ಪುಟ:ರಮಾನಂದ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೦೧ ಉಪಾ:-( ಭಯದು:ಖಗಳಿಂದ ಆಸನದಲ್ಲಿ ಕುಕ್ಕರಿಸಿಬಿದ್ದು) ಆಯೋ! ಕಷ್ಟ ಕಷ್ಟ !! ಹಾ! ವತ್ವಾ ! ಸುಕುಮಾರ ರಮಾನಂದ! ಎಲ್ಲಿರುವೆ ? ಏನಾದೆ? ಅಕಾಲಮೃತ್ಯುವಶನಾದೆಯಾ? ಪವಿ ತಾಂತ:ಕರಣನಾದ ನಿನ್ನನ್ನು ಹಲವು ಬಗೆಯಾಗಿ ನಿಷ್ಣು ರಪಡಿಸಿದನೇ? ಅದೆ! ಸುಕು ಮಾರಇನ್ನು ಮು೦ದೆ ನಿನ್ನಂತಹ ಶಿಷ್ಯರತ್ನ ವನ್ನು ನೋಡುವೆನೇ? 5 ಎಲ್ಲಿರುವೆ? ರಮಾನಂದ ಈಗ ನೀನೆಲ್ಲಿರುವೆ? ಏನು ಮಾಡುತ್ತಿರುವೆ? ಬ್ರಾ, ಮೈದೋರು! ಒಂದು ಬಾರಿ ಮೈದೋರು, ಮತ್ತೊಮ್ಮೆ ನಿನ್ನ ಆ ಅಮ್ಮ ತೋಪಮವಾದ ಕೋಮಲಸ್ವರದಿಂದ (ಗುರುದೇವ' ಎಂವಿ ಕೂಗಿ ನನ್ನ ಕಿವಿಗೆ ಅಮ್ಮತವನ್ನು ಸುರಿಸಲಾರೆಯಾ? ( ನಿಟ್ಟುಸಿರಿದುವನು) (ರವಿವರ್ಮನು ಕಳಿಂಗನ ಕಡೆಗೆ ತಿರುಗಿ ನಿಟ್ಟುಸಿರಿಡುವನು.) 10 ಕ್ಷೇಮ:- (ಉಪಾಧ್ಯಾಯನನ್ನು ಕುರಿತು) 'ಪೂಜ್ಯರೇ! ಸಮಾಧಾ ನವನ್ನು ವಹಿಸಬೇಕು, ರಮಾನಂದನಿಗೇನ ಅಪಘಾತವಾಗಿಲ್ಲ ನೃತ್ಯನು ಮಾತ್ರ ಹೋಗಿರುವನು. ರಮಾನಂದನ ಸೌಶೀಲ್ಯ, ಸೌಕು ಮಾ ರ್ಯ, ಸೌಜನ್ಯಗಳನ್ನೆಲ್ಲ ನೋಡಿ, ಈ ಚಿತ್ರ ಕನು ಆತನನ್ನು ಕೊಲ್ಲದೆ ತನ್ನ ದುಷ್ಕಾರ್ಯಕ್ಕಾಗಿ ಆತನಲ್ಲಿ ಕ್ಷಮೆಬೇಡಿ, ಕುಮಾರ 15 ನನ್ನು ಹೆಗಲಮೇಲಿರಿಸಿಕೊಂಡು ನಮ್ಮಲ್ಲಿಗೆ ಕರೆತರುತ್ತಿದ್ದನು. ಅಷ್ಟರಲ್ಲಿಯೇ ನಾನು ಸುಮುಖನ ಮುಖದಿಂದ ವಿಚಾರವನ್ನು ತಿಳಿದು ಹೀಗಾಗಬಹುದೆಂದು ಯೋಚಿಸಿ, ವಂದಾರಣ್ಯಕ್ಕೆ ಬರುತ್ತಾ ಇವನನ್ನು ಸಂಧಿಸಿ, ವಿಚಾರವನ್ನು ತಿಳಿದು, ಈ ವಾರನನ್ನು ಮನೆಗೆ ಕರದೊಯ್ದು ಗು ತ್ಯವಾಗಿರಹೇಳಿ ನಿಜಾಂಶವನ್ನು ಹೊರಗೆಡಹುಬೇ 20 ಕಂದು ಸಂಕಲ್ಪಿಸಿ ಹೊರಟುಬಂದೆನು, ಪ್ರಯತ್ನ ಕೈ ತಕ್ಕಂತೆ ತಾರಣ, ಸುಮುಖ ಇಮಬ್ಬರಿಂದ ಎಲ್ಲ ವ ಅನುಕೂಲಸ್ಥಿತಿಗೆ ಬರುವಂತಾ ದುವು. ಉಪಾ:-(ನಿಟ್ಟುಸಿರಿಟ್ಟು) 'ಕ್ಷೇಮದರ್ಶಿ! ನಿಜವಾಗಿ ಹೇಳುವೆ ಯಾ? ನಿಜವಾಗಿ ರಮಾನಂದನು ಜೀವಿಸಿರುವನೇ? ಏನೂ ಅಪ 25