ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ನಂದಿನಿ ಇಂಥ ಸ್ಥಿತಿಯಲ್ಲಿ ನನ್ನ ವಿಶ್ವಾಸಪಾತ್ರನಾದ ಪವAಹಿ ಅಬುಲ್ಫುಲು ಅವರನ್ನು ನಿರೋಧಿಸಿ-ಸಂಗಡಿಗನೊಬ್ಬನು ತನ ಕುಮಾರನಾಗಿರುವ ಈ ಸಿದ್ಧ ರಾಮನನ್ನು ಕರೆಯಿಸಿ ನಿಮ್ಮ ಜೊತೆಯಲ್ಲಿದ್ದರೆ ಅನುಕೂಲವಲ್ಲವೇ? ಯೋಗ್ಯನಾದ ಇಂಥ ಉಚ್ಚ ಪದವಿಗೆ ನಿಯೋಜಿಸುವದು ನನಗೆ ತಕ್ಕುದೇ ಮಿತ್ರನೊಬ್ಬನನ್ನು ನಿನಗೆ ದೊರೆಯಿಸಿ ಕೊಡುವೆನು ಆಗಿರುವುದಲ್ಲವೇ? ಆತಸ ತೀರ್ಧರೂಪರಿಗೂ ತನ್ನ ಮಗನಿಗೆ ಎಂದು ಸೇವಕನನ್ನು ಕೈತಟ್ಟಿಕರದು-ಸರ್ವಿಜು ಮನೆಯ ಬಾದಶಹನ ಆಸ್ಥಾನದಲ್ಲಿ ದೊಡ್ಡ ಪದವಿ ದೊರೆಯಬೇಕೆಂಬ ಆರ.ವನೇ ಏನೆಂದು ಕೊಂಡನೋಡಿ ಬಾ.” ಎಂದನು ಅಭಿಶಾಹಯಿದೆ, ಹೀಗಿರುವುದರಿಂದ ಈ ಮೂಲವಾಗಿ ಸಮ್ಮಿ ಸೇವಕ:-«ಹುಜೂರ್, ಅವರು ಹಚಾರದಲ್ಲಿ ತಿರುಗಾಡು ಬ್ರರ ಹೇಳಗಳೂ ಬದ್ಧಿಸುವುವೆಂದು ನಾನು ಅತ್ಯಾನಂದ ತಿದ್ದುದನ್ನು ಈಗಲೇ ನೋಡಿದೆನು ಕಡುವನು. ಅಬುಲ್ - « ಸರಿ, ಆತನನ್ನು ಕೆದುಕೊಂಡು ಬಾ” - ಸಿದ್ದ :-(ವಿನಯದಿಂದ)-« ಹೀಗಿರುವುದು ನಿಜವಾದರೂ ಸ್ವಲ್ಪಹೊತ್ತಿನೊಳಗೆ ಸಿದ್ಧರಾಮನಂತೆಯೇ ಪೂರ್ವ ವಯ ಸ್ಯನಾದ ತರುಣನೊಬ್ಬನು ಅಲ್ಲಿಗೆ ಬಂದನು. ಅವನ ಇದನ್ನು ತಮ್ಮ ಕೃಪಯಫಲವೆಂದೇ ತಿಳಿಯುವೆನು, ಮತ್ತು ಮಯ್ಯ ಮೇಲಣ ಉಡುಪು ತುಂಬಾ ಬೆಲೆ ಬಾಳತಕ್ಕುದಾಗಿದ್ದಿ ಇದಕ್ಕಾಗಿ ಕೃತಜ್ಞತಾಪೂರ್ಣವಾದ ಅಂತಃಕರಣದಿಂದ ನನ್ನ ಆ ತು, ಆತನ ಕ೦ರದಲ್ಲಿ ವಜ್ರ ಮೂತ್ರ ಮುಂತಾದ ನವರತ್ನ ಪರವಾಗಿಯೂ ನನ್ನ ಹಿರಿಯರ ಪರವಾಗಿಯೂ ತಮಗೆ ಗಳ ಕ೦ರಿಯ ಸರವೂ ಹೊಳೆಯುತ್ತಲಿತ್ತು, ಅವನ ಮುಖ ಧನ್ಯವಾದವನ್ನು ಅರ್ಪಿಸುವೆನ.. ಇದಲ್ಲದೆ ತಾವು ನನ್ನ ಮಂಡಲವು ತೇಜೋಮಯವಾಗಿಯ ಪ್ರಸನ್ನ ವಾಗಿಯ ವಿಷಯದಲ್ಲಿ ತೋರಿಸಿದ ಕೃಪೆಯು ನಿರರ್ಥಕವಾಗದಂತ ತೋರುತ್ತಅದ್ದಿತಾದರೂ ಒಂದಿಷ್ಟು ಓಣನಾಗಿ ಕಾಣಿಸು ನಾನೂ ನನ್ನ ಅಧಿಕಾರದ ಕೆಲಸಗಳನ್ನು ಅತ್ಯುತ್ತಮವಾಗಿ ಇಲಿದ್ದಿತು. ನೆರವೇರಿಸಲು ಶಕ್ತನಾಗುವೆನೆಂದು ಕೋರುವೆನು.”

