ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫8 ತೊಂಭತ್ತೇಳನೇ ಅಧ್ಯಾಯ. ••- - - * - ಹರಿವ ದಿವಧಿಗಳು ಬಚ್ಚಿಟ್ಟು ಇದ್ದವು, ಆದುಕಾರಣ ಆ ತೀರ್ಥಸ್ಕಾ ಸಆ ಲಿಂಗದರ್ಶನದಿಂ ಸಕಲವ್ಯಾಧಿಹರ ಆ ಬಡಗಣ ಹರೀಸೇಲ್ಸ್ರನವೊ ಜೆಯಿಂ ಸರ್ವವ್ಯಾಧಿಹರ, ತುಂಗೇಶ್ವರನ ತೆಂಕಣ ಶಿವೇಶ್ವರನಪೂಜೆ ಮಿಂ ಕಾರೈಸಿದ್ದಿ, ಆ ತೆಂಕಣ ಜಮದಗ್ನಿಶ್ರನಪ್ರಜೆಯಿಂ ಶುಭ, ಆ ಪಡುವಣಭೈರವೇಶ್ವರಗೆ ಬಡಗಲಲ್ಲಿರ್ದ ಭೈರವಕೂಪದ ಸನದಿಂ ಸರ್ವ ಮುಜ್ಞಫಲ, ಆ ಪಶ್ಚಿಮದ ಶಕೇಶ್ವರನಿಂಜೆಯಿ೦ ಯೋಗಸಿದ್ಧಿ, ಆ ನೈ ಋತ್ಯದ ವ್ಯಾಸತೀರ್ಘದಲ್ಲಿ ಸ್ನಾನವಂಮಾಡಿ ದೇವಸಿ ಪಿತೃತರ್ಪಣಂ ನಳಕೆ ಕಟ್ಟು ವ್ಯಾಸೇತ್ಮರನವೊಜಿಸಲು ಬಯಸಿವ ಅರ್ಥವಹುದು, ಆ ತೀರ್ಥದ ಪಶ್ಚಿಮದಲ್ಲಿ ಫಂಟಾಕರ್ಣಪವಲ್ಲಿ ಸ್ನಾನವಂಮಾಡಿ ಪಾಸೇಶ್ವರನನ್ನು ನೋಡಿದವನು ಎಲ್ಲಿ ಮೃತನಾದರು ಕಾಶಿಯಲ್ಲಿ ಮ್ಯ ತವದ ಫಲವಹುದು, ಆಸಮಾವದ ಪಂಚಚಡಪ್ಪರ ಸರಸ್ಸಿನಲ್ಲಿ ಸ್ನಾನವಂಮಾಡಿ ಹಂಚಿಚಡೇಶ್ವರನೋಡಲು ಶರಿರಾಂತ್ಯದಲ್ಲಿ ಶಿವರೂ ನವಹುದು, ಆ ತೆಂಕಣ ಸಾರಕೊಪಸನವಿಂ ಸರ್ವಜಾಡನಿವೃತ್ತಿ, ಆ ಪಂಚಚಡತೀರ್ಥದ ಉತ್ತರದಲ್ಲಿರ್ದ ಅಶೋಕತೀರ್ಥದಲ್ಲಿ ಸಾನ ಎಂವಾಡೆ ಸಕಲಕಹರ, ೮ ಸಾವ ವಧೇಶರನನ್ನು ಚೈತ್ರ ಶುದ್ದ ಅನ್ಯ ಮಿಯಲ್ಲಿ ಪೂಜಿಸಿ ಜಾಗರಣೆಯಂದೂಡಲುಬಾ ಹಣರಿಗೂ ಯತಿಗಳಿಗೂ, ಜಾಪತಿವ್ರತಿಗಳಿಗೂ, ಅನ್ನದಾನಂಗಳಿ೦ ಪೂಜಿಸಲೂ ತನ್ನ ಇಪ್ಪತ್ತೊಂದಕುಲಕ್ಕೆ ರುದ್ರಲೋಕವಹುದು.ಪಿತೃಗಳು ಬಯ ಸುತ್ತಿಹರು, ಆ ಮದ್ಧಮೇಶ್ಚರನ ತೆಂಕಲ್ಟಿದ್ದ ವಿಶ್ಲರನಪೂಣೆಯಿಂ ಹದಿಮೂಗುಮಂದಿ ವಿಶ್ಲೇದೇವರುಗಳು ಸಂತೋಪರಹರು, ಆ ಮೂಡಲ ಇದ್ದ ಕಾಳಹದದಲ್ಲಿ ಸ್ನಾನವರಮಾಡಿ ಭದ್ರಕಾಳಿಸಮೇತನಾದ ವೀರ ಭದ ನುಪೂಜಿಸಲು ಶಂತಪರಾಕ್ರಮದಹುಮ, ಆ.ವಡಣ ಅವಸಂ ಸ್ನೇಶ್ಚರನವೂಚಿಸಲು ಜ್ಞಾನಸಿದ್ದಿಆಬಡಗಣ-ಪುಣ್ಯಕೂಪವಲ್ಲಿ ಸ್ನಾ ನದಿ ಪುಣ್ಯವು, ಅ'ದಡುವಲಲ್ಲಿ ಇದ್ದ ಕೌನಕಟದತೀರ್ಥದಲ್ಲಿ ಸ್ನಾನ `ವರಿಮಾಡಿಕೌನಕೇಶಿರಸವಜಿಸಲದಿವ್ಯಜ್ಞಾನವಹಮ್ಮಲತೆಂಕಣಕಟ ಆಪ್ಪರನಪೂಜೆಯಿಂ ತಿಠ್ಯಗಾತಿಯಲ್ಲಿ ಹುಟ್ಟದು, ಆ ಒಡಗಣವತ