ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆಶ್ವಾಸ ೧೪o ಕರ್ಣಾಟಕ ಕಾವ್ಯಕಲಾನಿಧಿ ಸತಿ ಮೋಮಿಯಂ ದ್ವಿಜ | ತತಿಮಂಡನ ಚಂಡಕೌಶಿಕನುಮಾಭೂತ | ಪವತಿಯನ ಪರಸಿ ಪಡೆದರ್ | ಸುತವರವಂ ಮುಂಡಕೌಶಿಕನನಾಪುರದೊಳ್ |೩೪|| ತನಯಂಗಂದಿನ ಬಾ' ತಾನಪರಿಹಾರಂ ಬಂದಿರಲ್ ಬಾಯಿರು | ನಸುಂ ಯತ ಚಂಡಕೌಶಿಕನಿರಲ್ ಕೊಂಡುಯ್ದರಾಬಾಲಿಯಾ | ತನನಾಭೂತಸಮಾಜಮುಯು ಗುಹೆಯೊಳ ಜೈತಿಟ್ಟು ಕುಂಭ೦ಗಿದಿ | ರ್ಚಿನಿಲಾಕ್ಷಣದಿಂದನೊಂದಜಗರಂ ನುಂಗಿತ್ತು ತಪ್ಪುತ್ರನಂ (೭೫ ಅದುಕಾರಣದಿಂ ವಿಜಯಾ ರ್ಧದ ಗುಹೆಯೊಳಗುಯು ಭೂಪನಂ ವೈತಿರಿಸಿ || ರ್ಪುದು ತಾನನುಚಿತಮಂದಿಂ ! ತುದಾತ್ರವತಿ ಬುದ್ದಿ ಸಾಗರಂ ನಂತೆ ನುಡಿದಂ ೩೩| ವ! ಕುಶಾಗೀಯಮತಿಯಪ್ಪ ಮತಿಸಾಗರನಿಂತೆಂದಂ :- ನುಡಿದಂ ನೈಮಿತ್ತಿಕಂ ಪೌದನಪುರಪತಿಶೀರ್ವಾಗ್ರದೊಳ್ ಬಂದು ಬಿಟ್ಟು | ಸಿಡಿಲೆಂದಂತಲ್ಲದೀಶ್ರೀವಿಜಯನ ಬೆಸರ್ಗೊಳ್ಳಂ ದಿಟಂ ಹೊಂಬೆಸಕ್ಕ೦ || ಬರೆಯಲ್ ಯಕ್ಷಕನಂ ನಿರ್ಮಿಸಿ ನಿರುಪಮಸಂವಾಚ್ಯ ಪಟ್ಟಾರ್ಹನಂ ಡಿಡೆ ಸಿಂಹಾಸಂಧಿಯೊಳ್ ಪಡ್ಡಿವಸಮಿರಲದರ್ಕುದಾವಜ್ರಪಂತಂ ||೭೭೪ ಇಂತನೆ ಮತಿಸಾಗರನಂ || ಮರಸನುಂ ಎಗಗೊಂಡು | ದಂ ತಡೆಯದೆ ಮಾಡಿಸಿದರ್ | ಸಂತಸದಿಂ ಕನಕಮಯದ ಯಕ್ಷಾಕೃತಿಯಂ |೩v|| ಎನಿತಾನುಂ ರತ್ನಭೂಪಾವಿಸರವಸನದಿಂ ರಮ್ಯನಂ ಮಾಡಿ ಸಿಂಹಾ | ಸನದೊಳ್ ಮುಂದಿಟ್ಟು ಸವಾಜ್ಯದ ವಿಭವನದದಿಂದೊಪ್ಪೆಯನ್ನೇ ಕನನಿಂತೆತ್ತು ಬಾಹತ್ತರದ ಬಹುನಿಯೋಗವಜಂ ಬಂದು ಮೆಯ್ಕೆ | ರ್ಜಿ ನಿತಾಂತಂ ಸುತ್ತಿ ಸಂರ್ದೋಲಗದೆಸಕದಿನಿರ್ದತ್ತು ವಿಭಾಜಸುತ್ತು ಜನ ಚರಮ ಶರಣಂ ತಾ | ನನಗಿಂಬಂತ ಚೈತ್ಯನಿಳಯಕ್ಕಾಗಿ | ದಂತಿಕ