ಪುಟ:ರಮಾನಂದ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೩ ಸಾಹಿತೈಷಿಣಿ ಘಾತವಾಗಿಲ್ಲ ವೆ? ನಂಬಲೇ? ಹೇಳು, ಹೇಳು.” ಕ್ಷೇಮ;-ಸತ್ಯವಾಗಿ ಮತ್ತೆ ಮತ್ತೆ ಹೇಳುವೆನು, ರಮಾನ ದನು ಸುಕ್ಷೇಮಿಯಾಗಿರುವನು. ಅಲ್ಲದೆ, ತಮ್ಮ ಸಂದರ್ಶನದಲ್ಲಿ ಉತ್ಸುಕನಾಗಿಯ ಇರುವನು, 5 ಉಪಾಧ್ಯಾಯ:- (ಆನಂದ, ಕ್ರೋಧ; ವಿಷಾದಗಳಿಂದ ಎದ್ದು ನಿಂತು ವಿಕೃತಸ್ವರದಲ್ಲಿ) “ಎಲೆಲೆ ದುರ್ಮಾರ್ಗಿಗಳೇ! ಪಾಮರರೇ! ಪತಿತರೇ! ಕೊಲೆಗೇಡಿಗಳೇ! ಲಜ್ಜಾಹೀನರೇ! ಧರ್ಮಚುತರಾದ ದುಷ್ಟ ಪಶು ಗಳೇ!! ನಿಮಗಿದೆ-ಇದೊ ಧಿಕ್ಕಾರಗಳು.111 ಪಾಪಿಗಳಾದ ನಿಮಗೆ ಈ ಬಾಹ್ಯಾ೦ಗದ ಸೌಮ್ಯ ವೇಷವೇಕೆ? ಈ ಕುಟಿಲನಟನೆಯ ವಿದ್ಯಾ 10 ರ್ಥಿ ನಾಮಧಾರಣವೇಕೆ? ಯಾರಲ್ಲಿ ಈ ದೋಹ? ಯಾರಲ್ಲಿ ಈ ವಂಚನೆ? ಯಾರಲ್ಲಿ ಮಾತ್ಸರ್ಯ? ನಿಷ್ಟು ರರೇ ರಮಾನಂದನಲ್ಲಿ ಆ ಪರಮ ಪವಿತ್ರವರ್ತಿಯಲ್ಲಿ -ಆ ಜಿತೇಂದ್ರಿಯನಲ್ಲಿ ನಿಜವಾದ ವಿದ್ಯಾ ರ್ಥಿಯಲ್ಲಿ -ಹಿತೈಷಿಯಾದ ಸೋದರನಲ್ಲಿ, ಈ ದ್ವೇಷವೇ ? ಅವನನ್ನ ಕೊಲ್ಲುವ ಪ್ರಯತ್ನ ವೇ! ಚಿ. ಚಿ: !! ಸುಡು ಸುಡು 111 ನಿಮ್ಮಿ 1$ ದುರ್ಜಿತನಕ್ಕೆ ಧಿಕ್ಕಾರ ! ನಿಮ್ಮ ನಟನೆಯಿಂದ ನಾನೂ ವಂಚಿತ ನಾಗಿದ್ದೆನಲ್ಲ ವೇ! ನಿಮ್ಮ ಹೇಳಿಕೆಯಿಂದ ರಮಾನಂದಾದಿಗಳನ್ನೇ ದ್ರೋ ಷಿಗಳೆಂದು ತಿಳಿದು ನಿಷ್ಟುರಪಡಿಸಿದೆನಲ್ಲವೇ? ನಿಮ್ಮಿಂದ ನನ್ನ ವಾಗ್ದಾ ನವೂ ವ್ಯರ್ಥವಾಗಿ, ಶ್ರೀಮಂತನೂ ವ್ಯಾಕುಲಕ್ಕೆ ಈಡಾಗುತ್ತಿದ್ದನ ಲ್ಲವೇ? ದುರಾತ್ಮರೇ ! ನಿಮ್ಮಿಂದ ಎಷ್ಟೊಂದು ಅನಾಹುತವಾಗುತ್ತಿ 20 ದ್ವಿತು ? ಕ್ಷೇಮ:-( ನಿಟ್ಟುಸಿರಿಟ್ಟು'ಪೂಜ್ಯರೇ! ಈ ನೀತಿ ಬಾಹಿರರಿಗೆ ಮಾನಮರ್ಯಾದೆಗಳಲ್ಲಿ ಗಮನವಿದ್ದರಲ್ಲವೇ ಈ ಮಾತುಗಳು? ತಾಯಿ ತಂದೆಗಳ ಮನಸ್ಸನ್ನು ನೋಯಿಸಬಾರದೆಂಬವಿಚಾರವೂ ಈ ರವಿ ವರ್ಮ ನಲ್ಲಿರುತ್ತಿದ್ದರೆ, ಈ ದುರ್ಮಾರ್ಗಿಗಳಾದ ಕಳಿಂಗಾದಿಗಳ ದು 25 ರ್ಬೋಧನೆಗೆ ವಶವಾಗಿ, ಹೀಗೆ ಕೆಟ್ಟು ಹೋಗುತ್ತಿದ್ದನೇ? ದುಸ್ಸಹ