  • ಅಬುಲ್‌ಫಜಿಲು ಅವನನ್ನು ನೋಡಿ - ಪರ್ವಿಜ್‌, ಕಾಶ್ಮೀ ಅಬುಲ್:-(ಗಂಭೀರಭಾವದಿಂದ) -'ಇದೋನೋಡು, ಕದಿಂದ ಒರುವರೆಂದು ನಾನೊಂದು ತಡವೆ ನಿನಗೆ ಹೇಳಿರಲಿ ಸ್ವಾಮಿಭಕ್ತಿಯೇ ಎಲ್ಲಕ್ಕೂ ಅಧಿಕವೆಂದು ತಿಳಿದು ನಂಬಿಕೆ ಲ್ಲವೇ? ಅವರೇ ಇಲ್ಲಿ ಕುಳಿತಿರುವ ಗೃಹಸ್ಥರು, ಕುಮಾರ ಯಿಂದ ವರ್ತಿಸು, ವಾಸ್ತವವಾಗಿ ನಿನಗೆ ಈ ರೀತಿ ಉಪದೇ ಸಿದ್ದರಾಮನು ನಿನ್ನ ಮೈತ್ರಿಗೆ ತಕ್ಕವನಾಗಿರುವನು. ಈ ಶಿಸುವ ಅವಶ್ಯಕತೆ ತೋರುವುದಿಲ್ಲ. ಆದರೂ-ಕೆಲವುದಿನ ದಿನ ಆತನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಈ ಅಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ಒಳಿಕ, ಕಪಟ, ವಿಶ್ವಾಸಘಾ ನಗರಿಯ ಚೆಲುವನ್ನು ತೋರಿಸು. ಅವನು ಈ ನಗರಿಗೆ 1 ಮುಂದುವುಗಳು & ನಗರಿಯಲ್ಲಿ ಎಲ್ಲೆಲ್ಲಿಯ ನೆಲಿ ಬಂದುದು ಇದೇ ಮೊದಲು” ಎಂದನು. ಸಿನಿಂತಿರುವುದನ್ನೂ ಆಗಿಂದಾಗ ಬಹು ವಿವೇಕಶಾಲಿಗಳಾದ ಪರ್ವಿಜ್'-ಅತ್ಯಾನಂದದಿಂದ ತೋರಿಸುವೆನು, ಇದು ನರು ಕೂಡ ಅವುಗಳ ಚಾಟಿಲದಲ್ಲಿ ಸಿಲುಕಿಬಿದ್ದು ದುಷ್ಟ ನನಗೆ ದೊಡ್ಡ ಬಹುಮಾನವಾದಹಾಗಾಯಿತು. ” ಎಂದು ರ್ಮಪ್ರವರ್ತಕರಾಗುವರೆಂಬುದನ್ನೂ ನೀನೇ ಕಂಡುಕೊ ಸ್ನೇಹಭಾವದಿಂದ ಸಿದ್ದರಾಮನನ್ನು ಅಭಿನಂದಿಸಿದನು. ಇುವ ನಾಳಿನದಿನ ನಿನ್ನ ಸೇನಾಪತಿಗಳು ನಿನಗೆ ನಿನ್ನ ಕೆಲ ಅಬುಲ್ - (ಸಿದ್ದರಾಮನನ್ನು ಕುರಿತು) - ಹಾಗಾದರ ಶದ ಅನುಭವವನ್ನು ತಿಳಿಸುವರು, ಮತ್ತು ರಜಪೂತಜನರೊಂ ಹೊರಡು, ನಾನು ಕುಲ್ಲ.