ಪುಟ:ರಜನೀ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ 107 why why's "Kಳ * * * * *

  • *
  • * +++ 1w

ಸರ್ವಸ್ವವನ್ನು ವಿಸರ್ಜನೆ ಮಾಡಬೇಕೆಂದು ಪ್ರತಿಜ್ಞೆಯನ್ನು ಮಾಡಿದನು ನಾನು ಮರುದಿನ ಶಚೀಂದ್ರನನ್ನು ನೋಡುವುದಕ್ಕೆ ಹೋದೆ. ಹೋಗಿ ನೋಡ ಲಾಗಿ ಅವನು ಬಹಳಮಟ್ಟಿಗೆ ಸ್ಥಿರನಾಗಿದ್ದನು. ಮೊದಲಿಗಿಂತಲೂ ಪ್ರಫುಲ್ಲ ಚಿತ್ರ ನಾಗಿದ್ದನು. ಅವನ ಸಂಗಡ ಬಹಳ ಹೊತ್ತು ಮಾತನಾಡುತಲಿದ್ದೆನು. ಅವನ ಮನ ಸ್ಸಿನಲ್ಲಿ ನನ್ನ ಮೇಲಿದ್ದ ಕೋನವು ಶುದ್ಧವಾಗಿ ಹೋದಹಾಗೆ ಕಾಣಿಸಲಿಲ್ಲ. ಆ ಮರುದಿನ ಪು-3 ಅವೆನೋಡುವದಕ್ಕೆ ಹೋದನು. ನಿತ್ಯವೂ ನೋಡುವುದಕ್ಕೆ ಹೋಗುತ್ತೆ ” ನ ದ.ರ್ಬ ವೂ ಕೈಷ್ಟಭಾವವೂ ಕಡಮೆಯಾ ಗಲಿಲ್ಲ. ಆದರೆ ೪.೨ " ನ ೮೦? ' ತ), ತಳ; 'ವು ನಿಂತಿತು. ಆಲಮೇಣ ಪ್ರಕೃತಿದ್ದ ನಾನು, ಒಂದು ದಿನವಾದರೂ ಶತೀಂದ್ರನ ಬಾ೧:೦ಗ ರಜನಿಯ ಮಾತು ಬರ ಲಿಲ್ಲ. ಆದರೆ ಯಾವ ದಿನದಿಂದ ಜನಿ ಯ ಬರುತಲಿದ್ದಳೆ. ಆ ದಿನ ಮೊದ ಲ್ಗೊಂಡು ಅವನ ಆಲಸ್ಯವ್ರ ಉಪಶಮನವಾಗುತ್ತ ಬಂತೆಂದು ತಿಳಿದೆನು. ಒಂದು ದಿನ ಶಚೀಂದ್ರನ ಹತ್ತಿರ ಯಾರೂ ಇಲ್ಲದಿರುವಾಗ ರಜನಿಯ ಪ್ರಸ್ತಾಪವನ್ನು ಎತ್ತಿದೆನು. ಕ್ರಮವಾಗಿ ಅವಳ ಅಂಧತ್ವವನ್ನು ಕುರಿತು ಮಾತನಾಡಿ ಅವಳ ದಃಖ ವಿಚಾರವನ್ನು ಹೇಳಲಾರಂಭಿಸಿದನು. ಅವಳು ಈ ಜಗತ್ಸಂಸಾರದ ಶೋಭಾರಾತಿಯ ದರ್ಶ ನದಿ ದ ನಂ: ಳಾಗಿದ್ದಳೆಂತಲೂ, ಯಜನ ದರ್ಶನದಿಂ ದುಂಟಾಗುವ ಸುಖದಿಂದ ಆಜನ್ಮವ್ಯತ್ಯು ಸದ್ಯಂತವೂ ನಂಟಿ “ಾಗಿದ್ದಾಳೆಂತಲೂ ಹೀಗೆಲ್ಲಾ ಮಾತನಾಡುವುದಕ್ಕೆ ತೊಡಗಿದನು. ಇದನ್ನು ಕೇಳಿ ಅವನ ಮುಖವನ್ನು ತಿರುಗಿಸಿಕೊಂಡನು. ಅವನ ಕಣ್ಣುಗಳಲ್ಲಿ ನೀರು ತುಂಬಿದುದನ್ನು ಕಂಡೆನು, ಅನುರಾಗವೇ ಹೌದಾಗಿತ್ತು. ಅನಂತರ ನಾನು, ನೀನು ರಸಿಯ ಮಂಗಳಾಕಾಂಕ್ಷಿ ಯಾದುದರಿಂದ ನಿನ್ನಲ್ಲಿ ಒಂದು ಪರಮರ್ಶಕೊಸ್ಕರ ಬಂದಿದ್ದೇವೆ ; ರಜಸಿಯು ಒಂದು ಕಡೆಯಲ್ಲಿ ವಿಧಾತ ನಿಂದ ಪೀಡಿತಳಾಗಿದ್ದಳೆ, ತೆ೦ ದು ಕಡೆಯಲ್ಲಿ ನನ್ನಿ೦ದ ಪೀಡಿತಳಾಗಿದ್ದಾಳೆಂದೆನು, ಶಚೀ ದ್ರನು ನನ್ನ ಮೇಲೆ ವಿಕಟವಾದ ಕಟಾಕ್ಷವನ್ನು ಬೀರಿದನು ನಾನು-ಸೀತ ನ 1 3'ಇದನ್ನೆಲ್ಲ ಮನವಿಟ್ಟು ಕೇಳುವದಾದರೇನೇ ಹೇಳಲು ಪ್ರವೃತನಾಗಿವೆ. ಶಚೀ .ದ್ರು , ನಸು-ನನು ಅತ್ಯ: ಲೋ ಭ ಮತ್ತು ಸ್ವಾರ್ಥಪರನು. ನಾನವಳ ಚರಿತ್ರೆ ಯನ್ನು ನೋಡಿ - ನ - 3 ..ಇನ್ನು ..ವಾಸಮಾಡಿಕೊಳ್ಳುವ ಪ್ರಯತ್ನ ಪಟ್ಟಿ d .