ಪುಟ:ವೀರಭದ್ರ ವಿಜಯಂ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ ತೊಡೆವ ಮಹಾಪ್ರಮಥರ ಪೆ ರ್ವಡೆಯಿರ್ದುದನಂತಕೋಟಿ ಶಿವನೋಲಗದೊಳ್ ! ಅರೆಬರ್ಸಾಲೋಕ್ಯದೆ ಮ ತರಬರ್ಸಾಮಿಾಷ್ಟ್ರದಿಂದ ಸಾರೂಪ್ಯದಿನಂ | ತರೆಬರ್ಸಾಯಜ್ಯದೊಳಂ ದಿರುತಿರ್ದರನೇಕಗಣಮುಮೇಶನ ಸಭೆಯೋಳ್ ! ೩೧ ಕನಕಾಚು ಪವುಂ ತನುವಂ ತಾಳೀಶನೋಲಗಳಂದೊಂ | ದನುವೋ ಎಂದೆನೆ ಚತುರಾ ನನರಿರ್ದರನಂತರಲ್ಲಿ ವಿಷ್ಣು ವಿತಾನಂ | ಆ್ಯಂಬಕನೆಡದೊಳ್ಳವ ತಾಂಬರವಂ ಪೊದೆದು ಕಳಸವ ಸಂಧ್ಯಾರಾ ! ಗಂ ಒಳಸಿದ ಕಾರ್ಮುಗಿಲ್ಲ ಎಂಬಂತೆಸೆದಿರ್ದುದಲ್ಲಿ ವಿಷ್ಣು ವಿತಾನಂ || &೩ ಕಣ್ಣಳೆ:ಾಲವು ಮು ಕಣ್ಣನ ಸಭೆಯಂ ಸಮಂತು ನೋಡೆನುತೆ ಪಲ ! ಗಣ್ಣಂ ತಾಳ್ತಂದದೆ ಮೆ ↑ಣ್ಣಿಂದೊಪ್ಪಿರ್ದರಗಳದೇವೇಂದ್ರರ್ಕಲ್ | ವ್ಯಾಸನಗ೦ ಭೈಗು ದೂ ರೈಾಸಂ ಕಣಂ ದಧೀಚಿಮುನಿಪಾನಂದು | ಕೌಶಿಕಮುಖ್ಯಮುನೀಶ್ವರ ರೀಶನ ಸಭೆಯಲ್ಲಿ ಕಳ್ಳ ವಂದರದಾಗಳ್ || ೩೫. ಮನಸಿಜವೈರಿಯಂ ತಸದ ಬಲೆಯಿನೊಲ್ಲು ಮನಸ್ಸಿನಲ್ಲಿಂ ದು ನಿಮಿಷಮಾತ್ರದೊಟ್ಟಿಗೆ ನಿರೀಕ್ಷಿಸಲಾರದೆ ತಾಪಸರ್ಕಳಂ | ದನುನಯದಿಂ ಸಭಾಸ್ಥಳದೊಳಿರ್ಪ ಮಹೇಶನನೀಕ್ಷಿಸುತ್ತೆ ತಾ ವನಿಮಿಸರಾಗಿ ತೋರ್ದು ಸಲೆ ರಂಜಿಸುತಿರ್ದರಿದೇಂ ವಿಚಿತ್ರವೋ | ೩೬