ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೬೧೯ ಹಾಗೇಆಗಲೀಎಂದು ವರವನಿತ್ತು ಮತ್ತಿಂತೆಂದನು-ವಲೇದೇತಿ!ಈ ಲಿಂ ಗದ ದರ್ಶನಮಾತ್ರದಿಂದಲೇ ಏ ಹಡೆತ್ಯಾಂಪಾಜಪರೆ, ಪುನರ್ಜನ್ಯವಿಲ್ಲ ಈ ಲಿಂಗದಲ್ಲಿ ನಿತ್ಯಸಾನ್ನಿಧ್ಯವಾಗಿ ಇದ್ದೇನುಈ ಲಿಂಗವು ನಿನ್ನ ಹೆಸರಿನಿಂದ ಪಾರ್ವತೀಶ್‌ರನೆಂದು ಪ್ರಸಿದ್ದವಾಗಿ, ಈ ಪಾರ್ವತೀಶ್‌ರನ ಪೂಜೆಯಂ ಮಾಡಲು, ಕಾಶಿಯಲ್ಲಿ ಮೋಕ್ಷವನ್ಯದಿ ಕಡೆಯಲ್ಲಿ ಸಾಯುಜ್ಯವನೈದುವ ರುಚೈತರು ತದಿಗೆಯಲ್ಲಿ ಈಲಿಂಗವನ್ನು ಪುರುಷನಾಗಲಿ ಸ್ತಿ ಯಾಗ ಲಿ ಪೂಜಿಸಲು ಸೌಖ್ಯವುಪಡದು ಅಂತ್ಯದಲ್ಲಿ ಮೋಕವಪಡೆವರು, ಇಲಿಕಿ ಗೆದಪಸರ್ಗೋಳ್ಳಲು ಸಾವಿರಜನ್ಮ ವಖಾಪಹರ, ಈ ಪಾರ್ವತೀಶ್ಚರನವಹಿ ಮಯಂ ಕೇಳಿದವರ್ಗೆ ಇಹದಲ್ಲಿಸಕಲಸೌಭಾಗ್ಯವುಂಟಾಗಿ ವರದಲ್ಲಿನೋ ಕವನೈದುವರು ಎಂದು ಪರಮೇಶ್ವರನು ದೇವಿಯರಿಗೆ ವರವನಿತ್ತು ಸಂ ತೋಷದಲ್ಲಿದ್ದನು, ಎಂದುಕುಮಾರಸ್ವಾಮಿ ಅಗಸ್ಯ೦ಗೆ ನಿರೂಪಿಸಿದ ರ್ಥವನ್ನು ವ್ಯಾಸರು ತನಗೆ ಬುದ್ದಿ ಗಲಿಸಿದರೆಂದು ಸಶಪುರಾಣಿಕನು ಶೌನಕಾದಿಯುಸಿಗಳಿಗೆ ವೇಳನೆಂಬಲ್ಲಿಗೆ ಅಧ್ಯಾಯಾರ್ಥ * * * * - ಇಂತು ಶಿಮುತ್ತುಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಶ್ರೀಕೃಷ್ಯರಾಜ ಒಡೆಯರವರುಲೋಕ' ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದxಂಧಪುರ ಕೈ ಕಾಶೀಮಹಿಮಾರ್ಥದರ್ಪಣದಲ್ಲಿ ಪಾರ್ವತೀಶ್ವರನ ವೃತ್ತಾಂತವೆಂಬ ತೊಂಭತ್ತನೇ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ * * * ತೊಂಭತ್ತೊಂದನೇ ಅಧ್ಯಾಯ-ಗಂಗೇಶ್ವರನಮಹಿಮ: ' - ಶ್ರೀವಿಶ್ವೇಶ್ವರಾಯನಮಃ | ೧ ಅನಂತರದಲ್ಲಿ ಕುಮಾರಸ್ವಾಮಿ ಇಂತೆಂದನ-ಕೇಳ್ಳೆಅಗನೆ ಈಗ ಪಾರ್ವತೀಶುಠನ ಉತ್ಪತ್ತಿಯುಂ ರೇಳನಲ್ಲ ಇನ್ನು ಗಂಗೇಶ್ರನರುಜಿಮೆಯರ ಕೇಳು, ಆದಿ ಭMಣಿತ ಕುಗ್ರ ಹಾರ್ಥವಾಗಿ, ಗಂಗಯು ಮಣಿಕರ್ಣಿಕ್‌ಗೆ ಬವಲೋಆಗಈಶ. ದ ಮಹಾತ್ಮರಲ್ಲಿ ತಿಳಿದು ವಿಕ್ಷೀರಣೆ ಮೂಡಲಲ್ಲಿ ನಿಗದತಿಯಂ ವಾಡಿದಳು, ಆ ಗುಗೆ ಪ್ರತಿಯವಾಡಿದಕಾರಣ ಗಂಗೇಶ್ಚರನೆಲಬ ಹ