ಪುಟ:ನನ್ನ ಸಂಸಾರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ‌‌‌ ಕಾದಂಬರಿ ಸಂಗ್ರಹ ೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧೧ ನವರಿಗೆ ಜುಲ್ಮಾನೆಯಾಗಿ ಕೊಟ್ಟಂತೆ ಭಾವಿಸಿಕೊ. ಇನ್ನು ಮೇಲಾದರೂ ಹಠಮಾರಿ ತನವನ್ನೂ, ಹುರುಡನ್ನೂ, ಮೌಗ್ಯವನ್ನ , ಪರಿತ್ಯಜಿಸು. ನಾನು ನಾಳೆಯದಿನ ಸಾಯಂಕಾಲ ಅಲ್ಲಿಗೆ ಬರುತ್ತೇನೆ.

ರಂಗಪುರಿ,                    ಇತ್ಯಾಶಿಷಃ 

16-1-17. H,V,SASTRY.

   ಕಾಗದವನ್ನು ನೋಡಿ ನನಗೆ ಬಹು ಸಂತೋಷವಾಯಿತು. ಮತ್ತು ನಾನು ವೃಥಾಪವಾದ ಗ್ರಸ್ತಳಾಗಿ ನನ್ನ ಯಜಮಾನರ ಅಹಿತಕ್ಕೆ ಪಾತ್ರಳಾಗಿದ್ದುದಕ್ಕೆ ತಕ್ಕ ಪ್ರಾಯಶ್ಚಿತ್ತಕಾಗಿ " ಉಧ್ಯ‌ಂಧನಂವಾ ವಿಷಭಕ್ಷಣಂವಾ ಕೃತ್ಯಾಮರಿಷ್ಯ‌" ಎಂದು ನಿಶ್ಚಯಮಾಡಿಕೊಂಡೆನು. ಯಾವ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ ದ್ರೋಹಮಾಡುವಳೋ ಅಂಥವಳು ಜನ್ನಿಸಿದ್ದರೂ ವ್ಯರ್ಥ, ನಾನು ನನ್ನಲ್ಲಿದ್ದ ಹಣದ ವಿಷಯವನ್ನು ನನ್ನ ಯಜಮಾನರಿಗೆ ತಿಳಿಸದಿದುದು ಮಹಾ ಪಾಪಕರವಾದ ಕಾರ್ಯ ವಾದಾಗ್ಯೂ, ನನ್ನ ನೈಜಗುಣವೂ, ಭೀರುಭಾವವೂ, ನಿರಪರಾಧಿತ್ವವೂ ಸ್ಥಾಪಿತವಾದ ಮೇಲೆ ನಾನು ಹರ್ಷಾಕಾಂತಳೇನೋ ಆದೆನು, ಆದರೆ ಕಿಂಚಿತ್ತಾಲ ನನ್ನ ಯಜಮಾ ನರ ಮನಸ್ಸಿನಲ್ಲಿ ಮಹಾ ಸಂಕಟವನ್ನು ತಂದಿಟ್ಟಿದ್ದ ನಾನು ಇನ್ನು ಬದುಕಿ ಏನು ಪ್ರಯೋಜನ, ಆದುದುಂದ ಹೇಗಾದರೂ ಈ ಪ್ರಾರ್ಥಿನ ದೇಹವನ್ನು ಸಂಚಭೂತ ಗಳಲ್ಲಿ ಐಕ್ಯ ಮಾಡುವುದೇ ಸುಯೆಂದು ನಿರ್ಧರಿಸಿದೆನು. ಆದರೂ ಈವರ್ತಮಾನವನ್ನು ಅವರ ಪಾದತಲದಲ್ಲಿ ಸಮರ್ಪಿಸಿ, ಅಪತನ ಮಾಡರ್ಬೇಂದು ನಿಶ್ಚಯಿಸಿಕೊಂಡೆನು. ನಮ್ಮ ಭಾವನವರಾದರೂ ನಮ್ಮ ಯಜಮಾನರ ಕಾಗದವನ್ನು ನೋಡಿ ಹೆಂಡತಿಯೊ ತನೆ ಏನೋ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇನೆಂದು ನನಗೆ ಅರ್ಧ ವಾಗಲ್ಲ. ಆದರೂ ಕಷ್ಟದಿಂದಲೂಪಿಸಿನೋಡಲು, ಅಪರಾಧಿಯಾದ ಹೆಂಡತಿಯ ಗುಣವನ್ನು ಮುಚ್ಚಿಬಿಡುವದಕ್ಕಾಗಿ ಈ ಆಟವನ್ನು ಹೂಡಿದ್ದಾನೆಂದು ನಮ್ಮ ಭಾವ ನವರು ತಮ್ಮನ ವಿಷಯದಲ್ಲಿ ನಿಷ್ಠ ರ್ಎಸಿರುವರೆಂದು ತಿಳಿದು ಬಂದಿತು. ಏನಾದರೂ ಆಗಲಿ. ಹೇಗಾದರೂ ಹೋಗಲಿ. ಇತರರು ಏನು ಬೇಕಾದರೂ ಊಹಿಸಿಕೊಳ್ಳಲಿ. ನನ್ನ ಯಜಮಾನರು ನನ್ನ ವಿಷಯದಲ್ಲಿ ನಿಷ್ಕಳಂಕರಾಗಿರುವುದೊಂದೇ ನನಗೆ ಮುಖ್ಯವಾಗಿಬೇಕಾದುದು.

ಮಾರನೆಯದಿನ ಪ್ರಾತಃಕಾಲ ನಮ್ಮ ಯಜಮಾನರೂ ಬಂದರು. ನನ್ನನ್ನು ವಿಶೇ ಷವಾಗಿ ತಿರಸ್ಕರಿಸಿದುದಕ್ಕಾಗಿ ಕ್ಷಮೆ ಬೇಡಲು ನನ್ನ ಬಳಿಗೆ ಬಂದರು. ನನಗೆ ಆಗ ಮನ