ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| | |೧೬|| ೧೩] ಶಾಂತೀಶ್ವರ ಪುರಾಣಂ ಮೇರು ವಿನೋಸ್ಪಮಾವರಿಸಿ ಕಳಸ ರುಮಾಡದಲ್ಲಿ ಕೂ | ಟ್ಟಾರದ ವಾರಣಂಗಳ ಹಯ೦ಗಳ ರನ್ನದ ಚೆನ್ನ ಜೊನ್ನ ಭಂ || ಡಾರದ ರೂಢಿವೆರಸಿಯರ್ಕಳ ಸಜ್ಜೆಯ ಶಸ್ತವಸ್ತ್ರಂ | ಗಾರದಗಾರಮಾಳ ಕುಳ ಶೈಲಸಮಾಜದವೊರಾಜೆಕುಂ ||೧೭೧|| ಪೆಸರ್ವೆ ಹಸ್ತಿನಾಪುರ ; ಕಸಮಂ ತಾವಾಗಿ ನಾಜ್ ಸುರಪುರಿ ಪೋಯಾ || ಗಸದತ್ತಲ್ಪಣಿ [ಪತಿ]ಪರಿ ! ರಸೆಗಿದುದು ಗೊ೦ಟವೊಕ್ಕು ದಳಕಾನಗರಂ ತೇಂ ಮೂಲೋಕದ ಸಿರಿ | ನೆಲತಿ ಬಂದಿಲ್ಲಿಯೆ ನಿರಂತರಂ......... || ಮೆನೆವುದೆನೆ ನೆಕ್ತಿಯೆ ವಸ || ಅ¥ಿವನೆ ತತ್ತುರದ ವಿಭವಮಂ ಕಮಳಭವಂ 3೭೩1. ಧರೆಗೆಸೆವಾಹನಪುರ | ದರಸಂ ಜಿತಸೇನನೆಂಬನಾತ್ಮಪಿಯಸ್‌೦ || ದರಿಯೆನಿವಾಸಿಯದರ್ಶನೆ | ವೆರಸನಸುಂ ಸುಖದಿನರಸುಗೆಯ್ಯುತಿ ರ್ಪ೦ || ೧೭೪|| ವ್ಯ ಅಂತೆಸೆಯುತ್ತಿರ್ಪುದುವಾಣಿತಸೇನಮಹಾರಾಜಂಗ ಪ್ರಯ ದರ್ಶನಾದೇವಿಗಂ ಬ್ರಹ್ಮಕಲ್ಪದ ದೇವಂ ಒಂದು ವಿಶ್ವಸೇನನೆಂಬ ಕುಮಾರ ನಾಗಿ ಸಂಭವಿಸಿರೆಯುಮತ್ತ೮- ಭೂವಿನುತಂ ಗಾಂಧಾರಸು | ರೀವರನಬೆತಂಜಯಂ ಸುರಾಧಿಪಸಮಶೋ || ಭಾವಿಭವನಚಿತಸೇನಾ | ದೇವಿಯ ಪ್ರತಿಯನಖಿಳರಾಜ್ಯಲೀಲೆಯೊ೪ರೆಯುಂ || ೧೭|| ವ|| ಅಂತು ನಿರಂತರಮುಖಿಳ ಸೌಭ್ಯಸಂಪತ್ತಿಯೊಳ್ಳಲಿಯುತ್ತುಮಿರೆಯು ಮಣಿಕಂಜಯಮಹಾರಾಜ೦ಗಮಣಿತಸೇನಾದೇವಿಗಂ ಸನತ್ಕುಮಾರಕದ ದೇವಂ ವಂದೈರಾದೇವಿಯೆಂಬ ತನೂಜೆಯಾಗಿ ಮನೋಜರಾಜನ ಸಂಮೋ