ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇರ್ವಕ ನಂದಿನಿ ಸಾಗುವುದರಿಂದ ಈ ಪ್ರಾಣವನ್ನು ಭವಾನೀದೇವಿಯ ಸಮಕ್ಷ ಈ ರಾಜ್ಯವು ರೂಪಾಂತರವನ್ನು ಹೊಂದುವುದು, ಅನಂತರ ದಲ್ಲಿ ಬಿಡುವೆನು; ಇಲ್ಲವೆ--ನಿನ್ನ ಕತ್ತಿಯಿಂದ ಕತ್ತರಿಸಿಹಾಕಿ ಹಿಂದುಗಳ ಗೌರವವು ಹೆಚ್ಚಾಗುವುದು, ಮಹಾರಾಷ್ಟ್ರ ಜೀವ ಬಿಡಿರಿ.-ಆನಂದದಿಂದ ಪ್ರಾಣಬಿಡುವೆನು: ಬಾಲ್ಯದಿಂದಲೂ ನವ ಅಂಕುರಿಸಿ ಪ್ರಬಲಿಸಿ ಅದರ ವನೋತ್ಸಾಹವು ಭರತ ಯಾವುದಕ್ಕಾಗಿ ಅನೇಕ ಯುದ್ದಗಳನ್ನು ಮಾಡುತ್ತಿದ್ದೆನೋ ಖಂಡದಲ್ಲಿ ವ್ಯಾಪಿಸುತ್ತಿದೆ. ನಿಮಗೆ ಭವಾನೀದೇವಿಯು ಯುವುದು ನಿರಂತರವೂ ನನ್ನ ಮನಸ್ಸಿನಲ್ಲಿ ಪ್ರತಿಫಲಿಸುತ್ತಿರು ಕಲ್ಯಾಣವನ್ನುಂಟುಮಾಡಲಿ. ವುದೋ ಅಂಥ ಹಿಂದೂಸಮಾಜದ ಉದ್ದರಣದ ಅಭಿಲಾಷೆ ಜಯಸಿಂಹನ ವಾಕ್ಯದಿಂದ ಶಿವಾಜಿಗೆ ಆನಂದದಿಂದ ಶರೀರವು ಯನ್ನು ಬಿಡಬೇಕೆಂದರೆ ಇಂದು ನನ್ನ ಹೃದಯವು ಕ್ಷತವಿಕ್ಷತ ರೋಮಾಂಚಿತವಾಗಲು ಉಲ್ಲಾಸದಿಂದ« ಮಹಾರಾಜಾ | ವಾಗಿ ಹೋಗುತ್ತಿದೆ. ಆದರೂ ಯುದ್ದ ಕ್ಷೇತ್ರದಲ್ಲಿ ಪ್ರಾಣ ಹಾಗಾದರೆ ಪತನೋನ್ಮುಖವಾದ ಮೊಗಲ್ ಸಾಮ್ರಾಜ್ಯಪಾನ ಗಳು ಉಳಿದರೆ ನನ್ನ ಮಹತ್ಕಾರ್ಯವು ನೆರೆವೇರುವುದೋ?- ಇದಕ್ಕೆ ಭವಾದೃಶರಾದ ಮಹಾನುಭಾವರು ಸ್ಥಂಭಸ್ವರೂಪ (ಹೀಗೆ ಹೇಳಿ ಸ್ವಲ್ಪಹೊತ್ತು ಸುಮ್ಮನಿದ್ದು ಮತ್ತೆ ಮೊದಲಿನಂತ ಗಿರುವರೇಕೆ? ದೃಢವಾಗಿ ಹೇಳಿದನು.)-ಮಹಾರಾಜಾ! ನಿಮ್ಮನ್ನು ತಂದೆ ಜಯ:- ಸತ್ಯಪರಿಪಾಲನೆಯು ಕ್ಷತ್ರಿಯರ ಧರ್ಮವು. ಯಂತ ನೋಡುತ್ತಿರುವೆನು, ನಿಮ್ಮಂತಹ ಧೀರರನ್ನೂ ಧರ್ಮ ಆಡಿದ ಮಾತಿಗೆ ತಪ್ಪುವನಲ್ಲ, ಪತನೋನ್ಮುಖಮಂದಿರದೊಡನೆ ಔರನ್ನೂ ಯೋಧರನ್ನೂ ನಾನು ಎಂದಿಗೂ ನೋಡಲಿಲ್ಲ' ಬೀಳುವೆನು. ನಾನು