ಪುಟ:ನನ್ನ ಸಂಸಾರ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಕಾದಂಬರೀ ಸಂಗ್ರಹ ೨೫

 ಚತುರಮುಖ‍ರೈ ಮೊಗರಗಮೂಗಾ|ಲ ತರತರದ  ದ್ವಾದಶಾಸ್ಯರ| 

ವಿತತಮುದ್ಗರಖಡ್ಗ ಮುಸಲಾಸಿ ಮೊದಲಾದುವನು ||

 ನುತಸುತೀಕ್ಷಾಸಿಯನು ಬಾಣವಿ| ತತಿಯಕಾಲತರುಗಳ ಪಿಡಿದಾ|

ಚತುರವಿಕ್ರಮಭಟರ ನಿರ್ಮಿಸಿಯರೊಳಿ೦ತೆ೦ದ ||೨೦||

 ಧುರದೆ ನಿಮ್ಮ ಯ ಬಲವ ಪೌರುಷ ದುರುಬನೀಕ್ಷಿಸ ಪೆ ನಿಂದುಕಂಡೂ|

ತಿರಣದೊಳ್ನಿ ಮಗಡಗಲಿಲ್ಲ ಮೆನುತ್ತೆ ನುಡಿಯಲೋಡೆ ||

 ಮೊರೆದು ತೊಡೆಗಳ ಬಡಿದು ವೈರಿಯ|ನಿರಿದು ಭೂಮಿಗುರುಳ್ಚಿವೀರಭ

ಟರಿದೊಸಿದ್ದಿಯನು ಮತಿಯೊಂದಿಯೆ ಬಲವ ಮುತ್ತಿದರು ||೨೧||

 ಕೆಲರು ತಾಂತಾಂ ದ್ವಂದ್ವಯುದ್ದದೆ| ಕೆಲರು ಮುಷ್ಟಿವಿಘಾತದಿ೦ದಲೆ|

ನೆಲದೆ ಕಾಯ್ದರು ಬಳಿಕ ಗುಣವಂತಾಖ್ಯನೆಕರದೆ ||

 ಕೆಲದೆವಿಶ್ವಜಿತಂ ಚತುಷ್ಪದ | ದಲಿಯೆ ತಾಂಗ್ರಂಥಪ್ರಮಥರಂ|

ಸಲೆಯುಮೂಗಣ್ಣಾಗಿ ಯಾರಡಿಯಾಗಿ ಕಾದಿದರು ||೨೨ ||

 ವದನ ಪನ್ನೆರಡಾಗೆ ಶೂಲಿಯು|ಮೊದಲು ದಳದೊಳು ನಿಂದು ಶಸ್ತ್ರದೆ|

ಸದೆಯೆ ವೈರಿಗಳೊಡನೆ ಯೊರ್ವರನೊರ್ವರೀಕ್ರಮದೆ ||

 ಅಧಟಿನಿಂದಲಿ ಜಯದ ಭಂಗವ|ನದೊಪದಾತಿಗಳೊಂದಲಿಲ್ಲವು|

ಕುದುರೆಯೊಂಟೆಯ ಕರಿಯಪತ್ತಿಯನೆಲ್ಲ ಮಡುಹಿದರು ||೨೩||

  ಹರಿದುವಾಗಳೆರಕ್ತ ನದಿಗಳು|ಧುರದ ನೆಲದಿಂ ನಾಲ್ಕು ಕಡೆಯೊಳು|

ಕಿರಿದು ಸಿದ್ದಿಯ ಸಂಘಕಪಜಯಮಾಗೆರಣದೊಳಗೆ||

  ಕರೆದು ಲಕ್ಷಾಹ್ವಯದ ಸುತನನು|ಭರದೊಳೀತನು ಮೊಂದುಶರದಿಂ|

ದಿರಿವನೈಲಕ್ಷವನು ಕೇಳೆಂಬನಿತರೊಳುಬಂದ ||೨೪||

  ಬರುತ ಬೇಗನೆ ಗಣನ ಬಲವನು|ಭರದೆ ಬಳಸಿದ ನಸುರನಿರ್ವರು|

ತರಳರಾಗಳೆ ಸೆಣಸೆಲೆಕ್ಷನಕೂಡೆ ತೊಡಗಿದರು ||

  ಬರಿಸಗಾಲದ ಮೋಡವ೦ದದೆ|ಶರದ ವರ್ಷವ ಕರೆಯೆಗಗನದ|

ವರೆಗೆ ಶರಗಳ ರಾಶಿಬೀಳಲು ಕವಿದುದೈತಮವು ||೨೫||

 ನಿರುಕಿಸುತ್ತಂ ಚಿರದೆಲಕ್ಷನು|ಶರಗಳೆಲ್ಲವ ಕಡಿದು ವೈರಿಯ|ಶರವನಿರ್ಕಡಿಮಾಡಿ ಭೂಮಿಯಮೇಲೆ ಕೆಡವಿದನು ||

ನರಪಸೇನೆಯನೆಲ್ಲ ತಾಂಸಂ|ಹರಿಸಿಲಕ್ಷನು ಗಣನಸುತರಿ।

                                        4