ಕರೊಡನೆ ಕಾಶ್ಮೀರ ವಿಷಯಕ ದಿಗೆ ಬಹು ಜಾಗರೂಕತೆಯಿಂದ ವರ್ತಿಸುವ ವಿಷಯದಲ್ಲಿ ವಾದ ಕೆಲವು ಮುಖ್ಯವಾದ ವಿಷಯಗಳನ್ನು ಮಾತನಾಡುವು ನಿನಗ ಎಚ್ಚರಿಕೆ ಕೊಡುವರು ಏಕೆಂದರೆ ಅವರಲ್ಲಿ ಅನೇಕ ದಕ್ಕಿದೆ.” ಕು ನಿನಗೂ ಕಳಗಣ ಪದವಿಯಲ್ಲಿ ನಿಯುಕ್ತರಾಗಿರುವರಾದ ಬಳಿಕ ಸಿದ್ದನ, ಪರ್ವಿಜ್ಕುಮಾರನೊಡನೆ ಹೋಗುವ ರೂ ವಂಶಗೌರವದಮಟ್ಟಿಗೆ ನಿನಗಿಂತ ಕಿಂಚಿತ್ತಾದರೂ ಕೀಳ ದಕ್ಕೆ ಎದ್ದು ನಿಲ್ಲಲು ಅಬುಲ್ ಫಜಿ ಆತನನ್ನು ನೋಡಿ - ಲವು, ಆದುದರಿಂದ ನೀನು ಅವರನ್ನು ಸಾಮಾನ್ಯ ಸೈನಿಕ ( ನೀವು ಈ ಹೊತ್ತೇ ಹೋಗಿ ಸೋದರರಾದ ಫೈಜಿಯವರ ರೆಂದು ತಿಳಿದು ನಡೆಯಿಸಲಾಗದು. ಸರಿ, ಬಹುಶಃ ನಮ್ಮ ನ ಕಾಣಬೇಕು, ನಾಳಿನತನಕ ವಿಳಂಬಿಸಲಾಗದ, ಅಲ್ಲ ನಗರಿಯನ್ನು ನೋಡುವುದಕ್ಕೆ ನೀನು ಆತುರಪಡತ್ತಿರಬಹು ಎದರೆ ಅವರಿಗೆ ಆಗ್ರಹಂಗವಿರದು, ನೋಂದಾಗಿ ಆವ ದು, ಆದುದರಿಂದ ನಾನು ನಿನ್ನನ್ನು ಹೆಚ್ಚು ಹೊತ್ತು ಕಡದಿ ರಲ್ಲಿಗೆ ಹೋಗದಿದ್ದರೂ ಈ ದಿನವೇ ನೋಡುವುದಕ್ಕೆ ತಪ್ಪ ಚಿಕೊಳ್ಳುವುದಿಲ್ಲ.”

ತಕ್ಕುದಲ್ಲ ” “ಎಂದು ಸ್ನೇಹಪೂರ್ವವಾದ ಮತ ಗಳಿಂದ - ಹೀಗೆ ಸಂಭಾಷಣೆ ನಡೆದಬಳಿಕ ಕುಲ್ಲಕ ಸಿದ್ದರಾಮರು ಬೀಳೆ ನಿಟ್ಟನು. ಸಿದ್ದರಾಮನು ಸರ್ವಿಜ್‌ಕುಮಾರಸೊಡಸೆ ಅಲ್ಲಿಂದ ಹೋಗುವುದಕಾಗಿ ಏಳಬೇಕೆಂದಿದ್ದರು. ಆಗ ಅಲ್ಲಿಂದ ಹೊರಟುಹೋದನು .