ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧4 ಕಾಶಿಬುಂಡ ತಂದನ- ದುರಾತ್ಮನಾದವನ ಅಸ್ಮಿ ಗಂಗೆಯಲ್ಲಿ ಬೀಳೆ ಉತನಗತಿ ಹಾಗೆ ಅಹುದಹಿಸಿ= ಶಿವನಿಂತೆಂದನು=ಅಸ್ಥಿಯು ಬೈ ನವಶದಿಂದಲಾ ದರು ಗಂಗೆಯಲ್ಲಿ ಬೀಳೆ, ಮಹಾಪಾಪಿಗಳಾದವರು ಅವರ್ಗೆ ಸದ್ಯ ತಿಯುಂ ಟ್ರಯಂಬಕ್ಕೆ ಒಂದು ಇತಿಹಾಸಮಂ ಪೇಳುವೆನು ಕೇಳು ಪೂರ್ವಲ್ಲಿ ಕಳಿಂಗದೇಶದಲ್ಲಿ ಒಬ್ಬ ವಾಹಿಕನೆಂಬ ಬ ಣನಿ ದನು. ಅವನನಿತೃವುಲವವಂಹಾರುವನ,ವೇದಶಾಸ್ತ್ರವನ್ನ ರಿಯನು, ಸಂಧ್ಯಾವಂದನೆಯನೆಲದನ್ನೂ ಮಾಡದೆಇಹನು, ಯುಟೋಪವೀತ ಮುಂಧರಿಸಿಇಹನು ನತನವಿಧವೆಯಾದ ಬೇಡತಿಯಕೂಡಿಕೊಂಡು ದು ರಚಾರದಲ್ಲಿ ಇಹನು ತಾನಿದ್ದ ದೇಶಕ್ಕೆ ದುರ್ಭಿಕ್ಷಬರಲು ಮಲ ದದೇಶಕ್ಕೆ ಹೋಗುವಾಗ ದಂಡಕಾರಣ್ಯವಧ್ಯದಲ್ಲಿ ವ್ಯಾಧಿ ದಿಂದ ಮೃತನಾದನು, ಅವನ ನೆನಪಾದವನ್ನು ಎಂದು ಪಟ್ಟು ಕಚ್ಚಿಕೊ೦ ಡು ಆಕಾಶಕ್ಕೆ ಹಾರಲು ಮತ್ತೊಂದುಹು ಆ ಮಾಂಸವಂ ಕಂಡುಬರ ಲು ಅವೆರಡಕ ಗಗನಮಧ್ಯದಲ್ಲಿ ಯುದ್ಧವಾಗಿ ಗಂಗೆಯಮೇಲೆ ಹೆ ಗುತ್ತಿರಲು ದೈವವಶದಿಂದ ೮ ಸರಿದವು ಜಾರಿ ಗಂತೆಯಲ್ಲಿ ಬಿದ್ದು ಮು ಇುಗಿತು, ಅನಿತರೊಳು ಆ ವಾಹಿಕನನ್ನು ಯಮಭಟರು ಕತ್ಮ ಚಬ್ಬ ಕಿನಲ್ಲಿ ಕೊಂದು ರಕವಕಾರುವಂತೆ ದೊಣ್ಣೆಗಳಿಂದ ಹೊಯಿದು ಯಮ ನಮುಂದೆ ನಿಲ್ಲಿಸಲು, ಯಮುನು ಚಿತ್ರಗುಪ್ಪರಂ ನೋಡಿ, ಇವನ ಪಾಪಪುಣ್ಯವೇನು ಎನಲು, ಆ ಜಿತ ಗುಪ್ತರಿಂಥೆಂದರು-ಇವನಿಗೆ ಗ ರ್ಭಾದಾನ, ಪುಂಸವನ ಸೀವಂತವೆಂಬ ಸಂಸ್ಕಾರಗಳಿಲ್ಲ ಗರ್ಭಗತಕಾ ಹಮಂಪರಿಹರಿಸಿ, ಆಯಸ್ಮರ್ವಾಜಾ ತಕರಗಳಿಲ್ಲ, ಹನ್ನೊಂದನೆಯು ದಿ ವನದಲ್ಲಿ ಕುಲಕ್ಕೆ ಪ್ರಸಿರಿಯಂಮಾಳ್ಳ ನಾಮಕರಣವಿಲ್ಲ, ವಿದೇಶಗ ಮನವಂ ಪರಿಹರಿಸಿ ಸ್ಥಿರತ್ನಂ ಕೊಡುವ ನಿಮ್ಮ ಮಣವನ್ನು ನಾ ಲ್ಕನೆಯ ತಿಂಗಳಲ್ಲಿ ಮಾಡಲಿಲ್ಲ. ಆರನೆಯ ತಿಂಗಳಲ್ಲಿ ನಿತ್ಯವೂ ನ್ನ ಜ್ಞಾನಭೋಜನವನೀವ ಅನ್ನ ಸಾಸನವಂ ಮಾಡಲಿಲ್ಲ, ಆವಾಗಲ ಪುಪ್ಪಾಲಂಕಾರಗಳಂ ಕೆಡುವಚಳ೦ಗಿಯನ್ನು ಕಾಲದಲ್ಲಿ ವ ಹರಿಲ್ಲ, ಕ ವಣ ನಕ್ಷತ ದಲ್ಲಿ ಸರ್ವಾಲಂಕಾರಭವಿತನಾಗಿ ನೇ