ಪುಟ:ನನ್ನ ಸಂಸಾರ.djvu/೧೭೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ಶಂಕರಕಥಾಸಾರ ೩೭

        ಪ್ರಹ್ಲಾದಮಾನಸಸರೋಜವಿಹಾರಭೃಂಗ|
          ಗಂಗಾತರಂಗ ಧವಳಾಂಗ ರಮಾಸ್ಥಿತಾಂಗ 
        ಶೃಂಗಾರ ಸಂಗತ ಕಿರೀಟಲಸದ್ವರಾಂಗ |
          ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೦ || 
        ಮಾತಾ ನೃಸಿಹ್ಮಶ್ವ ಪಿತಾ ನೃಸಿಹ್ಮಃ | 
          ಭ್ರಾತಾ ನೃಸಿಹ್ಮಶ್ವ ಸಖಾ ನೃಸಿಹ್ಮಃ || 
        ನೃಸಿಹ್ಮದೇವಾನ್ನ ಪರಂ ನ ಕಿಂಚಿತ್ |
          ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೧ ||
        ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ|
          ವೈಕುಂಠ ಕೃಷ್ಣ ಮಧುಸೂದನ ಪುಷ್ಕರಾಕ್ಷ |
        ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ |
          ದೇವೇಶ ದೇಹಿ ಕೃಸಣಸ್ಯ ಕರಾವಲಂಬಮ್|| ೨೨ || 
        ಶ್ರೀಮನ್ನೃಸಿಹ್ಮವಿಭವೇ ಗರುಡಧ್ವಚಾಯ |     
         ತಾಪತ್ರಯೋಪಶಮನಾಯ ಛವೌಷಧಾಯ ||
       ತೃಷ್ಣಾದಿ ವೃಶ್ಚಿಕ ಜಲಾಗ್ನಿ  ಭುಜ೦ಗರೋಗ |
         ಕ್ಲೇಶನ್ಯಯಾಯ ಹರಯೇ ಗುರವೇ ನಮಸ್ತೇ || ೨೩ |
       ಶ್ರೀಶಂಕರಾರ್ಯರಚಿತಂ ಸತತಂ ಮನುಷ್ಯಃ | 
         ಸ್ತೋತ್ರಂ ಪಠೇದ್ಯ ಇಹ ಸರಗುಣಪ್ರಸನ್ನಮ್|| 
       ಸದ್ಯೊವಿಮುಕ್ತಃಕಲುಷೋ ಮುನಿವರೈಗಣ್ಯಃ    | 
        ಲಕ್ಷ್ಮೀಪತೇಃ ಪದಮುಪೈತಿ ಸ ನಿರ್ಮಲಾತ್ಮಾ || ೨೪ || 
       ಯನ್ಮಾಯಯೋರ್ಜಿತವಪುಃ ಪ್ರಚುರಪ್ರವಾಹ |
         ಮಗ್ನಾಥ೯ಮತ್ರ ನಿವಹೋರುಕರಾವಲಂಬಮ್ ||
       ಲಕ್ಷ್ಮೀನೃಸಿಹ್ಮಚರಣಾಬ್ಬ ಮಧುವ್ರತೇನ |
         ಸ್ತೋತ್ರಂ ಕೃತಂ ಸುಖಕರಂ ಭುವಿ ಶಂಕರೇಣ | ೨೫ ||” 
ಎಂದು ಲಕ್ಷ್ಮೀನೃಸಿಹ್ಮನನ್ನು ಸ್ತುತಿಸಲು, ಲಕ್ಷ್ಮೀನೃಸಿಹ್ಮನು ಪ್ರತ್ಯಕ್ಷನಾಗಿ, ಆ ವಹ್ನಿ
ಯಂ ಶಮನಮಾಡಿ, ಆಚಾರ್ಯರ ದೇಹವನ್ನು ತನ್ನ ಹಸ್ತಸ್ಪರ್ಶನದಿಂದ ಸುಖಶೀತಲವುಂ 
ಟಾಗುವಂತೆಮಾಡಿ, ಬಾಧೆಯಂ ಪರಿಹರಿಸಿ ಅಂತರ್ಹಿತನಾದನು.