ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1.:' \ \ \ \ \ |y ರಕ್ತನಾಗುವಂತೆ ಮಾಡ ಬಹುದೆಂದು ತೋರುತ್ತದೆ. ಈ ವಿಷಯದಲ್ಲಿ ಸರ್ವಸ್ಕಾ ತಂತ್ರ್ಯವನ್ನು ನೀನು ನನಗೆ ವಸಿರುವುದರಿಂದ, ನನ್ನ ಕೈಲಾದ ಪ್ರಯತ್ನ ವನ್ನು ಮಾಡುತ್ತೇನೆ. ' ಈ ರೀತಿಯಲ್ಲಿ ಮೆಂದಿರನು ಹೇಳು, ಇಡುವಿಾನಿಯ ಬಸ್ಸನು ವಿಜ್ಞಾ ವಿಸಿದ್ದೇನಂದರೆ-“ದೈವಯೋಗದಿಂದ ನೀನು ನನ್ನನ್ನು ರಕ್ಷಿಸುವುದಕ್ಕೆ ಬಂದಿರುವಿ, ಈ ಅನರ್ಧಗಳಿಗೆಲ್ಲಾ ನನ್ನ ಅಜ್ಞಾನವೇ ಕಾರಣ, ಅದನ್ನು ನೀನು ಸ್ಪಷ್ಟವಾಗಿ ತೋರಿಸಿರುವಿ, ತಪ್ಪುಗಳನ್ನು ತೋರಿಸಿದರೆ, ಆದನ್ನು ಪ್ರಭುಗಳು ಒಪ್ಪುವುದು ಅಪೂರ್ವ, ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳು ವಂತೆ ನೀನು ಮಾಡಿರುವಿ, ನಿನ್ನ ಅಸಾಧಾರಣವಾದ ಮಹಿಮೆಯು ಇದರಿಂದ ವಿನ್ಯಾಗಿ ಗೊತ್ತಾಗುತ್ತದೆ, 'ಇವ ಕೊಡನೆ ಯುದ್ಧ ಮಾಡಿ ಗೆಲ್ಲಬೇಕು, ಅಧತಾ ಸಾಯಬೇಕು' ಎಂದು ನಾನು ಗೊತ್ತು ಮಾಡಿದ್ದೆನು. ಇದು ತಂದು ನೀನು ತೋರಿಸಿದ ತಪ್ಪನ್ನು ತಿದಿ ಕೊಂಡು, ಶತ್ರುಗಳನ್ನು ಮಿತ್ರರನ್ನಾಗಿ ಮಾಡಿ ಕೆ ಎಳ್ಳುವುದು ಉತ್ತಮವೆಂದು ನೀನು ಹೇಳುತ್ತಿದೆ, ಗೌರವಕ್ಕೆ ಪಾಸಿಬರದಂತೆ ಇದು ಸಾಧ ನಾದರೆ, ಇದು ಉಪಾ ದೇಯವಾದದ್ದೇ ಸರಿ. ನಿನ್ನ ಸಂಭಾಷಣದಿಂದ ನನ್ನ ತಿಗಳೆಲ್ಲಾ ನನಗೆ ಗೊತ್ತಾ ಋತು, ದೇವರು ನಿನಗೆ ಸಂಪೂರ್ಣವಾದ ಶಾಂತಿಯನ್ನು ಕೊಟ್ಟಿರುವನು. ನನಗೆ ಈ ಶಾ೦ತಿಯು ಇರುವುದಿಲ್ಲ, ನನ್ನ ದುರದೃಷ್ಟಕ್ಕೆ ಇದೇ ಮುಖ್ಯ ಕಾರಣ, ಇನ್ನ ಹಿತೋಪದೇಶದಿಂದ ಸನ್ನಿ ಹಿತವಾಗಿರುವ ಈ ಯುದ್ಧವನ್ನು ನಿಲ್ಲಿಸುವುದಕ್ಕೆ ನೀನು ಸಮರ್ಥನಾಗಿರುತ್ತೀಯೆ. ಈ ವಿಷಯದಲ್ಲಿ ಸರ್ವಾಧಿಕಾರವನ್ನೂ ನೀ ನು ವಹಿಸ ಬಹುದು. ನಿನ್ನ ಆಜ್ಞೆಯನ್ನು ನಾನು ವೇದವಾಕ್ಕಿನಂತೆ ನಡೆಸುತ್ತೇನೆ. ಈ ಯುದ್ಧದಿಂದ ಉಭಯ ಪಂಗಡದವರಿಗೂ ಆಗತಕ್ಕೆ ಅನರ್ಧಗಳನ್ನು ತಳ್ಳಿ ಸಿ, ಪುಣ್ಯ ಕೂ, ಕೀರ್ತಿಗೂ ಪಾತ್ರ Tಾಗು. ಈ ರೀತಿಯಲ್ಲಿ ಇಡುಮಿನಿಯಸ್ಸನು ಹೇಳಿದನು. ತಕ್ಷ ದಲ್ಲಿ ಶತ್ರ ಗಳು ಜಯಭೇರಿಗಳನ್ನು ಹೊಡೆದುಕೊಂಡು, ಯುದ್ಧಕ್ಕೆ ಸನ್ನದ್ದರಾಗಿ ಇಡುವಿಾಸಿಯ ಸ್ಪನ ದುರ್ಗದ ಕಡೆಗೆ ಹೊರಟರು. ರಥ ಗಳು, ರಾಹು ಕರು, ಪದಾತಿಗಳು ರಣಭೇರಿ ಗಳೊಡನೆ ಬರುತ್ತಿದ್ದರು. ಇಡುವಿ ಾನಿಯ ಸೃನ ಸೈನ್ಯಗಳು ಯಾವ ಮಾರ್ಗಗಳಲ್ಲಿ ಇಡಲ್ಪಟ್ಟಿದ್ದವೋ ಅವುಗಳನ್ನು ಬಿಟ್ಟು, ಬೇರೆ ಮಾರ್ಗದಿಂದ ಸ್ಯಾಲೆಂಟಂ ಪಟ್ಟಣಕ್ಕೆ ಬಂದು, ಅದಕ್ಕೆ ಪುತ್ತಿಗೆಯನ್ನು ಉಾಕಿದರು. ಈ ಸುಂನಿವಾಸಿಗಳಲ್ಲರೂ ಭಯ