ಪುಟ:ತಿಲೋತ್ತಮೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಮಫಲ. ೪೩ ತಿಲೋತ್ತಮೆ-ಮಹಾರಾಜ, ಮಾನಸಿಂಗರವರು ತಮ್ಮ ತಂದೆಯವರಲ್ಲವೆ? ಅ೦ಥಭಯಂಕರವಾದ ಶಿಕ್ಷೆಯನ್ನಾದರೂ ಅವರು ತಮಗೆ ಏನುಮಾಡುವರು?' ಜಗತ್ಸಂಗ-ಸುಶೀಲೆ, ನನ್ನ ತಂದೆಯು ಮೋಹದಿಂದ ಅಂಥ ಭಯಂ ಕರಶಿಕ್ಷೆಯನ್ನು ನನಗೆಮಾಡಲಿಕ್ಕಿಲ್ಲ:ಆದರೆಅಭಿಮಾನಿಗಳಾದರಜಪೂತರ ಮನ ಸ್ಸಿನ ಸ್ಥಿತಿಯು ಹೀಗೆಂದು ಹೇಳುವದು ಕಠಿಣವು, ಮಾನಸಿಂಹರವರು ಪ್ರಸಂ ಗವಶಾತ್ ನನಗೆ ರಾಜದ್ರೋಹಿಯೆಂದು ತಿಳಿದು, ಮರಣಶಿಕ್ಷೆಯನ್ನು ವಿಧಿ ಸಬಹುದು. ಹಾಗೆ ಮಾಡದೆಯಿದ್ದರೂ, ಕಾರಾಗೃಹವಾಸದ ಶಿಕ್ಷೆಯಂತು ನನಗೆ ತಪ್ಪಲಿಕ್ಕಿಲ್ಲ; ಆದರೆ ಮರಣಕ್ಕಿಂತಲೂ ನಿನ್ನ ವಿಯೋಗದುಃಖವು ನನಗೆ ದುಸ್ಸಹವಲ್ಲವೆ? ತಿಲೋತ್ತಮೆ-ಮಹಾರಾಜರೇ, ನನ್ನ ಕಾಲಲ್ಲಿ ತಮಗೆ ಎಂಥ ಕಷ್ಟವುಂದ ಗಿತಲ್ಲ? ಇಂಥ ಪ್ರಸಂಗದಲ್ಲಿ ದೈವಹೀನೆಯಾದ ನಾನು ನಿಮಗೇನು ಸಹಾಯ. ಮಾಡುವಹಾಗಿದ್ರೆ ನೆ, ಹಿರಿಯರು ನಿಮಗೆ ಮರಣಶಿಕ್ಷೆಯನ್ನು ವಿಧಿಸಿದರೆ, ನನ್ನ ಪಾಲಿಗೂ ಮರಣವು ಸಿದ್ಧವಾದದ್ದೆಂದು ತಿಳಿಯಿರಿ, ನಿಮಗೆ ಕಾರಾಗೃಹವಾಸದ ಶಿಕ್ಷೆಯಾದರೆ, ನಾನು ನಿಮ್ಮ ಹಿರಿಯರ ಬಳಿಯಲ್ಲಿ ದಾಸಿಯಂತೆ ಸೇವಾತತ್ಪ ರಳಾಗಿ ಕಾಲಹರಣಮಾಡುವೆನು. ಇದಕ್ಕಿ೦ತ ಹೆಚ್ಚಿಗೆ ನನ್ನಿಂದೇನು ಆಗುವಹಾಗಿದೆ? ಈಮೇರೆಗೆ ನುಡಿದ ತಿಲೆ ತಮೆಯ ಮಾತುಗಳನ್ನು ಕೇಳಿ, ಜಗ ೬ಂಗನು ಆಕೆಯನ್ನು ಆಲಿಂಗಿಸಿ- ಪ್ರೀಯೇ, ಹೆದರಬೇಡ, ಯಾವ ಸ್ಥಿತಿ ಯಲ್ಲಿಯ ನಮ್ಮ ಪ್ರೇಮದಲ್ಲಿ ಕೊರತೆಯುಂಟಾಗದು, ನಿನ್ನ ಆಶೆಯಿಂದ ನಾನು ಬೇಕಾದಂಥ ಕಷ್ಟವನ್ನು ಸಂತೋಷದಿಂದ ಭೋಗಿಸುವೆನು. ಕರ್ಮ ಭೋಗವು ತಪ್ಪಿದಲ್ಲವಷ್ಟೆ? ಆದರೆ ಪ್ರಿಯೇ, ಎಷ್ಟು ಸಮಾಧಾನಮಾಡಿಕೊಂ ಡರೂ ಯಾಕೋ ನನ್ನ ಮನಸ್ಸಿಗೆ ಸಮಾಧಾನವೇ ಆಗಲೊಲ್ಲದು. ಇರಲಿ, ಇನ್ನು ನಾವು ಈ ವಿಚಾರವನ್ನೇ ಬಿಟ್ಟು ಬಿಡೋಣ ಎಂದು ನುಡಿದು, ಇಬ್ಬರೂ ಸ್ವಸ್ಥ ಮುಗಿಕೊಂಡರು. ಯಾರ ಮನಸ್ಸಿಗೂ ಸಮಾಧಾನವಿ. ಆದ್ದರಿಂದ ಅವರಿಗೆ ನಿದ್ದೆಯು ಬtಲಿಲ್ಲ. ಅವರು ಬಹು ಕಷ್ಟದಿಂದ ೬೦ದಿನ [೬೦ ೯ ದTು, ಬೇ ಗಿಗೆ ಇನ್ನು ಎರಡು ತಾಸು ಅವಕಾಶವಿರಬ ಕಂದು, ೬ ಹೃಲ್ಲಿ ೬೩ ವೆ:ು ಅದೇ ಕಣ್ಣಿಗೆ ಕಣ್ಮಕ ಜ್ಞದ್ದಳು.