ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಲೋ ಲೇಖಕರು ತಮ್ಮ ಪುಸ್ತಕಗಳನ್ನು ಕಳಿಸಬಹುದಾಗಿದೆ. ಗ್ರಂಧಪ್ರಕ ಟನೆಯ ಕಾರ್ಯವಲ್ಲದೆ, ಕನ್ನಡದ ಅಕ್ಷರಗಳ ಸುಧಾರಣೆಗಾಗಿ ಪ್ರಯತ್ನ ಮಾ ಡುವ ಇಚ್ಛೆಯೂ ನಮ್ಮಲ್ಲಿರುವದು. ಅನೇಕ ವಿದ್ವಾಂಸರ ಅಭಿಪ್ರಾಯಗಳನ್ನು ತೆಗೆದುಕೊಂಡು, ಮುಂದೆ ಈ ವಿಷಯದ ಕಾರ್ಯವನ್ನು ಕೈಕೊಳ್ಳತಕ್ಕವ bರುವೆವು. ಗ್ರಂಥಮಾಲೆಯ ಪ್ರಧನ ಪುಷ್ಪರೂಪವಾಗಿ ಈ ಪುಸ್ತಕವನ್ನು ಹೊರಡಿ ಸಿದ್ದೇವೆ. ಮುಂದಿನ ಸಾರೆ ರಹಸ್ಯಮಯವೂ, ಮನೋಹರವೂ ಆಗ ಐತಿಹಾ ಸಿಕ ಕಾದಂಬರಿಯನ್ನು ಪ್ರಕಟಿಸುವೆವು. ಮ್ಯಾನೇಜರ ಭಾರತಬಂಧು ಪುಸ್ತಕಮಾಲಾ u