಮಹಾರಾಷ್ಟರ ಗತಿಯೇನು? ಪಾಯ ಕೆಲವು ಕಾಲದಮೇಲೆ ದೀವಾಬಾಯಿ ಒಂದು ಗಂಡು ಶಿವಾಜಿ:-ಮುರೇಶ್ವರ ಅಪಾಯವಾದರೆ ಭಯಪಡು ಮಗುವನ್ನು ಹಡೆದಳು. ಮಲ್ಲಾಜಿಯು ಆ ಸಾಧುವಿನ ಹೆಸರಿ ವದೇಕೆ? ಈಗಲೂ ಜಾಗರೂಕನಾಗಿಯೇ ಇರುವೆನು, ವಿಪ ನಲ್ಲಿ ತನ್ನ ಮಗನಿಗೆ ಪಾಹಪಿ ಎಂದು ನಾಮಕರಣಮಾಡಿದನು. ದಯಗಳಿದ್ದರೆ ಮಹದುದ್ದೇಶಗಳನ್ನು ಸಾಧಿಸುವುದು ಹೇಗೆ? ಆ ಕಾಲದಲ್ಲಿ ಯಾದವರಾಯನೆಂಬ ಪ್ರಸಿದ ಸೇನಾಪತಿಯು ಯಾವಾಗಲೂ ಜೀವಿತವು ವಿಪತ್ಪರಂಪರೆಗಳಿಂದ ಕೂಡಿದ್ದರೂ ಅಹಮದ್‌ನಗರದಲ್ಲಿದ್ದನು, ಆತನು ಹತ್ಯಸಾವಿರ ಕುದುರೆದಂಡಿ ನನಗೆ ಸ್ವಲ್ಪವೂ ವಿಚಾರವಿಲ್ಲ, ಆದರೂ, ಭವಾನೀದೇವಿಯು ಗೆ ಅಧಿಪತಿ! ಮತು ಅವನಿಗೆ ಒಂದು ಜಹಗೀರೂ ಇದ್ದಿತು. ಮಹಾರಾಷ್ಟರಿಗೆ ತೊಂದರೆ ಸಂಭವಿಸದಂತೆ ಕಾಪಾಡಿಕೊಳ್ಳುತ್ತಿ ೧ರ್w್ರನೆ ಇಸವಿಯಲಿ ನಡೆದ ಹೋಳಿಹಬ ದ ದಿನದಲ್ಲಿ, ರಲೆಂಬುದೇ ನನ್ನ ಕೋರಿಕೆ! ತನ್ನ ಮಗ ಅಯ್ಯು ವರ್ಷದವನಾದ ಪಾಹಟಿಯನ್ನು ಕರೆದು - ಮುರೇ-ತಮಗೆ ವಿಜಯವಾಗತಕ್ಕ ಕೆಲಸಕ್ಕೆ ಭವಾನೀ ಕೊಂಡು ಮಲ್ಲಾಜಿಯ ಯಾದವರಾಯನ ಮನೆಗೆ ಹೋದೇವಿಯು ಸ್ವಂತವಾಗಿ ಸಹಾಯ ಮಾಡುವಳು. ಆದರೆ, ದನು, ಯಾದವರಾಯನಿಗೆ ಮೂರುವರ್ಷದ st ಜೀಚೇ ರಾತ್ರಿವೇಳೆಯಲ್ಲಿ-ಶತ್ರುಮಧ್ಯದಲ್ಲಿ,-ಛದ್ಮವೇಷದೊಡನೆ....... ಬಾಯಿ” ಎಂಬ ಮಗಳಿದ್ದಳು, ಪಾಹಳೆಯ ಜೀಜೀಬಾಯಿ:- ಶಿವಾಜಿ:-ಇವೆಲ್ಲವೂ ಶಿವಾಜಿಗೆ ಹೊಸದೆ? ಆದರೂ ನಾನು ಯ ಕೂಡಿ ಆಡತೊಡಗಿದರು, ಅದನ್ನು ನೋಡಿ ಯಾದವ ಒಂದು ಸಂಕಟದಲ್ಲಿ ಬಿದ್ದು ದೇನೋ ನಿಜ. ರಾಯನು ಸಂತೋಷದಿಂದ ಚೇಚೀಯನ್ನು ಕರೆದು-ಜೀಜೀ! ಮುರೇ:-(ಗಾಬರಿಯಿಂದ) ಏನದು? ಈ ಹುಡುಗನನ್ನು ಮದುವೆಯಾಗುವೆಯಾ?”