ಪುಟ:ರಮಾನಂದ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿಆಇ ಇಣ ಸೌಮ್ಯ:- ಅದಕ್ಕೆಂದೇ ನಾವೂ ಹಲವು ಬಗೆಯಿಂದ ಮ ರ್ಖರ ಸಂಗತಿಗೆ ಹೋಗಬೇಡವೆಂದು ತಡೆದೆವ, ಆದರೂ ಕುಮ ರನು ಕೇಳದೆ ಈ ಅಪವಾಧಾನಲಕ್ಕೆ ಗುರಿಯಾದನು. ಸತ್ಯ:- ಅಯ್ಯ { ಕುಮಾರನು ಈ ಅಪವಾದದಿಂದ ಬಿಡು ೩ ಗಡೆಯಾಗುವ ಬಗೆ ಹೇಗೆ? ಸೌಮ್ಯ:- ಅಯ್ಯ! ಅಪವಾದವು ಹಾಗಿರಲಿ: ಅಫತ್ತಿಗೆ ಗುರಿ ಯಾಗದಿದ್ದರೆ ಸಾಕು. ಸತ್ಯ:- (ಕುತೂಹಲದಿಂದ) ಅದೇನು ಅಪವಾದವೂ ಉಂಟೊ ! ಸೌಮ್ಯ:- ವೃಷಿಕ ಸರ್ಪಗಳನ್ನು ರಕ್ಷಿಸಬೇಕೆಂದು ಪ್ರಯತ್ನಿ 10 ಸುವವನಿಗೆ ಯಾವ ಪ್ರತಿಫಲವಂಟೋ, ಅದೇ ಫಲವೇ ನಮ್ಮ ರಮ ನಂದನಿಗೂ ಆದೀತೆಂಬ ಶಂಕೆ ! ಏಕೆಂದರೆ, ಆ ದುರ್ಮಾರ್ಗಿಗಳ ಸ್ವಭಾವವೇ ಹಾಗೆ ಹೇಳುತ್ತಿದೆ. ವೃತ್ರ ಕಾರುಣ್ಯಾಭಾವಂ ಪರಸತಿಯರ ಮೇಲಾಸೆ | ಪಾರುಷ್ಯಂ ನಿತ್ಯಂ ಸ್ವಜನ ಸುಜನರೊಳ್ ವೈರಂ 11, 35 ಕ್ರೂರ ವ್ಯಾಪಾರಂಗಳ ಜಗಳಗಳ ನಿಮಿತ್ತಂಗಳ್ | ಸೇರಿರ್ಕುಂ ಮೈಯೊಳ್ ಜನನದೊಳೆ ದುರಾತ್ಮರ್ಗೆ || (ಛಂದ:ಸಾರ) ಸತ್ಯ:- ಅಯ್ಯ ! ಹೊತ್ತು ಮೀರುತ್ತಿದೆ, ನಾನು ಈಗಲೇ ಶ್ರೀಮಂತರ ಬಳಿಗೆ ಹೋಗಲು ಗುರುಪ್ರೇರಿತನಾಗಿ ಬಂದಿದ್ದೇನೆ. ಸೌ:- ಅದಾವ ಕೆಲಸಕ್ಕಾಗಿ ? ಅದಾವ ಕೆಲ ಸತ್ಯ:- ನಾಳೆಯೇ ನಡೆಯಬೇಕಾಗಿದ್ದ ಪರೀಕ್ಷಾ ಕೂಟವು ನಿಲ್ಲಿ ಸಲ್ಪಟ್ಟಿತೆಂದು ತಿಳಿಸಬೇಕ೦ತೆ. ಸೌಮ್ಯ:- ಏನನ್ನಾದರೂ ಮಾಡು, ಆದರೆ ಒಂದುಮತು. ನೀನು ಬರುವಾಗ ರಮಾನಂದನನ್ನು ನೋಡಿದ್ದೆಯಾ ? ಸತ್ಯ'- ನಿಜ, ಮರತಿದ್ದೆನು, ಬಾಲೋದ್ಯಾನದ ಮಾವಿನ 25 ಮರದಡಿಯಲ್ಲಿ ನಿಂತಿದ್ದುದನ್ನು ಕಂಡುಬಂದೆನು. }