ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ (ಸಂಧಿ, Y, , , , , • • • • ಪೊಸಪೂಮಾಲೆಧುನಿಕಿ ದ ಎಟಕು | ರಸಿಕನ ಹೊರೆಯೊಳಬಲೆ ನಿಂದಿರಲಾ ! ಯೆಸಕಂಗಂಡು ಬಳಸಿ ನಡೆನೋಡುವ ಸಖಿಯರ ಕಣ್ಳರು | ಮುಸುಕಲ್ಮತವಾಗಲದ ತೆಬದಿಂ | ದನವಾಯುಧನೃಪನವದೆ ಮಿಡಿದ | ವಸಿಪಂಜರದೊಳಿ ಸಯಿಟ್ಟಂದವನಂಗೀಕರಿಸಿದುದು { & { ಅನಿತಳತ್ಯುತ್ತಮಮ ಸಿಗಂದಿಲ್ಲ ! ಮಿನುಗುವ ಪ್ರಸವಿಸುನಿದು ಪೊಂದೇ | ಮನಸಿಜನಿಭಜನವರಿನ ಸುಕುಮಾರಿ ಸುಲೋಚನೆಯಂ !! ಅನುರಾಗದಿ ಕುಳ್ಳಿರಿಸಿ ಎಕಮಾ | ಜನತಾಧೀಶನಕಂಸಂ ತತ್ತುರ || ಕಿನಿವಿರಿದು ಸಂತೋಷದಿ ಬಹುಬಲಸಹಿತನೆ ಕಳುಹಿದನು || ೬೪ ವಿತತವಿಬುಧಗಣಪೊಪ್ರಣಗುಣಸಂ | ಯುತನುಲಸಕಲಕಲಾನಿಧಿಭವಿ || ರತಕುವಲದುವಹಿತಾನಂದಕರಂ ಸತೃಧಗತಿನಿರತಂ | ಹತವೈರಿತಿಸಿಕುರುಂಬ ಸುದ್ದಿ | ದಿತ ತೇಜಃಪೂರಾವೃತಲೋಕಂ | ಸತತಂ ಶೋಭಿಸಿದಂ ಶಶಿದುಂತಾಪ್ರಭುಕುಲಮಣಿಪಂ || ೬೫ ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯುಗುಣಗಣದುತಲೆನಪತಿ | ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣC ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ | ಳೋದವಿ ಮನೋಹರವಂ ಪಡದತ್ತೈದನೆಯ ಮಿಸುತ ಸಂಧಿ ||೩೬ ಐದನೆಯ ಸಂಧಿ ಸಂಪೂಣ*o,