ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಘುನಾಥಸಿಂಹ ಮಹಾರಾಣಾ ಪ್ರತಾಪಸಿಂಹನು' ಅಸಾಧ್ಯ ಪ್ರಯತ್ನಗಳನ್ನು ಭಾಗ ಸಮಭೂಮಿ, ಸೈನಿಕರು ಕಂಗೆಟ್ಟ ನರಲ್ಲ; ಸಾವಿಗೆ ಮಾಡಿದ್ದನು, ಆದರೆ ಆತನ ಸಂತತಿಯವರು ಕೂಡ ಡಿಲ್ಲಿಗೆ ಅಂಜುವವರಲ್ಲ, ಎಲ್ಲವೂ ಅನುಕೂಲವಾಗಿದೆ, ಆದರೆ. ಕಪ್ಪವನ್ನು ಕಟ್ಟುತ್ತಿರುವರು, ಈ ಸಂಗತಿಗಳು ಮಹಾಶಯ ಆತನು ತನ್ನ ಸೈನ್ಯದಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಿದರೆ? ರಾದ ನಿಮಗೂ ವಿದಿತವೆಂದೇ ನಂಬುವೆನು. ನಾನಾತನನ್ನು ಪ್ರಶಂಸಿಸುವೆನು, ವಿಜಯಿಯಾಗಿ ಡಿಲ್ಲಿ ಶಿವಾಜಿ:-ಅಹುದು, ಆ ಮಾತು ಹಾಗಿರಲಿ, ಇಂದಿನ ನನ್ನು ಓಡಿಸಿ ಡಿಲ್ಲಿಯ ಸಿಂಹಾಸನವನ್ನು ಹತ್ತಿದರೆ, ಚಕ್ರವರ್ತಿ ವರೆಗೂ ಪರಮಶತ್ರುಗಳಾದ ಅವರ ಕಾರ್ಯಸಾಧನೆಯಲ್ಲಿ ಯೆಂದು ಸನ್ಮಾನಿಸುವೆನು.--ಆಧವಾ-ಸ್ವದೇಶಸಂರಕ್ಷಣೆಯ ನಿಮಗೆ ಇಷ್ಟ ಮತವರ್ಚಿಯೇಕೆ? ಪ್ರಯತ್ನದಲ್ಲಿ ಮೃತನಾದರೂ ಮಹಾನುಭಾವನೆಂದು ಪೂಜಿಸು - ಜಯ:- ಎಂದು ಡಿಲೀಶ್ವರನ ಸೇನಾ ಸತ್ಯವನ್ನು ವಹಿಸಿ ವೆನು, `ಯಾವದಿನ ಆತನು ಡಿಸ್ಟ್ರೇಶನ ಸೇನಾಪತಿಯಾದನೋ ಕೊಂಡೆನೋ ಆಗಲೇ ಅವನ ಕೆಲಸಗಳನ್ನು ಸರಿಪಡಿಸುವೆ ಆ ದಿನವೇ ಮುಸಲ್ಮಾನರ ಸೇವಕನಾದನು. ವ್ರತವನ್ನು ನೆಂದು ವಾಗ್ದಾನಮಾಡಿದಂತೆ ಅಲ್ಲವೆ? ವಾಗ್ದಾನವಾಡಿದಂತೆ ಹಿಡಿದು, ಅದನ್ನು ಭಂಗಪಡಿಸುವುದು ಕ್ಷತ್ರಿಯರಿಗೆ ತಕ್ಕುದಲ್ಲ. ನಾನು ನಡೆಯತಕ್ಕವನು. ಜಸವಂತಸಿಂಗನು ತನ್ನ ಯಶೋರಾಶಿಯಲ್ಲಿ ಕಳಂಕವನ್ನು - ಶಿವಾಜಿ:- ಎಲ್ಲಾ ವೇಳೆಗಳಲ್ಲಿಯೂ ಎಲ್ಲಾ ವಿಷಯ ತಂದುಕೊಟ್ಟನು. ಸೇಪ್ರಾಸದೀತೀರದಲ್ಲಿ ಔರಂಗಜೇಬನಿಂದ ದಲ್ಲಿಯೂ ಸತ್ಯವು ಪಾಲನೀಯವೆ? ನಮ್ಮ ದೇಶಕ್ಕೆ ಪರಮ ಓಡಿಸಲ್ಪಟ್ಟಿದು ಮೊದಲು ಆತನು ಚಕ್ರವರ್ತಿಯಲ್ಲಿ ದ್ವೇಷ ಶತ್ರುಗಳೂ ನಮ್ಮ ಧರ್ಮಕ್ಕೆ ಪರಮದ್ರೋಹಿಗಳೂ ಆದ ಅವ ವನ, ಸಾಧಿಸುತ್ತಿರುವನು; ಆದರೂ ಅನರ್ಹವಾದ ಕಾರ್ಯ ರಲ್ಲಿ ಸಮಯ-ನಿರೀಕ್ಷಣವೇ? ವನ್ನು ಮಾಡನು. - ಜಯ:-- ತಾವು ಕ್ಷತ್ರಿಯರಾಗಿದ್ದು ಕೂಡ ಹೀಗೆನ್ನು ತಿರು ಜಯಸಿಂಹನು ಜಸವಂತಸಿಂಹನಂತಲ್ಲವೆಂದು ಗ್ರಹಿಸಿ ಶಿವಾ ಏರಿ? ರಾಜಪುತ್ರರ ಚರಿತ್ರೆಯನ್ನು ಕೇಳಿರಿ, ನೂರಾರು ಜೆಯು ಹೀಗೆಂದನು-ಹಿಂದೂಧರ್ಮಸಂರಕ್ಷಣೆಮಾಡುವವ ವರುಷಗಳು ಮುಸಲ್ಮಾನರ ಸಂಗಡ ಯುದ್ದ ಮಾಡಿದರು. ರಿಗೆ ಸಹಾಯಮಾಡುವುದು ನಿಂದ್ಯವೆ? ಭ್ರಾತೃಭಾವದಿಂದ ಅಡಿಗಡಿಗೆ ಜಯಹೊಂದುತ್ತಿದ್ದರು. ಆದರೆ ಜಯಗಳಲ್ಲಿಯೂ ಸಹಪಾಠಿಯಾದ ಹಿಂದುವಿಗೆ ಸಹಾಯಮಾಡುವುದು ಅಸ ಪರಾಜಯಗಳಲ್ಲಿಯೂ ಸಂಪತ್ತುಗಳಲ್ಲಿಯ ವಿಸತ್ತಗಳಲ್ಲಿ ಧ್ಯವೆ? ಯ ಸರ್ವದಾ ಸತ್ಯವನ್ನು ಅನುಷ್ಟಿಸುತ್ತಿದ್ದರು, ಈಗ ಜಯ:- ನಾನು ಆರೀತಿ ಹೇಳಲಿಲ್ಲ, ಯಾವ ಕಾರಣ ನಮಗೆ ಆ ಸ್ವಾತಂತ್ರ್ಯಗೌರವವು ತಪ್ಪಿದೆ. ಆದರೆ ಸತ್ಯಪಾಲ ದಿಂದ ಜಸವಂತಸಿಂಹನು ಔರಂಗಜೇಬನ ಪಕ್ಷವನ್ನು ಬಿಟ್ಟು ನೆಯ ಗೌರವು ನಿಂತಿರುವುದು, ಸ್ವದೇಶದಲ್ಲಿಯ ವಿದೇಶ ಜನಗಳು ನೋಡುತ್ತಿರಲು-ಭಗವಂತನು ನೋಡುತ್ತಿರಲು, ದಲ್ಲಿಯ ಮಿತ್ರರಮಧ್ಯದಲ್ಲಿಯ ಶತ್ರಗಳ ಮಧ್ಯದಲ್ಲಿಯ ನಿವ ಪಕ್ಷವನ್ನು ಸೇರಿರುವನು, ನೀವು ಮಾಡುತ್ತಿರುವ ರಜಪುತ್ರನೆಂದರೆ ಅತ್ಯಂತ ಸನ್ಮಾನವು, ರಾಟಾ-ತೊಡರ ಪ್ರಯತ್ನವನ್ನು ಅವನೇಕೆ ಮಾಡಬಾರದು ? ಚಕ್ರವರ್ತೀಯ ಮಲ್ಲನು ಮಗವೇಶವನ್ನು ಜಯಿಸಿದನು, ಮಾನಸಿಂಹನು ಸೇವಕನಾದರೂ ತದ್ವಿರುದ್ದವಾಗಿ ಪ್ರವರ್ತಿಸುತ್ತಿದ್ದುದರಿಂದ ಕಾಬೂಲದಿಂದ ಒರಿಸ್ಸಾದ ವರೆಗೂ ಡಿಲೀಶ್ವರನ ವಿಜಯಧ್ವಜ ಅವನು ಕಪಟಿಯಾಗಲಿಲ್ಲವೆ ? ಕಪಟತನವು ಕ್ಷತ್ರಿಯರಿಣೆ ವನ್ನು ನೆಟ್ಟ ನು ಯಾರೂ ವಿಶ್ವಾಸಘಾತಕರಾಗಲಿಲ್ಲ, ಉಚಿತವೆ? ಮೊಗಲಚಕ್ರವರ್ತಿಯ ಸಮಕ್ಷದಲ್ಲಿ ಹೇಳಿದಂತೆ ನಡೆಯುವುದು ಶಿವಾಜಿ:- ಬಹಿರಂಗವಾಗಿ ಅವರು ನಮ್ಮ ಪಕ್ಷವನ್ನು ತಪ್ಪೆಂದು ಯಾರೂ ನಂಬಿರಲಿಲ್ಲ ಮಹಾರಾಷ್ಟ್ರ ಪ್ರಭು ಸೇರಿದರೆ ಹಿರೀಶ್ವರನು ಇನ್ನೊಂದು ಸೇನೆಯನ್ನು ನಿಯಮಿಸು ರಾಜಪುತ್ರರ ಮಾತೇ ಸಂಧಿಪತ್ರವ, ಆನೇಕ ಸಂಧಿಪತ್ರಗಳು ವನು, ದೈವವಶದಿಂದ ನಾವೀರ್ವರೂ ಪರಾಜಿತರೂ 'ನಿಹ ಸುಳ್ಳಾದುವು. ಆದರೆ ರಾಜಪುತ್ರನು ಆಡಿದಮಾತನ್ನು ಎಂದಿಗೂ ತರೂ ಆಗಬಹುದು! ಅತಿಕ್ರಮಿಸನು, ಜಯ- ಯುದ್ಧದಲ್ಲಿ ಮೃತನಾಗುವುದು ಕ್ಷತ್ರಿಯನಿಗೆ ಶಿವಾಜಿ:- ಜಸವಂತಸಿಂಹಮಹಾರಾಜರೂ ರಾಜಪುತ್ರರಲ್ಲಿ ಪರಮ ಸೌಭಾಗ್ಯವು, ಕಪಟವರ್ತನದಿಂದ ಬದುಕಿದ್ದರೂ ಒಬ್ಬ ಹೆಸರಾದವರಲ್ಲವೆ? ಅವರು ಮುಸಲ್ಮಾನರ ಪಕ್ಷವನ್ನು ಸತ್ತಂತೆಯೇ ! ಬಿಟ್ಟು ನಮಗೆ ಸಹಾಯಕರಾಗಲಿಲ್ಲವೆ? ಕೋಪದಿಂದ ಕೆಂಪೇರಿದ ಮುಖವನ್ನೆತ್ತಿ ಶಿವಾಜಿಯು ಜಯ:- ಆತನು ರಾಜಪುತ್ರನು, ವೀರಶ್ರೇಷ್ಟನು;-ಧರ್ಮ ಹೀಗೆಂದನು-ಮಹಾರಾಜಾ ಮಹಾರಾಷ್ಟ್ರ ರುಕೂಡ ಮತ ಪರಾಯಣನು-ಸಂದೇಹವಿಲ್ಲ. ಆತನ ದೇಶದಲ್ಲಿ ವಿಶೇಷ ಣಕ್ಕೆ ಹೆದರುವರಲ್ಲ ಸತ್ತು ಹೋದರೆ ನನ್ನ ಉದ್ದೇಶವ ಕೆ