ಪುಟ:ವೀರಭದ್ರ ವಿಜಯಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y11 ಶಿವಪುರಾಣ ವಾ, ಸಂ ವೀರಭದ್ರ ವಿಜಯ (1) ಅಧ್ಯಾಯ 18 ಶ್ಲೋ!! 47: | ಆಶ್ವಾಸ 7, ಪದ್ಯ 92 ವಿದ್ಯಾರೋ ಗುರುದ್ರತೀ ವೇದೇಶ್ವರ ವಿದೂಷಕಃ | (2) ಅಧ್ಯಾಯ 18 ಶ್ಲೋi 10 ಆಶ್ವಾಸ 10 ಪದ್ಯ 11, ಅಪ್ರಪೂಚ್ಯಚಿವಪ್ಪ ಜಾ ಪೂಜ್ಯಾನಾಂ ಚಾಪ್ಪಜನೆ | (3) ಅಧ್ಯಾಯ 18 ಕ್ಯೂ 21 ಆಶ್ವಾಸ 12 ಪದ್ಯ 11 ತದ ಚಾಮರೆಯೋರಿದವ್ಯಾ ವದನ ವಾಬಭ | ಅನ್ನೋನಂ ಯುಧ್ರತೋನ್ಮಧ್ಯ ಹಂಸ ಗರಿವಪಂಕಜಂ (4) ಅಧ್ಯಾಯ 18 ಶ್ಲೋv2.3 ಆಶ್ವಾಸ 12 ಪದ್ಯ 10 ರಚ್ಛ ಪ್ರಮುಜ್ಜಲಂ ದೇವಾ ದುರುಪ ವದ ನೂಪರಿ | ಉಪಯ್ಯಮ್ಮ ಸಭಾಂಡಸ್ಯ ಮಂಡಲಂ ಶಶಿನೊ ಯಥಾ | ಮೇಲೆ ತೋರಿಸಿರುವಂತೆ - ತ್ರಿಭುವನತಿಲಕ ” ದ ಅನೇಕ ಭಾಗಗಳನ್ನೂ ಪದಗಳನ್ನೂ ಈತನು ಉಪಯೋಗಿಸಿಕೊಂಡಿರುವುದು “ ನನು ಪುತ್ರ ಪಿತ್ತ ವರ್ಪತಿ ?” ಎಂಬ ನ್ಯಾಯದಂತೆ, ತಂದೆಯ ಆಸ್ತಿಗ ಮಗನು ಹಕ್ಕುದಾರನೆಂಬ ಭಾವದಿಂದಲೋ ಅಥವಾ ತಂದೆಯು ಒರೆದ ಗ್ರಂಧವು ಅದುವರೆಗೂ ಪ್ರಕಟನೆಗೆ ಬಾರದೇ ಇದ್ದುದರಿಂದಲೂ ಇರಬೇಕು ಆದರೂ ವರ್ಣನಾಭಾಗದಲ್ಲಿ ಅನೇಕ ಪದಗಳನ್ನು ಸ್ವಂತಪ್ರತಿಭಾಶಕ್ತಿಯಿಂದಲೇ ಬರೆದಿರುವನೆಂದು ಧಾರಾಳವಾಗಿ ಹೇಳಬಹುದು ತನ್ನ ಗಂಧವು 'ನವರಸಭರಿತನವ್ಯಕಾವ್ಯಂ' ಎಂದು ಹೇಳಿಕೊಂಡಿರು ವಂತೆ, ಈತನು ಸಂದರ್ಭೋಚಿತವಾಗಿ ಇತರ ರಸಗಳನ್ನು ವರ್ಣಿಸಿದ್ದರೂ, ಶೃಂಗಾರರಸಕ್ಕೇನೇ ಹೆಚ್ಚು ಪ್ರಾಧಾನ್ಯವನ್ನು ಕೊಟ್ಟಂತೆ ತೋರುತ್ತದೆ ಆರನೆಯ ಅಶ್ವಾಸದಲ್ಲಿ ಸುರಾಭಾಂಡೇಶ್ವರೋಪಾಖ್ಯಾನದ ವರ್ಣನೆಯಲ್ಲಂತೂ ಔಚಿತ್ಯದ ಎಲ್ಲೆಯನ್ನೂ ಸಹ ಮಾರಿ ಶೃಂಗಾರವರ್ಣನೆಯನ್ನು ಮಾಡಿದ್ದಾನ ಅಲ್ಲದೆ, ಪ್ರತಿಯೊಂದು ಅಭ್ಯಾಸದ ಆದ್ಯಂತಮಂಗಳಪದಗಳಲ್ಲಿಯೂ ಶೃಂಗಾರ ರಸದ್ಯೋತಕವಾದ ಭಾವಗಳನ್ನು ತಪ್ಪದೆ ತುಂಬಿದ್ದಾನೆ.