ಪುಟ:ವೇದಾಂತ ವಿವೇಕಸಾರ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿದೇಳನರ ೧೫+ ಕಾರಣ ಅವರ ಪುತ್ರಾದಿಗಳು ಅವರಿಗೆ ನಗ್ನ ಪಚ್ಛಾದನಕೋಸ್ಕರವಾಗಿ ಇಲ್ಲಿ ಬಾಹ್ಮಣನಿಗೆ ವಗಳ ಕೊಟ್ಟರೆ ಆವಸ್ತ್ರಗಳು ಅವರಿಗೆ ಹೋಗುವುವೆಂಬ ಶಾಸ್ತ್ರ ವನು ಕೇಳಿ ಇಲ್ಲಿಯ ವಸ್ತ್ರ ವ ಕೊಡುತ್ತಿ ದ್ದಾರೆ, ಇದಮಿಂದಲೂ ಸ್ಫೂಲಶರೀರವು ಪಿತ್ರಾದಿ ಶಬ್ದಗಳಿಗೆ ಅರ್ಥವು ಅಲ್ಲವೆಂದು ತೋಯಿತ ಇದೆ.' ಅಷ್ಟು ಮಾತ್ರವಲ್ಲ. ಗದ್ದೆಯಲ್ಲಿ ಕೆಲಸ ಮಾಡುವಂಥವನು ಬಿಸಿಲಿ ನಿಂದ ಕಂಗೆಟ್ಟು ದಾಹತಾಪಗಳಿಂದ ಕಂಗೆಡುತಿದ್ದಾನೆಯೆಂದು ಈ೪ ಗೃಹ ದಲ್ಲಿ ಇರುವಂಥವರು ಅವನಿಗೆ ಅನ್ನ ಜಲಾದಿಗಳನು ಹೇಗೆ ಕಳುಹಿಸುತ್ತ ಇದ್ದಾರೆಯೋ ಹಾಗೆಯೇ ಸತ್ತು ಲೋಕಾಂತರಕ್ಕೆ ಹೋದ ಪಿತ್ತಾದಿಗಳಿಗೆ ಹಸಿವು ಬಾಯಾರಿಕೆ ಶಾಪದಿಗಳು ಇಲ್ಲಿ ಕೊಡುವಂಥ ಪಂಡತಿಲೋದ ಕಾದಿಗಳಿಂದ ಹೋಗುವುದೆಂದು ಶಾಸ್ತ್ರದಿಂದ ಕೇಳಿ ಅವರ ಪುತ್ರಾದಿ ಗಳು ಅವರಿಗೆ ಖಂಡತಿಲೆ೦ದಕಾದಿಗಳ ಕೊಡುತ್ತ ಇದ್ದಾರೆ. ಇದರಿಂ ದಲ ಪಿತ್ರಾದಿ ಶಬ್ದಗಳಿಗೆ ಸಲಶರೀರವು ಅರ್ಥವಲ್ಲವೆಂದು ತೊ ಅತ್ತ ಇದೆ. ಇಷ್ಟು ಮಾತ್ರವಲ್ಲ, ದೇಶಾಂತರಕ್ಕೆ ಹೋಗಬೇಕೆಂದು ಪರಸಾನ ಮಾಡಿ ಇರುವಂಥವನಿಗೆ ಕಟ್ಟು ಬುತ್ತಿಯನು ಕೊಟ್ಟು ಹೇಗೆ ಕಳುಹಿ ಸುತ್ತ ಇದ್ದಾರೆಯೋ ಹಾಗೆ ಸತ್ತು ಲೋಕಾಂತರಕ್ಕೆ ಉಪವಾಸ ಹೋ ದಂಥ ಏತಾದಿಗಳಿಗೆ ಇಲ್ಲಿ ಸ್ವರ್ಗಸಂಥೆಯವನು ಮಾಡಿಕೊಟ್ಟರೆ ಅನ ರಿಗೆ ಹಸಿವು ಹಾಗುವುದೆಂದು ಶಾಸ್ತ್ರದಿಂದ ಕೇಳಿ ಅವರ ಪುತ್ರರು ಸ್ವ ರ್ಗ ಪಂಥೇಯವನು ಕೊಡುತ್ತಿದ್ದಾರೆಯಾದುದರಿಂದ ಈಸ್ಕೂಲಶರೀರವು ಪಿತ್ರಾದಿ ಶಬ್ದಗಳಿಗೆ ಅರ್ಥವಲ್ಲ. ಇಷ್ಟು ಮಾತ್ರವಲ್ಲ, ಬೇರೆ ಊರಿಗೆ ಹೋಗಬೇಕೆಂದು ಕಳುಹಿ ಸಿಕೊಂಡ ಪುರುಷನು ದಾರಿಯಲ್ಲಿ ಹೊಳೆ ಬಂದಿತೆಂದು ದಾಟಿ ಹೋಗುವು ದಕ್ಕೆ ವಶವಲ್ಲದೆ ತಡಿಯಲ್ಲಿ ಇದ್ದಾನೆಯೆಂಬುದ ಕೇಳಿ ಮನೆಯಲ್ಲಿ ಇರುವಂ ಥವರು ತೆಪ್ಪವನು ಕಟ್ಟಿ ಕಳುಹಿಸುವೋಪಾದಿಯಲ್ಲಿ ಲೋಕಾಂತರಕ್ಕೆ ಹೋದಂಥ ಪಿತ್ತಾದಿಗಳಿಗೆ ಸ್ವರ್ಗವಪ್ತಿಯ ಕುರಿತು ವಿಘತಕವಾಗಿ ವೈತರಣಿಯ ನದಿ ಇದೆಯೆಂದು ಶಾಸ್ತ್ರದಿಂದ ಕೇಳಿ ಅದನು ದಾಟಿ ಹೋ