ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ووف ಬ ಕರ್ಣಾಟಕ ಕಾವ್ಯ ಕಲಾನಿಧಿ (ಅಶ್ವಾಸ ಖೇದಾನಳನುರಿದೆರ್ದು ಮ || ನೋದಾರುವನಳು ಧ್ವತಿಯುನಲಿವುಂ ಬರೆಯಲ್ ! ಹಾ ದೇವೀ ಹಾ ದೇವೀ | ಹಾ ದೇವೀ ಎನುತುಮವನಿಪತಿ ಮರ್ಥಿಸಿದಂ lov೨|| ಪರಿಹೃತಧೈರ್ಯನಾಗದಿರೆಲೇ ನೃಪ ನಿನ್ನಿನಿಯಲ್‌ ಸುತಾರೆ ತಾಂ | ಮರಣಮನೆಯಳಂದು ನೆಲಕ್ಕೆ ಸೇರುಮಿರ್ದಪಳೆಂಬಿನಂ ಝುಣ | ಇರಿಸುತುವಂಗಸೌರಭಕ ಕತೆಗೊಳಳಮಾಳಿಕಾರರು | ತೋರಿಸರವಾತಪೋತದಿನಿಳಾವರನೆನಾಗಳೆದಂ |lov೩ | ಪೆಸರ್ಗೊಳೆ ವಿಷಹರವುಂ ಮಾ | ಆಸಕದ ಮಣಿಮಂತ್ರತಂತ್ರತತಿಯಿಂ ತಾನೆ | ಆಸಲಾದೆ ಭೂರಮao | ಬಸವಳಿದಾಸತಿಯ ಮೇಲೆ ಮರ್ಥಿಸಿ ಬಿಟ್ಟಿಲ್ಲ love|| ಪಾವತಿಯಾದುದು ಮನದೆ | ಆ ಕು ಕರಣಂಗಳ ಪೊಡರ್ಪು ಕರಗಿ ನೃಪಂ ತಾ ! ನೋಗಿರ್ದನೆಂದೊಡಾರಂ || ಮಲತೆಯಿಸದು ಮನೋಜರಾಜಮೋಹಾವೇಗಂ lov೫|| ಇಂತು ಪರವಶತೆಗೆನಿತಾ | ನುಂ ತಲ'ಸಂದಿರ್ದು ತನ್ನ ಚಿತ್ತದೊಳ 'ನಂ | ತುಂ ತಲೆದೋಯಲ್‌ ಧರಣಿ || ಕಾಂತಂ ಕಣ್ಣೆದು ಕಾಂತೆಯಂ ವೀಕ್ಷಿಸಿದಂ lov೩|| - ಹಾ ರಮಣೀ ವನಿತಜನ | ಹಾರಮಣೀಹಾರೆ ಹಾ ಪ್ರಗಲ್ಪಕಳಾವಿ | ಸರ ತರುಣೀ ಸುತಾರೇ | ಮಾರಣವಿಧಿಖೇದವಾದುದೇಕಿದು ನಮ್ಮೊಳ್ jov೭ ವ|| ಎಂದಿಂತು ಶಲತೆಂದಿಂ ಪಲುಂಬಿ ಪಂಬಲಿಸಿ ಪ್ರಳಾಏಸುತ್ತು ಭೂಪಂ ಮನದೊಳಂತಂದು ನನದಂ:-