ನಿಮ್ಮ ಪುತ್ರನಂತೆ ಒಂಟಿಯಾದವನು, ನಿಮ್ಮನ್ನು ಶಿವಾಜಿ:- ಒಳ್ಳೆಯದು, ಸತ್ಯವನ್ನೇ ಪರಿಪಾಲಿಸಿರಿ' ಒಂದು ಸಂಗತಿಯನ್ನು ಕೇಳುವೆನು. ತಾವು ಪಿತೃಸದೃಶರಾ ಕಪಟಿಯಾದ ಚಕ್ರವರ್ತಿಯಲ್ಲಿ ಕೂಡ ನಿಮ್ಮ ಧರ್ಮಾಚರಣೆಗೆ ಗಿದ್ದು, ನನಗೆ ಹಿತವನ್ನು ಹೇಳಬೇಕು, ಬಾಲ್ಯದಲ್ಲಿ ನಾನು ಲೋಕವು ನಿಮ್ಮನ್ನು ಪ್ರಶಂಸಿಸುವುದು, ನಾನು ಮಾತ್ರ ಕೊಂಕಣಪ್ರದೇಶದ ಬೆಟ್ಟಗಳಲ್ಲಿಯ ಅಡವಿಗಳಲ್ಲಿಯೂ ಅವನ ವಿಷಯದಲ್ಲಿ ನ್ಯಾಯಮಾರ್ಗದಿಂದ ಪ್ರವರ್ತಿ ಸನು. ಸಂಚರಿಸುತ್ತಿರುವಾಗ ಒಂದು ಸ್ವಷ್ಟ ವನ್ನು ಕಂಡೆನು. ಭವಾ ಜಯ:- ಕ್ಷತ್ರಿಯನೇ ! ಕಪಟವರ್ತನವು ವೀರರಿಗೆ ನೀದೇವಿಯು ಪ್ರತ್ಯಕ್ಷಳಾಗಿ ಸ್ವಾತಂತ್ರವನ್ನು ನೆಲೆಗೊಳಿಸ ಎಂದಿಗೂ ಸರಿಯಲ್ಲ, ಮತ್ತು ಮಹತ್ತಾದ ಕಾರ್ಯಕ್ಕೆ ತಡ ಬೇಕೆಂದೂ ಮುಸಲ್ಮಾನರನ್ನು ಸಂಹರಿಸಬೇಕೆಂದೂ ನನಗೆ ಗಿಡಾಗ ಅದು ನಿಂದ್ಯವಾಗದು, ಮಹಾರಾಷ್ಟರ ಅಭಿವೃದ್ಧಿಗೆ ಅಪ್ಪಣೆಕೊಟ್ಟು ಅಂತರ್ಧಾನಳಾದಳು. ಆ ಉತ್ಸಾಹದಲ್ಲಿ ಈಗ ಸ್ವಲ್ಪ ತೊಂದರೆ, ಅವರ ಪರಾಕ್ರಮವು ಕ್ರಮೇಣ ಶರೀರವನ್ನು ಮರೆತು ಖಡ್ಡ ವನ್ನು ಕೈಯಲ್ಲಿ ಧರಿಸಿ ವೀರಶ್ರೇಷ್ಠ • ಹೆಚ್ಚುವುದು, , ಒಂದುದಿನ ಅವರು ಭರತಖಂಡಕ್ಕೆ ಪ್ರಭು ರನ್ನು ಓಡಿಸಿ, ಅನೇಕದುರ್ಗಗಳನ್ನು ಹಿಡಿದುಕೊಳ್ಳಲಾರಂಭಿಸಿ ಗಳಾಗಬಹುದು, ಆದರೆ, ಈಗ ನೀವು ಕಲಿಸುವ ಶಿಕ್ಷೆಯನ್ನು ದನು, ಕ್ರಮವಾಗಿ ರಾಜ್ಯವನ್ನು ವಿಸ್ತರಿಸಿ, ದೇವಾಲಯಗಳನ್ನು ಅವರು ಎಂದಿಗೂ ಮರೆತುಹೋಗುವುದಿಲ್ಲ, ನನ್ನ ಮಾತು ಸ್ಥಾಪಿಸಿ, ಸ್ವಾತಂತ್ರವನ್ನು ನಿರ್ವಹಿಸುತ್ತಿರುವೆನು, ಕ್ಷತ್ರಿಯ ಗಳನ್ನು ತಪ್ಪುಗಳಾಗಿ ಭಾವಿಸಬೇಡಿರಿ, ಈಗ ನೀವು ಅವರಿಗೆ ಪುಂಗವ ಈ ನನ್ನ ಉದ್ದೇಶವು ನಿಂದ್ಯವೇ ? ಅಥವಾ ಒಳ್ಳೆ ಸಹಾಯ ಮಾಡುತ್ತಿರುವಿರಿ, ನಾಳೆ ಅವರು ದೇಶಗಳನ್ನು ಯದೆ?