ಪುಟ:ರಮಾನಂದ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೯೯ (ಎಂದು ಕಂಕುಳಲ್ಲಿದ್ದ ಪೆಟ್ಟಿಗೆಯನ್ನು ತೆಗೆದು ಮುಂದಿಡುವನು.) ಕ್ಷೇಮ:-(ಪೆಟ್ಟಿಗೆಯ ಕದವನ್ನು ತೆರೆದು, ಅದರಲ್ಲಿದ್ದ ವಸ್ತುಗಳನ್ನು ತಗೆತಗೆದು ನೋಡುತ್ತ ಸಂಭ್ರಮದಿಂದ) ಭಲೆ ಭಲೆ 11 ತಾರಣ] ಭಲೆ! ಭಲೆ!! ಇನ್ನು ದ್ರೋಹವು ನಿರ್ಧರವಾಯ್ತ೦ಬುದರಲ್ಲಿ ಸಂಶಯವಿಲ್ಲ.” ತಾರಣ:- (ಕುತೂಹಲದಿಂದ) • ವಿಶೇಷ ನೇನಾದರೂ ತಿಳಿದಿಸಿ ದೆಯೆ?” ಕ್ಷೇಮ:- ಮತ್ತೇನಾಗಬೇಕು? ನೋಡು, ರವಿವರ್ಮ, ಕಳಿಂಗ, ನಳರು ಮೂವರೂ ಬೇರೆಬೇರೆಯಾಗಿ ಮಧುಕರಿಗೆ ಬರೆದಿ ರುವ ಪ್ರೇಮ ಪತ್ರಿಕೆಗಳೂ, ಅದರಲ್ಲಿ ಮೂವರೂ ರಮಾನಂದನ ನಡತೆ ಯಲ್ಲಿ ಕಲಂಕವನ್ನು cಟುಮಾಡಬೇಕೆಂದು ಮಾಡಿರುವ ಬೇರೆಬೇರೆ 10 ಪ್ರಾರ್ಥನೆಗಳೂ ಅಡಗಿರುವವು. ತಾರಣ:- ರಮಾನಂದನ ಮೇಲೆ ಹೊರಿಸಿದ ಮಾತ್ರಕ್ಕೆ, ಅವ ಳಿಗಾಗುವ ಪ್ರತಿಫಲವೇನಂತೆ? ಕ್ಷೇಮ:- ಇದೇ ಈ ವಾಗ್ದಾನದ ಪತ್ರಿಕೆಯೇ ಹೇಳುವದು ನೋಡು-ನಮ್ಮ ಉದ್ದೇಶವನ್ನು ಸಫಲವಾಡಿಕೊಟ್ಟರೆ, ಯಾವಜ್ಜಿ 15 ನವೂ ನಮಗೆಲ್ಲ ಅಧೀಶ್ವರಿಯಾಗಿರತ ಕವಳೆಂದು ನಂಬುವದು, ಎಂದು ಬರೆಯಲ್ಪಟ್ಟಿದೆ, ( ಮತ್ತೂ ಪೆಟ್ಟಿಗೆಯನ್ನು ಶೋಧಿಸಿ ಗಂಟೊಂದನ್ನು ಹೊರಗೆ ತೆಗೆದು ಬಿಚ್ಚಿ): ತಾರಣ! ತಾರಣ!! ಇದೇನೋ ಕೌತುಕವ್ಯಾಪಾ ರವಾಗಿದೆ! ಇದೇ ನೋಡು, ಉಪಾಧ್ಯಾಯರ ಕರವಸ್ತ್ರವು ಇದರಲ್ಲಿ ಅವರ ಕೈ ತಡವ!! ಇದೆಲ್ಲಿ ಬಂತು? ಅವರಿಗೆ ರಾಜಾ ನ್ಯಾಸದಿಂದ 20 ಕೊಡಲ್ಪಟ್ಟ ಈ ಬಿರುದು ಇವಳ ಪೆಟ್ಟಿಗೆಯಲ್ಲಿ ಸೇರಲು ಕಾರಣ ವೇನು? ಇದೇನೊ ಪ್ರಮಾದವಾಗಿದೆ.” ತಾರಣ:- ಆರನೇ! ಅದರಲ್ಲಿರುವ ಸಂಪುಟವನ್ನು ನೋಡಿ ಯಾಯಿತೇ? ಕ್ಷೇಮ:- [ಶೆಗೆದುನೋಡಿ, ಅದರಲ್ಲಿದ್ದ ಮುದ್ರಿಕೆಯನ್ನೂ, ಅದರ ಜತೆ 25