ಪುಟ:ರಮಾನಂದ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದೆ ಓ! ಸೌಮ್ಯ:- ಏನು ಮಾಡುತ್ತಿದ್ದನು ? ಬಳಿಯಲ್ಲಿ ಮತ್ತಾರಿ ದ್ದರು? * ಸತ್ಯ:-ತಲೆವಾಗಿ ನಿಂತಿದ್ದನು. ಮುಂದೆ ಯಾರೋ ಅವಕುಂಠ ನವತಿಯೊಬ್ಬಳು ನಿಂತಿದ್ದಂತೆ ತೋರಿತು, ಆದರೆ ನಾನು ಚೆನ್ನಾಗಿ ನೋಡಲಿಲ್ಲ, ಅಲ್ಲದೆ, ನನ್ನನ್ನು ಕಂಡು ಆ ಸ್ತ್ರೀವ್ಯಕ್ತಿಯು ಮರದ ಸಿ ಹಿಂದೆ ಅಡಗಿಕೊಂಡಿತು. ರಮಾನಂದನೂ ಅಲ್ಲಿಂದ ಕಲ್ಲು ಬಗತಿಯ | ಬಳಿಗೆ ಹೊರಟುಹೋದನು. ಸೌಮ್ಯ: -- ಹಾಗಾದರೆ ನೀನಿನ್ನು ಹೊರಡು, ನಾನು ರಮ ನಂದನಲ್ಲಿಗೆ ಹೋಗುವೆನು. ಸತ್ಯ:- ಅಯ! ನೀನೇ ಸನ್ನಿತನು: ಮೈತ್ರಿ ಲಕ್ಷಣವು ನಿನ್ನ 10 ಲ್ಲಿಯೇ ಇರುವುದು. ಭಗವಂತನು ನಿನಗೆ ಸಹಾಯಕನಾಗಿರಲಿ (ಹೊರಟುಹೋಗುವನು) (ಸೌಮ್ಯನು ಗಮನವನ್ನ ಭಿನಯಿಸಿ ಮುಂದೆ ನೋಡಿ) ಇದೇ ನಂದನವು. ಮತ್ತೆ ನೋಡಿ. (ಸಂಭ್ರಮದಿಂದ) -- ಕುಮಾರನು ಇಲ್ಲಿಯೇ ಪರವಶ ನಾಗಿ ಕುಳಿತಿರುವನು.” (ಎಂದು ಮುಂದೆ ಬಂದು ನಿಲ್ಲುವನು) ಸ್ಥಾನ ೨: - ಬಾಲೋದ್ಯಾನದ ತಳಿರುಮಂಟಪ. (ಕು ಜಗಲಿಯಮೇಲೆ ರಮಾನಂದನು ತಲೆವಾಗಿ ಕುಳಿತಿರುವನು) ಸೌಮ್ಯ:-(ರಮಾನಂದನನ್ನು ನೋಡಿ ಮರುಕದಿಂದ) ಆಹಾ ! ಕಮ್ಮ ಫಲವೇ ಬಲವತ್ತರವ, ಕರ್ಮ ಫಲದ ಮುಂದೆ ರೂ ಹೈ ಗುಣ, ಸಂಸದ ವಿದ್ಯಾಗೌರವಗಳಾವುವೂ ಕಾರ್ಯಕಾರಿಗಳಾಗಲಾರವು. ಹಾಗಿಲ್ಲ ದಿ 20 ದ್ದರೆ, ಈ ಸಕಲ ಗುಣ ನೇತ ನಾದ ನಮ್ಮ ರವಾನಂದನು ಹೀಗ ಅಪಮಾನವನ ಹೊಂದುತ್ತಿರಲಿಲ್ಲ. ನಿಜ! ಆ ಕರ್ಮ ಸಲದ ಬಲಾ ಧಿಕ್ಯಕ್ಕೆಂದೇ ಈ ನೀತಿ ಹುಟ್ಟಿರಬೇಕು.- ವೃತ್ತ ಮೇಲುಂ ವಿದ್ಯಾ ಬುದ್ಧಿ ಕುಲಂ ಭೂಪತಿ ಸೇವೆ || ಶೀಲಂ ರೂಪಂ ಬೀ ರು ವುದಿತ್ಸೆ ಫಲವನ್ನು | 25 15