ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫be ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ದಿವಿಜೇಂದ್ರಾನೀಕವನ್ನೂ ರದ್ಧತಸುರರೇಟಿಂದು ನಿಂದಿರ್ದವರ್ಬಿ | ನವಿಸಲ್ಮಾರ್ದಿದ್ರವಬ್ಯಂತರಸುರರೆಂಗಲ್ಪಾದಿವ೯ತಿರಿಂದ | ರ್ಭವನಮರ್ತ್ಯಸ್ರನಂತಯೆಅಗಿದವರಳುಏಳರಂತಿರ್ದರೆಂದು | ತೃವದಿಂ ಚಕ್ರೇಶ್ವರಂಗೆಯ್ಲಿ ಪ ಪಡಿಯರಿಂದಾಯ್ತು ವಾರಾಶಿಭವಂ || ವ್ಯಇಂತನತಿಶಯವಿಭೂತಿಯಿಂದೊಸ್ಟೋಲಗಂಗೊಟ್ಟರ್ದ ಚಕ್ರ ಧರಂ ಪರಿಚಾರಕೂಪನೀತನೂತನಮಣಿಮುಕುರದೊಳ್ ಸಕೀಯವು ಖರವಿಂದಮನಾನಂದದಿಂ ನೋಡಿದಾಗ'- ತನುಗಂ ದೇವಂಗಂ ನ ಟ್ಟನೆ ಬೇಕೆಂಬುದನ ತೋರ್ಪವೊರ್ಪಣದೊಳ' ! ತನುವರಡಾಗಿರ್ದಂದನ | ನನನುಂ ಬೋಧಾಗ್ನಿ ಚಕ್ಕಿ ನೆಕ ವೀಕ್ಷಿಸಿದಂ | ೧೩೯!! ತಾನವಿಭೇದದೊಳಿರ್ದೊಡ ) ವೇನಂತುಂ ಬೇw'ದಲೆ ತನುವೆಂಬುದನಿ | ನಾನುಯೆನೆನುತ್ತುಂ ತಿ . ಜೈನಧರಂ ಚಕಿ ಮತ್ತಮಿರದಿಂತಂದಂ || ೧೪o!! ಕೇಡಿಲ್ಲದಾತ್ಮನೂಹ | ಕೂಡಿರ್ದ೦ ಕೇಡನೆಯ್ಯುತಿರ್ವೊಡಲಂ ಕಂ | ಡಾಡಿ ಕಡುಮೋಹನಕದಿಂ || ಕೇಶಿಯುವರಕ್ಕೆ ಮೂಢರೀಸಂಸ್ಕೃತಿಯೊಳ್ i: ೧೪ || ತವು ಶನೇಕ ತಿ.... | ವಿವರ್ಜಿತಂ ಪೇಸುಪತದ ಪಡಗಾಗಿಯಮ ! ಧುವಮಪ್ರೊಡನಿದಂ ನ | ಚು ವಸಬುಧಂ ವಿಬುಧನೆಂತುಂ ನಚ್ಚು ವನೇ | ೧೪೨|| - ಎನಸು ಸಂಸ್ಕೃತಿಸೌಖ್ಯಮಂ ಸವಿದ ಚೇತೇವಾಂಛಯಿಂ ನಿತ್ಯಮಿ | ತನುವಂದಿಂತು ಸಮಂತು ನಚ್ಚು ವೋಡಿದರಗ ಸಮು೦ತಕಂ | ಗನ ತುನಿತನುವೇಮುದಿತನುಗೆ ಮೋಹಂಗು ಜೀವಂಗೆ ದುಃ | ಖನಿಬಂಧಂ ಬಿಡದೆಂದೊಡೇಂ ತನುವಿನಿಂ ಬೇಯಿಂಟೆ ದುಃಖಾಯಂ |