ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩೨ 1} ೧೧೬11. ಕರ್ಣಾಟಕ ಕಾವ್ಯಕಲಾನಿಧಿ fಆಶ್ವಾಸ ನಿನಾದವಿದ್ಯಾಧರನುಮಚ್ಯುತಪ್ರತೀಂದ್ರನುಂ ಸಹಸಾಯುಧನುಮಹಮಿಂ ದುನುಂ ದೃಢರಥನುಂ ಸರ್ವಾರ್ಥಸಿದ್ದಿತನುಂ ವಜ್ರಾಯುಧನುಮಗಿ~ ಕ್ರಮದಿಂದಾಚಾಯುಧ | ಯಮಿವಿಭು ಶುಭಭಾವನಾದಿಯಿಂದನಿತುಂ ಕ || ರ್ಮಮುಮ್ಮಳಿಸಿ ಮುಕ್ತಿ ! ಪ್ರಮದೆಯ ಪರಮಪ್ರಿಯಕ್ಕೆ ಮೊದಲಿಗನಾದಂ ವು ಮತ್ತಮಾಗಳ ಅಮೃತ ಶ್ರೀಸಂಗಮುಂ ಸಾಗಳಿಸಿದುದು ಜಗತ್ಸಾಮಿ ಶಾಂತೀಕ್ಷ ರಂಗ | ದಮೆನುತ್ತುಂ ಚಿತ್ತದೊಳಾನವಧಿಯಿನದಕ್ಕೂ ಅನಿರ್ವಾಣಕಲ್ಯಾ | ಮಹಾಪೂಜಾಕ್ರಿಯಾತ್ಯುತ್ಸವದೊಳಖಿಳಚಾರ್ತುಕಾಯಮುರಾನೀ | ಕಮದೆತ್ತಂ ಸುತ್ತಿ ಬರ್ಪಚ್ಚರಿ ಪುದಿದತಿ ಸಂರಂಭದಿಂ ಬಂದನಿಂದ | - ಸುರಸಂವಾದಿತವಾದ್ಯವೃಂದರುತಿ ಲೋಕಾಕೀರ್ಣವಾಗುತ್ತಿರಲ| ಪುರುಹೂತಂ ಪರಮಪದದೊದವಿ ಚಾತುರ್ನಿಕಾಯಾಮರ | ರ್ವೆರಸಾರಾಧಿಸಿದಂ ಸುಯೋಧನಿಧಿ ಶಾಂತೀಶಂಗೆ ನಿರ್ವಾಣಮಂ | ದಿರನಿಶಿಣಿಯೆ ತಾನಿದಾದುದೆನುತುಂ ಸದಸ್ಯೆಳಂದನಂ ||೧೧|| ವ ಇಂತಗುರಿನಿಂ ಗಿರಾಣನಾಥಂ ಶಾಂತಿನಾಥನಿರ್ವಾಣಕಲ್ಯಾಣ ಪೂಜೆಯಂ ವಿರಚಿಸಿದನಂತರದೊಳ್ ರಸನಾಮಾಭಿನಯಂ ವಿಚಿತ್ರತರವಾಗಿ ನಾನಾಮರಾ | ಕ್ಷಸಮಾಜಕ್ಕೆ ವಿನೂತಕೌತುಕರಸಂ ಚಿತ್ರಕ್ಕೆ ಹರ್ಷಾಮೃತ || ಪ್ರಸರಂ ಮೆಯ್ಕೆ ಸಮಂತನೂನಪುಳಕಂ ಕೈಗನ್ನು ತಿರ್ಪಂತೆ ನ | ರ್ತಿಸಿದಂ ನಿರ್ಭರಭಕ್ತಿಯುಕ್ತ ಹೃದಯಂ ಧರ್ಮಕಲ್ಪಾಧಿಪಂ || ೧೧ || ವು ತದನಂತರದೊಳ್ ಸುರರಾಜಂ ರಾಜಿಸಲ್ಕಾಜೆನಪನ ನಿಜನಿರ್ವಾಣಕಲ್ಯಾಣಪೂ ಜೋ | ತರಮಂ ಸಂರಂಭದಿಂದಂ ವಿರಜೆಸಿ ಬs'ಯಂ ಜ್ಯೋತಿರಿಂದ್ರಬುಜ ವ್ಯಂt ತರನಾಥಬಾತ ಭಾಸ್ಪವನಜತತಿ ವೈಮಾನಿಕಸ್ಟೋಮು ಸೇನಾ | ಭರಿತುಂಭೇದಾಧ್ಯನನ್ನಾಗಳ ಸುರಪುರಿಯಂ ಪೊಕ್ಕ ನಾನಂದದಿಂದಂ ||