ಪುಟ:ರಮಾನಂದ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತ್ಯ ಷಿಣೀ (ತೆರೆಯಲ್ಲಿ ) ಯಾರು ಮಾತನಾಡುತ್ತಿರುವವರು? ಯುವಾನನೇ ರಮಾನಂದನೇ ? ಬೇಗ ಹೇಳಿರಿ.! ಯುವಾಗ:- ಯಾರದು ? ಸುಮುಖನೇ ಬಾ, ಬಾ, ಇಲ್ಲಿರು ವೆವು; ಬೇಗ ಬಾ. 5'. ಸುಮುಖ:- (ಮುಂದೆ ಬಂದು ) ಯುವಾನವೇ 1 ಮೊದಲು ಹೇಳು, ಕುಮಾರನೆಲ್ಲಿ ರುವನು ? ರಮಾನಂದ:-(ಮುಂದೆ ಬಂದು ಕೈಹಿಡಿದು) ಸುಮುಖನಾನು ಇಲ್ಲಿಯೇ ಇರುವೆನು. ಇದೇಕಿಷ್ಟು ಭಯಪಟ್ಟಿರುವೆ ಹೇಳು ? ಸುಮುಖ: ~ (ಬಳಲಿಕೆಯಿಂದ) ಕುಮಾರ ಹೇಳುವುದೇನು ? 10 ಕುಹಕರ ಕೃತ್ರಿಮಕ್ಕೆ ಈಗ ನಾವೆಲ್ಲರೂ ಪಕ್ಕಾಗಿ ನರಲುವಂತಾಗಿದೆ. ಎಲ್ಲರ ಮಾತೂ ಹಾಗಿರಲಿ, ದೇವರು ನಿನ್ನನ್ನು ಈ ಸಂಕಟದಿಂದ ಪಾರಾಗಿಸಬಲ್ಲ ನಾದರೆ ಸಾಕಾಗಿದೆ. - ರಮಾ:- ಭಕ್ತವತ್ಸಲನಾದ ಭಗವಂತನಲ್ಲಿ ಭರವಸೆಟ್ಟಿ ದ್ದರೆ ಕೇಡೆಂದಿಗೂ ಆಗುವದಿಲ್ಲ. ಬ೦ದುದೆಲ್ಲವೂಬರಲಿ; ಗೋ15 ವಿಂದನ ದಯೆಯೊಂದಿರಲಿ! ” ಎಂಬ ನಾಣ್ಣುಡಿ ತಪ್ಪೇನು? ಮೊದಲು ವಿಚಾರವೇನೆಂಬುದನ್ನು ತಿಳಿಯಹೇಳು, ಈ ವರೆಗೂ ನೀನೆಲ್ಲಿಗೆ ಹೊಗಿದ್ದೆ ? ಸುಮುಖ:- ನಾನು ಎಲ್ಲಿಗೂ ಹೋಗಿರಲಿಲ್ಲ. ಗುರುಗಳು. ಆಗ್ರಹಯುಕ್ತರಾಗಿ ನಡೆಸಿದುದನ್ನೂ ಅಲ್ಲಿಂದ ಬಂದವರು ಪತ್ನಿ ಯಲ್ಲಿ 20 ಹೇಳಿದುದನ್ನ ಮತ್ತು ರವಿವರ್ಮಾ ದಿಗಳು ಹಾರಾಡುತ್ತ ಮಧು ಕರಿಯ ಮನೆಗೆ ಹೋದುದನ್ನ ಎಲ್ಲ ವನ್ನೂ ನೋಡಿದೆನು, ಮತ್ತು ಗುರುಪತ್ನಿಯವರು ಬರಹೇಳಿದ್ದುದರಿಂದ ಅಲ್ಲಿ ಗೂ ಹೋಗಿದ್ದನು. ರಮಾನಂದ:- ಮುತ್ತನು ವಿಚಾರ | ಸುಮುಖ:- ಹೇಳುವುದೇನು ? ನಿನ್ನ ಹೆಸರಿನಲ್ಲಿ ಮಧುಕ 25 ರಿಗೆ ಬರೆದ ಕಾಗದಗಳೂ, ಮಧುಕಧಿಯಿಂದ ನಿನ್ನ ಹೆಸರಿಗೆ ಬರೆಯ