ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮಧುಸೂದನ

13

ಹಾರೆಯಿಂದ ಅದನ್ನು ಮಾಟಲು ಅದು ಸುಲಭವಾಗಿ ಹೊರಕ್ಕೆ ಬಂದಿತು. ಆದ್ದರಿಂದ ಅದು ಸ್ವಲ್ಪ ದಿವಸಗಳ ಕೆಳಗೆ ತರೆಯಲ್ಲಿಟ್ಟತ್ತು ಎಂದು ತಿಳಿದು ಕೊಂಡನು. ಅಲ್ಲೊಂದು .ಗುಂದಾದಮಾರ್ಗವು ಕಂಡುಹಿಂದಿತು. ಗಾಳಿಯು ಪ್ರವೇಶವಾಗಲೆಂದು ಸ್ವಲ್ಪಹೊತ್ತು ಕಾದಿದ್ದು ಭಾಸ್ಕರನು ಆ ಮಾರ್ಗವಾಗಿ ಒಳಕ್ಕಿಳದು ಹೋದನು. ಒಳಗೆ ವಿಶಾಲ ವಾದ ಮಾರ್ಗವೊಂದು ಕಾಣಬಂತು, ಎಲ್ಲಿಂದಲೋ ತಣ್ಣಗೆ ಗಾಳಿಯು ಬೀಸು ತಿತ್ತು, ಮುಂದಕ್ಕೆ ಹೋಗುತ್ತಾ ಹೋಗುತ್ತಾ ಕತ್ತಲೆಯು ಹೆಚ್ಚಾದ್ದದರಿಂದ ತಾನು ತಂದಿದ್ದ ದೀಪವನ್ನು ಹತ್ತಿಸಿಕೊಂಡು ಮುಂದಕ್ಕೆ ಹೊರಟನು. ಅವನು ಬಹಳ ಸೂಕ್ಷ್ಯ ವಾಗಿ ನೆಲವನ್ನು ನಕ್ಷಿಸುತ್ತಾ ಹೋಗುತ್ತಿರಲ ಆಗಸ್ಟಇದು ಒಂದು ಗಡಿ ಯಾರದ ಸರಪಣಿಯು ಜಿಎ ಪಿತು. ಅದರ ಒಂದು ಭಾಗಕ್ಕೆ ಇಂಗ್ಲೀಷಿನ "ಎಂ ” (M) ಎಂದಕ್ಷರವ ಕೆತ್ತಲ್ಪಟ್ಟಿತ್ತು.ಅದನ್ನು ತೆಗೆದುಕೊಂಡು ತನ್ನ ಕಿಸೆಯಲ್ಲಿ ಭದ್ರ ವಾಗಿಟ್ಟುಕೊಂಡು ಮುಂದಕ್ಕೆ ಹೋದನು. ಅಲ್ಲ ಬಟ್ಟೆಯ ಚೂರುಗಳೂ, ಹಗ್ಗದ ಚೂರುಗಳೂ ಬಿದ್ದಿದ್ದವು.ಅವುಗಳಿಂದಬಂದಿದ್ದ ಜನಗಳು ಮಧುಸೂದನನನ್ನು ಕಟ್ಟಿ ತೆಗೆದುಕೊಂಡುಹೋಗಿರುತ್ತಾರೆಂದೂ, ಅವನು ಬಿಡಿಸಿಕೊಳ್ಳುವದಕ್ಕಾಗಿ ಬಹಳ ಹೆಣ ಗಾಡಿದ್ದಾನೆಂದೂ ತಿದುಕೊಂಡನು. ಇನ್ನೂ ಸ್ವಲ್ಪ ದೂರ ಹೋಗುವಗ ಅಲ್ಲೊಂದು ಏಳು ಒಣ್ಣದ ವಸ್ತ್ರವು ಹರಿದು ಬಿದ್ದಿದ್ದಿತು. ಅದನ್ನೂ ತೆಗೆದುಕೊಂಡು ಮುಂದಕ್ಕೆ ಹೊರಟನು. ಸ್ವಲ್ಪ ಹೊತ್ತಿಗೆಲ್ಲಾ ಇವನು ಒಂದು ಅಡ್ಡಗೋಡೆಯ ಬಳಿಗೆ ಬಂದನು. ಅಲ್ಲೇ ಸ್ವಲ್ಪಹೊತ್ತು ದೃಷ್ಟಿಸಿನೋಡಲು ಒಂದು ಗುಂವಾದ ಭಾಗ ೨ ಆದರ ಒಡಿಯ ಕಾಣಬಂದಿತು. ಆ ಬಾಗಲು ಒಳಗೆ ಚಿಲಕ ಹಾಕಲ್ಪಟ್ಟಿತು, ಇನ್ನು ತಾನು ತಿಳಿದು ಕೊಳ್ಳಬೇಕಾದ ವಿಷಯಗಳನ್ನೆಲ್ಲಾ ತಿಳಿದುಕೊಂಡು ಬಂದು ಒಂದಕ್ಕೆ ಹೊರಟು ತಾನು ಪ್ರವೇಶಮಾಡಿದ ರಾಗದ ಮೂಲಕ ಮೇಲಕ್ಕೆ ಬಂದು ಅದನ್ನು ಮುಚ್ಚಿ ಬಿಟ್ಟು ಅದರ ಮೇಲೆ ಹಲಗೆಯನ್ನಿಟ್ಟು ಮನೆಯ ಸುತ್ತಲೂ ಪರೀಕ್ಷಿಸುತ್ತಾ ಬಂದನು. ಅಲ್ಲಲ್ಲಿ ಚಕ್ರದ ಗುರ್ತುಗಳನ್ನು ಕಂಡು,ಬಂದಿದ್ದವರು ಗಾಡಿಯಲ್ಲಿ ಬಂದಿದ್ದರೆಂದು ಯೋಚಿಸಿಕೊಂಡು ಇನ್ನೆನೋ ನೋಡತಕ್ಕದ್ದಿಲ್ಲವೆಂದು ತೀರ್ಮಾನಿಸಿಕೊಂಡು ಸೋಮಸುಂದರನ ಮನೆಗೆ ಹಿಂದಿರುಗಿ ಬಂದು ಊಟಮಾಡಿ ತನಗೆ ಸಿಕ್ಕಿದ ಸುಳುವಗಳನ್ನೆಲ್ಲಾ ಪರೀಕ್ಶಿಸುತ್ತಾ ಕುಳಿತಿದನು. ಅಷ್ಟು ಹೊತ್ತಿಗೆ ಸೋಮಸುಂದರನೂ ಅಲ್ಲಿಗೆ ಬಂದು ಸೇರಿದನು.

ಸೋಮಸುಂದರ, ಸ್ವಾಮಿ ಇಲ್ಲಿಯವರಿಗೆ ಏನು ಪತ್ತೇಮಾಡಿರುವಿರಿ? ನನ್ನ ಮಗನು ಜೀವದಿಂದಿರುತ್ತಾನೋ ಇಲ್ಲವೋ?