ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ocy ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ದೂರದೆ ಕಂಡು ಕಾಯ್ದ ಶನಿಘೋಪನಿವಂ ಪಿಡಿದುಷ್ಟನೋವದೇ ಕಾರಣಮಿಂತಿದಂ ಬೆಸಸಿವಿಗಳೆಲೇ ವರಬೋಧಿ ತನಾ || ೦೩! ವ್ಯಕ್ತಿ ಎನೆ ಕೇಳ ಕೇವಳಿಗಳಾರ ಸಂಚಮಂ ನೆತಿಯಹಸಲು ದೃತರಾಗಿ- ನೆಗಟ್ಟಜಂಬೂದ್ವೀಪದ ; ಸೊಗಯಿಸ ವರವನ್ನು ಭರಿತ ಭರತಕ್ಷೇತ್ರ ಕೈಗಣಿತಲಾವಣ್ಯಂ ತೊ ಟ್ಟಗೆ ತಾನೆನೆ ಮಗಧವಿಷಯವೆಸೆವುದು ನಿಸದಂ 3 ಬಗೆವೊಡೆ ಭೋಗವತಿನಗ ರಿಗಮಳ ಕಾಪರಿಗಮೆಸಕದವರಾವತಿಗ , ಮಿಗಿಲೆಸಕೆಂ ಮೇಲೆನಿಪುದು , ಜಗದೊಳಗೆ ನವರತ್ನರಚಿತಂ ರತ್ನಪುರಂ | ೦ಾ{ ! ಸರಸರ ಏರಿಯ ಸಿರಿಯಂ ತರಿತದೆ ತನ್ನಸಿದ ಒಟ್ಟೆಯೊಳ್ ಒರಿಸುವ © ಕರವಾಹಾಳ ವೈಭವ ಭರಿತ ತೀಪೊನೆಂಟನಾಸ್ತರದರಸಂ ಎನೆ ನೆಗುಗಣಿತವಿಕ್ರಮ | ಧನಿಕೆಂ ತಾಣಿನಿಸಿ ಕೀತಿ-ವಡೆವಾಸೇ ಅನ್ನಪಂಗೆ ಸಿಂಹನಂದಿತೆ | ಯನಿಂದಿತೆಯರೆ೦ಬರಿರ್ವರುಂ ಪಿ ಯಸತಿಯರ್ - ನ್ನ ಪಸತಿರ್ಗುದಯಿಸಿದರ್ | ತಸನಪತಿಮಪಾನರಭಿನವಪಾಠಿ || ನರತಾಕರಿಂದ್ರಸೇನನು | ಮುಪೇಂದ್ರಸೇನನುಮ್ಮೆನಿಸ್ಸ ಸೆಸರೆಸೆವಿರ್ವ‌್ರ ವ್ಯ ಇಂತಶೇಷಸಾಮ್ರಾಜ್ಯಸಂಪತ್ತಿಯೊ ನಲಿಯುತ್ತೆ ತ್ರಿವೇಣ ಮಹಾರಾಜನರಸುಗೆಯತ್ತುಮಿರೆ | ೬ | | ೭ || 11 OV.