ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೨ ಕಂ || ಕರಮೊಸೆದು ನೋಡಿ ದಶಕಂ ಧರನಂ ಹರ್ಷ ಪ್ರಕರ್ಷದಿಂದೆನ್ನಂ ಖೇ !! ಚರಪತಿಗೆ ಕೊಟ್ಟನಾಂ ದಶ ಶಿರನ ಬೆಸಂಬಿಡಿದು ತಾಗಿದೆಂ ಲಕ್ಷ್ಮಣನಂ 11 ೬೭ || ನಾನು:ಾ ಸರ್ವೌಷಧರ್ಧಿಪ್ರಾಪ್ತಿಯಪ್ಪ ವಿಶಲ್ಯ ಸೌಂದರಿಯಿಂದಲ್ಲದೆ ಪೋಪೆ ನಲ್ಲೆನೆನ್ನಂ ಪೋಗಲೀಯಿ ಮನೆ ವಿದ್ಯಾಧರರ್ಗೆಲ್ಲಂ ಚೋದ್ಯ ಮಾಗೆ ವಿದ್ಯಾದೇವ ತೆಯನಣುವಂ ಬಿಟ್ಟು ಕಳೆವುದುಮಿತ್ತಲ್‌ ಕಂ || ಚಲದಲಕ ಚಯಂ ರಘುಕುಲ ತಿಲಕನ ಚರಣಾರವಿಂದಮಂ ಮಧುಕರ ಮಂ !! ಡಲಿಯಂತೆ ಮುಸುಕೆ ವನಿತಾ ತಿಲಕಂ ನಡೆತಂದು ವಿನಯ ವಿನಮಿತೆಯಾದ || ೬ || ತದನಂತರ೦ ಕಂ | ದನುಜೇ೦ದ್ರನ ವಿಜಯ ಶ್ರೀ ವನಿತೆಯೊ ಲಕ್ಷ್ಮಣನ ಪುಣ್ಯದೇವತೆಯೊ ಸೇ | ತೆನೆ ಕೆಲದೋಳ್ ಬಂದಿರ್ದಳ್ ತನುರುಚಿ ಮೂವಳಸುವಳಸೆ ಪರಿಷಜ್ಞನನಂ 11 ೬೯ || ಆಗಳಾ ಕನ್ಯಾರತ್ನದ ಕರಸ್ಪರ್ಶನದಿಂ ಪವಿತ್ರ ಸುರಭಿ ಸಲಿಲ ಸೇಚನದಿಂಕಂ | ಸತ್ತು ವಿಡೆ ಮೂರ್ಛ ಮುನಿಸು ಚೊತ್ತಿದವೋಲ್ ಮನದಿನಗಲದಿರೆ ಕಣ್ ಕೆ೦ಪಂ || ಬಿತ್ತರಿಸೆ ಮಸಗಿ ರಾವಣ ನೆತ್ತಣನೆನುತುಂ ಜನಾರ್ದನಂ ಕುಳ್ಳಿರ್ದ೦ | ೭೦ | ಅ೦ತಿರ್ಪುದಂ ಕ೦ | ಅಲರ್ವ೦ತಿರಿನೋದಯದೊಳ್ ಜಲಜ ವನಂ ರಾಘವಂಗಮಖಿಲ ಜನಕ್ಕೆ 18 ನೆಲೆವೆರ್ಚಿದುದನುರಾಗ೦ ಜಲರುಹ ನಾಭ೦ಗೆ ಸಿಂಗ ಮೂರ್ಛಾವೇಗಂ 1. ಬಡೆದು, ಖ, ಗ, ಚ, || ೭೦ || - - -