ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐವತ್ತನೇ ಅಧ್ಯಾಯ, ಲು, ಅನಂತರದಲ್ಲಿ ಏನತೆ ಕಮ್ಮ ಸಪ ಸೂರನ ಸವಿಾಪಕ್ಕೆ ಹೋಗಿ, ಆಲ್ಟಿ ಚಿತ್ರನಗಳಾದ ಬದುಕುದುರೆಗಳ೦ ಕ ಡು, ವಿನತೆ ಕದು )ವಿಗಿಂತೆಂವೆ ಳು, ಎಲೇ ಕದ್ರು' ನೀನುಹೇಳಿದಹಾಗೆ ಚಂದಾವಣಗಳಾದ ಕುದುರೆಗಳು ಚಿ ಇರ್ವಗಳಾದ ಕುದುರೆಗಳಾಗಿ ತೋರುತ್ತಾ ಇದೆ. ವಿಧಿಬಲವಂತನಲ್ಲವೆ?. ಅಥರ್ವವಂ ಧರ್ಮವಮಾಡುವನು, ಧರ್ಮನಂ ಅಧರ್ಮವಮಾಡುವನು ಈಗ ಇದ್ದ ಸ್ಥಿತಿ ಸತ್ಯವು ತಾನು ಸೋತೆನು ಎಂದು ತಿರುಗಿ ಮನೆಗೆ ಬಂದು ಕದು jವಿನ ಮನೆಯಲ್ಲಿ ದಾಸಿಯಾಗಿ ಗೌಡಿಯ ಚಕ ಯಂ ಮಾಡಿಕೊಂಡು ವಿನತೆ ಬಹುಕಾಲವಿದ್ದಳು. ಅದಕಾರಣ ಕದು, ಸರನ ಕಿರಣಗಳಿಂದ ನಂದು ತಾಳಲಾರದೆ ಖಗೊಲ್ಲಾ ಎಂದು ನುಡಿದ ಕಾರಣ ಅಂದು ಮೊತ ಅಗಿ ಸೂದ್ಯನ ಬಲ್ಕಾದಿತ್ಯನೆನಿಸಿಕೊಂಡನು. ಹೀಗೆಂದು ಅಗಸ್ರಿಗೆ ಕುಮಾರಸ ವಿ ಇಂತೆಂದನು. ಕೆಳ್ಳೆ ಅಗಸ್ಯ ನೆಲ ಕರ ವಿನ ಮನೆ ವಿತತ ದಾನಿತವಂ ಮಾಡಿಕೊಂಡ, ಇಳ ಪೈ, ಒಂದಾನೊಂದು ದಿನ ವಿತೆ ಮುಹಾ ಬಳಲಿ ಮ ಕಾಂತಿಗುಂದಿ ಮಲಿನತಸ್ಯ ವಂ ಧರಿಸಿ, ದಪಾದೀತೆಯಾ ಗಿ ಸೂಯುತ್ತಾ ಕಣ್ಣೀರು ತಂದುಕೊಂಡು ಮ8ರಗಡು 1 ತಾಯನ್ನು ಗರು ಡನು ಕಂಡು, ಮಹಾ ಆಶ್ಚರ್ಯಪಟ್ಟು ಕಾಯಬೆಡನೆ ಇಂತೆಂದನು. ಎಲೆ ರಾಯ! ನೀನ, ದಿನದಿನವೂ ಾ ತಃ ಕಾಲದಲ್ಲಿ ಹೋಗಿ ಸಾಯಂಕಾಲಕ್ಕೆ ಎ ರುತ್ತಾ ಇದ್ದಿಲ್ಲ, ಎಲ್ಲಿಯಾದರೂ ಗಂಡ ಒಲ್ಲದವಳ ತೆ, ನಪುಂಸಕನಾದ ಮಗ ನ ಪದನ ತ೦ತೆ ದುಃಖಪಡುಕ್ತಾ ಇದೀಯೆ, ಈ ಬ ಹ್ಮಾಂಡವನ್ನು ಸು ಟೈ ಚಂಡನಾಡುವಂತೆ ಆಡುವ “ನಿ ಮರ್ಥ್ಯ ಉಳ್ಳ ನಾನು ಮಗನಾಗಿದು- ನೀ ನು- ದುಃಖಪಡುವ ಕಾರಣವೇನು?ಲೋಕಕ್ಕೆ ಸಮರ್ಥನಾದಂಥಾ ಕಸ್ಯಪಬ ಹೈಕ ೩ ಆಯಾಗಿರು ವಳಗಿ ಮೂ, ಸರ ಮಂಗಳ ಸ್ವರೂಗಳಾಗಿಯ, ಮ ಜಿ ಪತಿವ್ರತೆಯಾದ ನಿನಗೆ ಈ ದುಗುಡವೇನು?ಈ ಮಲಿನವನಂ ಧರಿಸಿ ಈbರವು ಕೃಶವಾಗಿ ಮಂಡೆಯ ಕೂದಲೆಲ್ಲವೂ ಶಿಕ್ಕುಜಡೆ ಕಟ್ಟಿ ಅವಂಗ ಆವಾಗಿ ಅಹುದಕ್ಕೆ ಕಾರಣವೇನು? ನಿನ್ನ ಮನಸ್ಸಿನ ಚಿಂತೆಯೇನು ಯಮ ನನ್ನು ಭಯಪಡಿಸುವ ಎನ್ನಂಥಾ ಕುಮಾರಸಿದ್ದಕಡ ನಿನಗೆ ಕಣ್ಣೀರು ಅprಾರವೇನು? ದುಃಖಸಡುನ -ತಂದೆತಾಯಿಗಳಂ ನೋ{ಸುತಿಹ ಮ