--ಮಗನಿಗೆ ಹಿತವನ್ನು ಬೋಧಿಸಿರಿ. ಊಟಮಾಡುವರು, ಇನ್ನೂ ಅವರು ಬಹಿರಂಗವಾಗಿ ಯುದ್ಧ ದೂರದರ್ಶಿಯ ಧರ್ಮಪರಾಯಣನೂ ಆದ ಜಯ ಮಾಡರು, ಕೆಲವುಕಾಲದೊಳಗೆ ಹಿಂದೂದೇಶವನ್ನು ಆಳುವೆ ಸಿಂಹನು ಸ್ವಲ್ಪ ಹೊತ್ತು ಸುಮ್ಮನಿದ್ದು ತರುವಾಯ ಗಂಭೀರ ರನ್ನಿಸುವರಿಗೆ ನೀವೇ ಪ್ರಧಮ ಗುರುಗಳು, ನೀವು ಕಠಿಣಶಿಕ್ಷೆ ವಾಕ್ಕುಗಳಿಂದ ಶಿವಾಜೀರಾಜಾ ! ನಿಮ್ಮ ಉದ್ದೇಶಕ್ಕಿಂತಲೂ ಯನ್ನು ಕೊಟ್ಟರೆ ಅದರ ಫಲವು ಬಹುಕಾಲ ನಿಂತಿರುವುದು, ಶ್ಲಾಘನೀಯವಾದುದು ಮತ್ತೊಂದಿಲ್ಲ, ನಿಮ್ಮ ಮಹೋ ದೂರದರ್ಶಿಯಾದ ಈ ವೃದ್ಧನ ಮಾತುಗಳನ್ನು ಕೇಳಿ ಮಹಾ ದ್ವೇಶವನ್ನು ಎಲ್ಲಾ ಕಡೆಯಲ್ಲಿಯೂ ಪ್ರಶಂಸಿಸುತ್ತಿರುವೆನು, ರಾಷ್ಟರಿಗೆ ಇದಿರಾಗಿನಿಂತು ಯುದ್ಧ ಮಾಡುವುದನ್ನು ಕಲಿಸಿರಿ ನಿಮ್ಮನ್ನು ಉದಾಹರಣೆಯಾಗಿ ತೋರಿಸಿ, ನನ್ನ ಕುಮಾರನಾದ ಮಾಯಾವೇಷಗಳು ಬೇಡವೆಂದು ಕಟ್ಟು ಮಾಡಿರಿ, ನೀವು 'ರಾಮಸಿಂಹನನ್ನು ಶಿಕ್ಷಿಸುತ್ತಿದ್ದೆನು. ಹೇಗೆ ಯೋಚಿಸಿದರೂ ಗಳಲ್ಲಿ ಶಿರೋಮಣಿಗಳು ! ನಿಮ್ಮ ಮಹೋದ್ದೇಶವನ್ನು ಅನೇ ಮೊಗಲ್ ಸಾಮ್ರಾಜ್ಯವು ನಿಲ್ಲದಂತೆ ತೋರುತ್ತಿದೆ, ಪಾಪದಿಂದ ಕಸಾರೆ ಪ್ರಶಂಸಿಸುತ್ತಿರುವೆನು, ಆದರೆ ನೀವು ನಿಮ್ಮ ಶಿಷ್ಯನಿಗೆ ಪರಿಪೂರ್ಣವಾಗಿಯೂ ವಿಲಾಸಮಗ್ರವಾಗಿಯೂ ಹಿಂದುಗಳಲ್ಲಿ ಉತ್ತಮ ಶಿಕ್ಷಯನ್ನು ಕೊಡದಿದ್ದರೆ, ಕೊಡುವವರು ಮತ್ತಾರು? ಮುರಿದ ಅಕ್ರಮ ಕಾರ್ಯಗಳಿಂದ ಶಾಪಗ್ರಸ್ತವಾಗಿ ಪತನೋ ನೀವು ಮಾಡುವ ಪ್ರತಿಯೊಂದು ಕೆಲಸದ ಫಲವ ಬಹುಕಾಲ ಸುಖದಂತೆ ನಿಂತಿದೆ, ಶೀಘ್ರವಾಗಿಯೋ ಸ್ವಲ್ಪ ತಡವಾಗಿಯೋ ನಿಂತಿರುವುದು, ಅನೇಕ ದೇಶಗಳಲ್ಲಿ ವ್ಯಾಪಿಸುವುದು.” అనురాదు వెసు *