ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಬೆಂಡೆ. (೩೩೩ ೨ ೬ ಟ ಸಂತೋಷಬಡಿಸದೆ ಇದ್ದವರು ಭೂಮಿಗೆ ಭಾರವಾದ ಹಾಗೆ ಸಮುದ, ಗಿಡಿ ವೈಕ್ಷಂಗಳು ಭಾರವಲ್ಯ, ಈ ಸೀರವು ಶೀಘ್ರದಿಂದ ಅಳಿದು ಹೋಗಲು ಳ್ಳದು ಥಳಿಸಿದ ಧನ ನಿಲ್ಲದು ಅವಕಾರಣ ಬಲ್ಲವರು ತಮ್ಮ ಶರೀರಕ್ಕೆ ಸಖ್ಯವನ್ನೇ ಮಾಡಿಕೊಳ್ಳಬೇಕು, ನಾಯಿ ನರಿ ವಾಯಸಗಳ ಪಾಲಾಗಿಹೋ ಗುವ ಅನಿತ್ಯ ಶರೀರವನ್ನು ನಿತ್ಯವೆಂದು ವೇದಗಳು ಹೇಳುತ್ತವೆ ಜಾತಿ ಭೇದವಿಲ್ಲ, ಮನುಷ್ಯರೊಳಗೆ ಉತ್ತಮವಾರ ನಾವೆವರ್ತನೆಗಳಲ್ಲಿ, ಇದಕ್ಕೆ ಬ್ರಹ್ಮ ಸೃಷ್ಟಿಯೇ ನಿದರ್ಶನ ಅದೆಂತೆಂದರೆ ಬ್ರಹ್ಮನಿಗೆ ಮರೀಚೆಯ ಮಗ ನು ದಕ್ಷನ ಮಗನು ಮರೀತಿಯ ಮಗನಾದ ಕಶ್ಯಪನೂ ತಮ್ಮ ಚಿಕ್ಕ ಸ್ಪನಾದ ದಕ್ಷನೆ ಕುಮಾರತಿಯರೂ ವಾವೆಯಲ್ಲಿ ಒಡಹುಟ್ಟಿದವರಲ್ಲದೆ ಆ ದಕ್ಷನ ಮಕ್ಕಳು ಹದಿಮೂರು ಮಂದಿ ಸ್ವಿ ಯರನ್ನು ಮದುವೆಯಾಗ ಲಿಲ್ಲವೇ? ಹೀಗೆಅಲ್ಪಬುದ್ಧಿಯುಳ್ಳ ಜನರೂ ಅವರ ಧರ್ಮಂಗಳೆ ಜರಗುತ್ತು ಇದ್ದಾವು, ಅದೂ ಅಲ್ಲದೆ ಬ್ರಹ್ಮನ ಮುಖ ತೋಳ ತೊಡೆ ಪಾದವಲ್ಲಿ ಪುಟ್ಟದೆ ಬ್ರಹ್ಮಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯವರೂ ಒಂದು ಕರೀರದಲೈಪುಟ್ಟಯಿದ್ದು ಅವರಲೈ ಭೇದವಕಲ್ಪಿಸುತ್ತಾ ಇದ್ದಾರೂ, ವಿಟಾ ರಿಸಿನೋಡಲು ಭೇದವಿಲ್ಲ ಅದುಕಾರಣ ಜಾತಿವಾನೆಗಳ೦ಬ ಭೇದವನೋಡ ಲಾಗದು. ಇಂತೆಂದು ಜ್ಞಾನ ಕೌಮುದೀ ಎಂಬ ಹೆಸರುಳ್ಳ ಲಕ್ಷ್ಮಿದೇವಿ ಬೋಧಿಸುತ್ತಾ ಇರಲು ಇದಂ ಕೇಳಿ ಪಟ್ಟಣದಲ್ಲಿ ಇದ್ದ ಪತಿವ್ರತಾ ೩ . ಯರು ತಮ್ಮ ತಮ್ಮ ಪತಿಸೇವೆಗಳ೦ ಬಿಟ್ಟು, ಮಣಿಮಂತ್ ಷಧಿಗಳಿಂದ ಪಾಯದ ಪುರುಷರನ್ನು ತಮ್ಮ ವಶಮಾಡಿಕೊಂಡು ಇರತೊಡಗಿದರು. ಮತ್ತು ಲಕ್ಷ್ಮಿದೇವೀ ಒಂಜೆಯರಿಗೆ ಮಕ್ಕಳನಿತ್ತು ದರಿದನಿಯರು ಗಳಿಗೆ ಐಕ್ತ ರ್ಯವಂ ಕೊಟ್ಟಳು, ಕೆಲವರಿಗೆ ಮೋಡನತಿಲಕ ಕೆಲವರಿಗೆ ಯಂತ್ರ ಕೆಲವರಿಗೆ ಹೋಮ ಕೆಲವರಿಗೆ ವಶೀಕರಣಾ ಕೆಲವರಿಗೆ ಅಂಜನಾ ಕೆಲವರಿಗೆ ಮಾತ್ರ ಇವುಗಳಂಕೊಟ್ಟಳು ಈ ರೀತಿಯಲ್ಲಿ ಪಟ್ಟಣದಲ್ಲಿ ಇದ್ದ ರಾಜಸ್ತಿ ಯರೂ ಸಕಲ ಪುರುಷರೂ ಇವರೆಲ್ಲ ರು ವೇಷಧಾರಿಯಾದ ನಾರಾಯಣ ಲಕ್ಷ್ಮೀದೇವಿಯರಿಂದ ಮೋಹಿತರಾಗಿ ಸದ್ಧರ್ಮಗಳಂ ಬಿಟ್ಟು ಪತಿವ್ರತಾಧರ್ಮಗಳ೦ ಬಿಟ್ಟು ಅಧರ್ಮದಿಂ ನಡೆಯತೊಡಗಿದರು. ಅದರಿಂದ « "