ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩೬ ಇವತ್ತೆರಡನೆ ಅಧ ಯು. - ** ೬) - ಇಂತು 3 y'ವತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮ ಹೀಶರಪುರವಾಧ್ಯ:ಶ ತಿ* ಕ್ಲಸ್ಟರಾಜಒಡೆಯರವರು ಲೆಕೊಸ ಕಾರಾ ರ್ಥವಾಗಿ ಕರ್ನಾಟಕಭಾಷೆಹುಂದ ವಿರಚಿಸಿದ ಸಂದ ಪ್ರಾಣಕ್ಕೆ ಕಾ ಮಹಿನಾಥ ದರ್ಪಣದಲ್ಲಿ ಅರುಣದಿತ್ಯ, ವೃದ್ದಾ ದಿ ಕೇಶವಾದಿತ್ಯ, ವಿ ಮಲಾದಿತ್ಯ, ಗಂಗಾದಿತ್ಯ, ಯಮಾದಿತ್ಯರ ಮಹಿಮೆ ಬೆ೦ಬ ಐವತ್ತೊಂದನೇ ಅಧ್ಯಾಯ ನಿರ ೧: ೩ ಕ್ಷ: ಮಂಗಳ ವಜಾ * 3 : ಐವತ್ತೊಂದನೇ ಅಧ್ಯಾಯ ಸಂಪೂರ್ಣ. #ందిరం - జా: - ವಿಶ್ವೇಶ್ವರಾಯನಕೆ ಏ ವ ಕೈ ರ ಡ ನೇ ೨ ಥಾ ಯು. • Co:-~ ಬ್ರಹ್ಮನ ದಶಾಶ್ವಮೇಧ ವೃತ್ತಾಂತ ಅನಂತರದಲ್ಲಿ ಕುಮಾರಸ್ವಾಮಿ ಇಂತೆಂಏನು, ಕೇಳ್ಳ ಅಗೆನೇ! ಲೋಕೋತ್ತರವಾದ ಆಶಟ್ಟಣಕ್ಕೆ ಸುಯ-ನುಹೊt ತಿರಗಿ ಬಾರದಿ ರಲು, ಮಂದರಾದ್ರಿಯಲ್ಲಿದೆ ಪರಮೇಶ್ವರನು ಕಾರೀಸೈಳಾಸದಿಂ ಮತ್ತೆ ಘನವಾಗಿ ಚಂತೆಪಟ್ಟು ಹೇಳುವನು, ಕಾತಿ:ಪಟ್ಟಣಕ್ಕೆ ಬೋಗಿಸಿರಂಕಳು ಜೆಸಿದೆನು, ತದನಂತರ ಸೂರ್ಯನಂ ಕಳುಹಿಸಿದೆನು, ಇವರೊಳೊಬ್ಬರ ತಿರಗಿ ಬಂದವರಿಲ್ಲಾ, ನಮಿಗೆ ಕಾಲೇಪಟ್ಟಣಕ್ಕೆ ಹೋಗುವ ಪ್ರಾಪ್ತಿಯಿಲ್ಲ ದೇಹೋಯಿತು, ಈ ಕಾತಿಯು ಮೊದಲಾಗಿ ತನ್ನ ಮನಸ್ಸಿಗೆ ಚಚಲವಸ್ತು ಟ್ಟಿಸುತ್ತಾ ಇದ್ದೀತು, ಮಿಕ್ಕಾದವರ ಪಾಡೇನು? ಈಗ ಮೂರುಲೋಕನ