ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ಜ್ಞಾನವುಳ್ಳವನಾಗಿರಬೇಕು, ನಿಮ್ಮ ಶೀಲ..114 ನ್ನು ಆದವನಾಗಿರಬೇಕು. ಮೈನಾಸನ ಧರ್ಮ ಸೂಕ್ಷ್ಮಗಳನ್ನು ಒ: "-.. ಆ ಧರ್ಮ ಸೂಕ್ಷ್ಯಗಳು ತಿಳಿದ ಮಾತ್ರದಿಂದಲೇ, ಅವನು ಪ್ರಭುತ್ವ - ದಕ್ಕೆ ಅರ್ಹನಾಗುವುದಿಲ್ಲ. ಜ್ಞಾನವು ಮೋಕ್ಷದಾಯಕನೆಂದು ೬ನೇ ರು .33ರ, ಕೆ ೧ಂಡಿರುವರು. ಕೇವಲ ಜ್ಞಾಸಿಗಳಾಗಿದ್ದಾಗ್ಯೂ , ಬ (7ಾನಂದ ಮಾತ್ರ ಗೆ ಮೋಕ್ಷ ವಾಗುವುದಿಲ್ಲ, ಜ್ಞಾನದ ಜೊತೆಗೆ ಅನುಷ್ಠಾನವೂ ಬೇಕು. ರಾಣೆ ಎ:1<೦ತಿ ಬ್ಯಾನರಾಲಿಗಳಾದ ಬ್ರಹ್ಮ ರಾಕ್ಷಸರು ಎಷ್ಟೋ ಜನಗಳಿರುವರು. ಅಸಾಸ ಬಲವಿಲ್ಲದೆ, ಈ ರಾಕ್ಷ ಸರನೇಕರು ಭಯಂಕರವಾದ ಪತನಕ್ಕೆ ಗುರಿಯಾಗಿ ರುವದಿಲ್ಲವೇ ? ಈಗಲಲಿ ಅನೇಕರು ಗುರಿಯಾಗುತ್ತಲಿಲ್ಲವೇ ? ಉತ್ತರ = ಗುರಾಗತಕ್ಕ ವಸೂ ಬರು ವದಿಲ್ಲವೇ ? ಈ ನಿಷಯವನ್ನು ನೀವು ಈ ಸ• ತಿಂತಿಸಬೇಕು. ನಿಮ್ಮ ಧರ್ಮಶಾಸ್ತ್ರಗಳ ತತ್ವವನ್ನು ಸ್ವಲ್ಪಮಟ್ಟಿಗೆ ಸೇನೆ ತಿದ ಕೊ೦ಡಿರಾಗೂ., ನಾನು ಇನ್ನೂ ಹುಡುಗ, ಧರ್ಮ »ಧಿಗಳು ರಾರ ವಿನ, ಪಾನಕ್ಕೆ ಬಂದಿರುವುದೋ ಅವರು ಆಚಾರ ತಿನ್ನಿಸಿಕೊಳ್ಳುವರು. ೨೦ವಾ ಪದ , “ ನನಗೆ ಇನ್ನೂ ಬಂದಿಲ್ಲ. ಅನುಭವದಿಂದ ಬರತಕ್ಕೆ ಅನೇಕ ವಿಷಯಗಳ, ನನಗೆ ಇನ್ನೂ ತಿಳಿದಿರುವದಿಲ್ಲ. ಅಜಿತೇಂದ್ರಿಯನಾಗಿಯೂ, ಅರಿಷಡ್ವರ್ಗಗಳಿಗೆ ನನಗಿಯ ನಾನು ಇರು ತೇನೆ, ನನ್ನ ಕೋಪತಾಸಗಳ: ಇನ್ನೂ ಗೆ 103 ನ್ನು ಹೊಂದಿರುವುದಿಲ್ಲ, ಅನೇಕ ಸಂದರ್ಭಗಳಲ್ಲಿ ಭೂಗರ್ಭದಿಂದ ಖ್ಯಾತಿಯ, 3ನರೂಸವಾದ ಅಗ್ನಿ ಯ ಹೊರ ಡುವಂತೆ ನನ್ನಿಂದ ಕೋಪತಾಪಗಳಿಂದ ಪ್ರತಿನವಿರಾದ ಸೋತರೆಗಳೂ, ಮಾತು ಗಳೂ, ಕರ್ಮಗಳೂ ಹೊರಡುವುದು, ಪ್ರಭುತ್ವ ಮಾಶ ತ ಕ ದು ಬಹಳ ಕಷ್ಟ. ಪರಮಯೋಗಿಗಳಾಗಿಯೂ, ಮತಿಮ 3ಾದ ೮೦ತಿಯಾಗಿಯ, ಯಾರು ಇರುವರೋ ಅಂಧವರು ಮಾತ್ರ ಪ್ರಭಸದಸಿಗೆ ಅರ್ಹರು. ದೇಹಶಕ್ತಿ ಯನ್ನೂ, ಬುದ್ಧಿಶಕ್ತಿಯನ್ನೂ ಹೊಂದಿದ ಮಾತ್ರದಿಂದಲೇ ಮನುನು ಪ್ರಭುತ್ವ ಮಾಡುವುದಕ್ಕೆ ಅರ್ಹನಾಗುವನೇ ? ದುರ್ವಿಷಯಗಳಲ್ಲಿ ಇ೦ದ್ರಿಯಗಳು ಪ್ರವ ರ್ತಿಸದಂತೆ ಮಾಡಿಕೊಂಡು, ಆಷ ಗಳ ಗಗೆ ಬಲವಾದ ಲಗಾಮನ್ನು ಹಾಕಿ, ಸ್ವಾಧೀನದಲ್ಲಿ ಇಟ್ಟುಕೊಳ್ಳತಕ್ಕೆ ಶಕ್ತಿಯು ಯಾರಿಗಿರು ವುತಿ ಅವರು ಮಾತ್ರ ಪ್ರಭುತ್ವ ಮಾಡತಕ್ಕದ್ದಕ್ಕೆ ಅರ್ಹರು, ಮೈನಾಸನ ಧರ್ಮಗಳು ಯಾರ ಅನುಪ್ಪಾ ಟ |