ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೪೭ ಕಂ|| ಪುಡಿಪುಡಿಮಾತ್ಸೆಂ ಚಕ್ರಮ ನೆಡೆಯೊಳೆ ಲಕ್ಷ್ಮಣನನೆಯ್ದ ಲೀಯೆನೆನುತ್ತು೦ | ಸಿಡಿದೆತ್ತಿ ಗದೆಯನಿರ್ದ೦ ಕಡೆಗಾಲದ ಪೊಡೆವ ಸಿಡಿಲವೋಲ್ ಸುಗ್ರೀವಂ || ೧೭೯ H ಇರೆ ವಾಮಹಸ್ತದೊಳ್ ಬಿಲ್ ತಿರುವಂ ಗೋಲಿಗೊತ್ತಿ ಚಕ್ರಮಂ ಚೆಲ್ಲಿಸುವೆ೦ || ಬರಲೀಯೆನೆಂದು ಲಾಂಗಲ ಶರಂಗಳಂ ಪಿಡಿದು ಪವನನಂದನನಿರ್ದ೦ 11 ೧೮೦ | ವಿಕ್ರಮ ಕರ್ಕಶನೀತನೆ ಶಕ್ತನೆನಲ್ ಪಿಂಗದಂಗದಂ ವಜ್ರದ ರು ! ಕಕ್ರಂ ದೆಸೆಯಂ ದಳ್ಳಿಗೆ ಚಕ್ರಮನಾಕ್ರಮಿಸಲೆಂದು ತಜಣಸಂರ್ದ || ೧೮೧ ॥ ಅಂತವರ್‌ ಸಹಸ್ರ ಯಕ್ಷ ರಕ್ಷಿತಮಪ್ಪ ಸುದರ್ಶನ ಚಕ್ರದ ಬರವನಭಿವೀಕ್ಷಿಸು ತ್ರಿರ್ಪುದುಮತ ದಶಮುಖಂ ಲಕ್ಷಣಂಗಭಿಮುಖನಾಗಿ ಕಂ|| ಅತಿಗಂಡಿನೊಳೇಂ ಕೈದುನ ನುಲ ಶಕ್ತಿಯೊಳಾದ ಸಾವನೆ೦ತಾನುಂ ಮುಂ || ಕಟದಿಂ ಸಾಯದಿರಾಂತರ ನುವಂತಾಡುಗುಮೆ ಚಕ್ರ ಧಾರಾಚಕ್ರಂ || ೧೮೨ | ಎಂದು ಮೂದಲಿಸಿ ಕಂ || ತಿಂಸೆ ಧರಾಚಕ್ರಂ ಕೋ ವರ ಚಕ್ರದ ತೆಅದೆ ತಿಂದುದೆಂಟು೦ದೆಸೆ ತ | Yುರಿದುವು ಚಕ್ರದ ಬಿಸುಪಿಂ ಸುರ ಸಂಕುಲಮಗಿದು ತೆಗೆದುದಿರ್ದೆಡೆಯಿಂದಂ || ೧೮೩ || ಆಗಳದಂ ಕಂಡುಉ || ಕಾವವರಾರೊ ಲಕ್ಷ್ಮಣನನಕ್ಕಟ ಸೀತೆಯ ಬೇವಸಕ್ಕೆ ಕಾ | ಲಾವಧಿಯಾದುದಿಲ್ಲೆನೆ ಸುರಾಸುರ ಮಂಡಲವಾರೆ ಹರ್ಷದಿಂ || ರಾವಣ ಸೈನಿಕಂ ಕಪಿ ಬಲಂ ಬಿಡುತೋಡುವಿನಂ ತ್ರಿಲೋಕ ವಿ || ದ್ರಾವಣನಿಟ್ಟನಾ ಖಚರ ಚಕ್ರಿ ಸುದರ್ಶನ ದಿವ್ಯಚಕ್ರದಿಂ | ೧೮೪ ||