ಎಂದುಕೇಳಿ, ಅಲ್ಲಿ ಶಿವಾಜಿ:-ಎಂಧ ಮೂಢನಿಗೆ ನೀವು ಶ್ಲೋಕಗಳನ್ನು ದ್ದವರನ್ನು ನೋಡಿ ಇಬ್ಬರೂ ಸರಿಯಾದ ಜೋಡಿಯೇ?” ಕಲಿಸಿರುವಿರಿ? ತಮ್ಮ ಹೆಸರನ್ನು ಬರೆಯಲಾರದವನು ಸಂಸ್ಕೃತ ಎಂದನು. ಆ ಸಮಯದಲ್ಲಿಯೇ ಜೀಜೀ ಪಾಹಜಿಗಳು ಶ್ಲೋಕಗಳನ್ನು ಜ್ಞಾಪಕದಲ್ಲಿಟ್ಟು ಕೊಳ್ಳುವನೆ? ಒಬ್ಬರಮೇಲೊಬ್ಬರು ಬುಕ್ಕಾ ಪುಡಿಯನ್ನು ಚಲ್ಲಿದುದರಿಂದ ಮುರೆ:--ಏನು ಸಂಭವಿಸಿತು ? ಎಲ್ಲರೂ ಪಕಪಕನೆ ನಕ್ಕರು. ಆದರೆ ಮಲ್ಲಾಜಿಯು ಮಾತ್ರ ಶಿವಾಜಿ:-ಮತ್ತೇನೂ ಇಲ್ಲ; ಷಯಿಸ್ಕಾಖಾನನ ಸಭೆಗೆ ಗಂಭೀರವಾಗಿ ಅವರ ಕಡೆಗೆ ತಿರುಗಿ ಮಿತ್ರರೇ! ನೀವೇ ಹೋಗಿ ಮಹಾದೇವಪೆಯು ನ್ಯಾಯಶಾಸ್ತ್ರಜ್ಞನಾಗಿದ್ದರೂ ಸಾಕ್ಷಿ! ಯಾದವರಾಯನು ನನಗೆ ಬೀಗನಾಗುವಂತೆ ಈಗ ಸಾಧಾರಣವಾಗಿ ಎಲ್ಲ ಶ್ಲೋಕಗಳನ್ನೂ ಮರೆತು ಹೋದನು. ತಾನೇ ಮದುವೆಯ ಮಾತನ್ನು ಹೇಳಿರುವನು.” ಎಂದನು. ಈ ಮರೇ-ಆ ತರುವಾಯ ? ಮಾತುಗಳಿಗೆ ಅವರು ಸಮ್ಮತಿಪಟ್ಟರು, ಯಾದವರಾಯನು ಶಿವಾಜಿ:-(ಒಂದೆರಡು ಶ್ಲೋಕಗಳು ಮಾತ್ರ ಜ್ಞಾಪಕಕ್ಕೆ ದೊಡ್ಡ ವಂಶಸ್ಸನು, ಷಾಹಜಿಗೆ ತನ್ನ ಮಗಳನ್ನು ಕೊಟ್ಟು ಬಂದು ಅದರಿಂದಲೇ ಕಾರ್ಯಸಿದ್ಧಿಯಾಯಿತು.” ಮದುವೆಮಾಡುವುದಕ್ಕೆ ಎಂದೂ ಒಪ್ಪನು, ಆದರೆ ಮಲ್ಲಾ - (ಇಲ್ಲಿ ಶಿವಾಜಿಯ ಪೂರ್ವ ಚರಿತ್ರವನ್ನು ತಿಳಿದಿರಬೇಕಾ ಚಿಯು ವಿಸ್ಮಿತನಾಗಿ ಸುಮ್ಮನಿದ್ದನು , ದುದು ಅವಶ್ಯಕವಾಗಿರುವುದರಿಂದ ವಾಚಕರು ಇದನ್ನು ಮರುದಿನ ಯಾದವರಾಯನು ಮಲ್ಲಾಜಿಯನ್ನು ಕರೆದು ವಿಶೇಷ ಗಮನಿಸಬೇಕು.) ಕೊಂಡು ಬರಲು ಜನರನ್ನು ಕಳುಹಿದನು, ಮಲ್ಲಾಜಿಯು, ಶಿವಾಜಿಯು ಕ್ರಿ. ಶ. ೧೨೭ನೆ ಇಸವಿಯಲ್ಲಿ ಹುಟ್ಟಿದನು. ಯಾದವರಾಯನು ತನ್ನನ್ನು ಬೇಗನೆಂದು ಸಮ್ಮತಿಸದಿದ್ದರೆ ಆದುದರಿಂದ ಈ ಚರಿತ್ರಪ್ರಾರಂಭಕಾಲದಲ್ಲಿ ಅವನಿಗೆ ಮಾವ ನಾನು ಬಾರೆನು.” ಎಂದು ಪ್ರತ್ಯುತ್ತರವನ್ನು ಕಳುಹಿದನು. ಅದು ವರುಷ, ಶಿವಾಜಿಯ ತಂದೆ ಸಾಹಜಿ, ತಾತ ಮಲ್ಲಜೀ, ಯಾದವರಾಯನು ಅದನ್ನು ಅಂಗೀಕರಿಸಲಿಲ್ಲ; ಮಲ್ಲಾಜೆಯು ಪ್ರಥಮ ಪ್ರಕರಣದಲ್ಲಿ ನಿಂಬಾಳಕರ ವಂಶವನ್ನು ಕುರಿತು ಅಲ್ಲಿಗೆ ಹೋಗಲೂ ಇಲ್ಲ.