ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

oZyr ಆಶಿಖಂಡ ನಾನಾ ವಿಧಗಳು ಬಂದರೂ ಕಠಿ ಯನ್ನು ಬಿತ ದಿಗೆ ಶಿವದೆ ವಲಬರ ಢಮುದ್ರೆ' ಇಂಥೆಂದು ನರಮೇಶ್ವರನು ವಿವಸ್ ಗೆ ನಿರೂಪಿಸಿದ ಎರಡಖಗೆ ಯೋಗವನ,, ನಿನಿಗೆ ಬೆಳ್ಳಿ ನು, ಈ ಎರಡು ಯೋಗ ದೊಳಗೆ ಕಾಶಿಯ ಯೋಗವೆಂ ಉತ್ಸವು, ಅದರಿಂದ ಮುಕ್ತಿ ಸಿದ್ಧಿ.. ಧಿವಾಧಿಗಳು ಸಹಕರುಗಳ ಗಿ ಮೃತ್ಯು ಇದೆ ಬಂತು ಎ-, ವೃದ್ದಾ ವ್ಯದಿಂ ಹಾಲಸವಿತಾಪಮಾತೆಂದು, ಕಾಶೀ ಕ್ಷೇತ್ರಕ್ಕೆ ಹೋಗಿ ನಿತ್ಸೆ ಕರನ ಆಳ್ಮೆ,ಸಬೇಕು, ಯ 3ನು ಕೊಸಿಸಲು ಜೀವವನವಹರಿಸು. ವರು, ಇದು ಕಾಶೀನಾ ಗಳಗೆ ಇಲ್ಲ, ಕಲಿಕಾ ಕರಂಗಳು ಕಾಶಿ? ವಾಸಿಗಳ ತಡಡಲವು, ಅಬಕರಣ ಕಾತೀಕ್ಷೇಪ )ಕ್ಕೆ ಹೋಗಿ ಗಂಗಾ ವಿಶ್ರೇಕ್ಷರರ ಶರಣುಹೋಗಲು ಒಂದೆ ಜನ್ಮದಿ೦ವು+ಯಾಂಟತಿ ಎಂದು ಕುಮಾರಸ್ವಾಮಿ ಅಗಸರಿಗೆ ನಿರೂಪಿಸಿದನೆಂದು ವ್ಯಾಸರು ತ ನಗೆ ಬುಗ್ಗೆಗಳಿಸಿದರೆಂಬದಾಗಿ ಸೂತಪುರಾನೀಕನು ಶೌನಕಾದಿ ಋಸಿ ಗಳಿಗೆ ಮೇಳ ನೆಂಬಲ್ಲಿ ಗೆ, ವಾನಪ್ರಸತ 3ನು ಪ್ರಸಂಗ ಸನ್ಯಾಸ ಯೋಗ ರ್ನಿFಯವೆಂಬ ಅಧ್ಯಾಯಾರ್ಥ, ಇಂತು ಶಿ ಮತ್ಸವಸ್ಸ ಭೂಮಂಡಲೀ ತಾದಿ ಬಿರುದಾಂಕಿತ ರಾದ ಮುಹಿಕೂರ ಪುರವರಾಧೀಶ ಶ್ರೀ ಕೃ ಸ್ಮರಾಜ ಒಡೆಯರವರು ಕೆಪಕಾರಾರ್ಥವಾಗಿ ಕರ್ನಾಟಕ ಖಾಖೆಯಿಂದ ವಿರಚಿಸಿದ ಸ್ಕಂದ ಪುರಾಣೋಕ ಕಾಶೀ ಮುಹಿಮಾರ್ಥ ದರ್ಜ ಣದಲ್ಲಿ ನಾಲ್ಪ ತೊಂದನೆ ಆಧಾಯಾರ್ಥ ನಿರೂಪಣಕ್ಕಂ ಮಂಗಳ ವಹಾ, ನಾಲ್ವತ್ತೊಂದನೇ ಅಧ್ಯಾಯ ಸಂಪೂರ್ಣ