ಪುಟ:ವೇದಾಂತ ವಿವೇಕಸಾರ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

oHv ಕಾವ್ಯಕಲಾನಿಧಿ ವರು ಢಮಾಣ ಕೋಟೆ ಖ ಮಾಡದೆ ಹೋದರಾದರೆ ಅವರನು ಅರಸು ಹೇಗೆ ಶಿಕ್ಷಿಸುತ್ತ ಇದ್ದಾನೆಯೋ ಹಾಗೆ ಸತ್ತು ಬಿದ್ದಿರುವಂಥ ಪ್ರೀತ್ಯಾದಿ ಶ ರೀರಗಳನು ಆಪುತಾದಿಗಳು ಸಂಸ್ಕಾರವ ಮಾಡಿದರೆ ದರೆ ಆ ವಿಷಾದಿ ಗಳು ಒಳ್ಳೆಯ ಗತಿಯ ಸಂಪಾದಿಸಿಕೊಂಡಾರೆಂದು ಆಡುತ್ತ ಇದ್ದಾರೆ; ಸಂ ಸ್ಯರನ ಮಾಡಿದವರನು ದೂಷಿಸುತ್ತ ಇದ್ದಾರೆ. ಇದರಿಂದಲೂ ಆ ಪಿ ತುದಿ ಶಬ್ದಗಳಿಗೆ ಈ ಸ್ಕೂಲಶರೀರದಿಂದ ಲೋಕಾಂತರಕ್ಕೆ ಹೋದಂಥ ವರೇ ಅರ್ಥವೆಂದು ತೋರುತ್ತ ಇದೆ, ಈಹೇಳಿದ ಯುಕ್ತಿಗಳಿಂದ ಪಿತಾದಿ ಶಬ್ದಗಳಿಗೆ ಸ್ಕೂಲಶರೀರವು ಅರ್ಥವಲ್ಲದೆ ಹೋದುದಾದರೆ ಈಸ್ಕೂಲಶರೀರಗಳ ನೇ ಪಿತ್ತಾದಿಗಳೆಂದು ಏತಕ್ಕೆ ಶುರೂಷೆ ಮಾಡುತಿದ್ದಾರೆಯೆಂದರೆ, ಈಸ್ಕೂಲಶರೀರದೊಳಗೆ ಇರು ವಂಥನಿಗೆ ಪ್ರೀತಿಗೋಸ್ಕರವಾಗಿ ಶುಶೂಷೆ ರು ಮಾಡುತ್ತಿದ್ದಾರೆಯಲ್ಲದೆ ಸ್ಕೂಲಶರೀರಕ್ಕೆ ಪ್ರೀತಿಗೋಸ್ಕರವಾಗಿ ಶುಶ್ರಮಿಸಲಿಲ್ಲ. " ಅದೆಂತೆಂದರೆ ಹೇಳು, ಅರಮನೆಯ ಒಳಗೆ ಅರಸು ಆರಲಾಗಿ. ಆ ಅರಸಿಗೆ ಪ್ರೀತಿಗೋಸ್ಕರವಾಗಿ ಆಅರಮನೆಗೆ ಮೇಲುಕಟ್ಟು ಮೊದ ಲಾದ ಅಲಂಕಾರಗಳನು ಹೇಗೆ ಮಾಡುವರೋ ಆಅರಮನೆಯ ಪ್ರೀತಿ ಗೋಸ್ಕರ ಮೇಲುಕಟ್ಟು, ಮೊದಲಾದ ಅಲಂಕಾರಗಳು ಹೇಗೆ ಮಾಡಲಿಲ್ಲ ವೋ ಹಾಗೆ ಸ್ಕೂಲಶರೀರವ ಪುತ್ರನೆ ಮಾಡುವಂಥವರು ಇಸ್ಕೂಲ ಶರೀರದೊಳಗೆ ಇರುವಂಥವನಿಗೆ ಪ್ರೀತಿಗೋಸ್ಕರವಾಗಿಯೇ ಆಸ್ಕೂಲ ಶರೀರನ ಶುರೂಷೆ ಮಾಡುತ್ತಿದ್ದಾರೆ. ಆಸ್ಕೂಲಶರೀರಕ್ಕೆ ಪ್ರೀತಿಗೆ ಸ್ಮರವಾಗಿ ಶುಶ್ರಮಿಸಲಿಲ್ಲ ಅದರಿಂದ ಈ ಸ್ಕೂಲಶರೀರವು ಮೋಹ ದಿಂದ ಪಿತಾದಿ ಶಬ್ದಗಳಿಗೆ ಅರ್ಥವೋಪಾದಿಯಲ್ಲಿ ಆಸ್ಕೂಲಶರೀರದೆ ಳಗೆ ಇರುವಂಥಾತನೇ ಪಿತ್ರಾದಿ ಶಬ್ದಗಳಿಗೆ ಅರ್ಥ. - ಇಷ್ಟು ಮಾತ್ರವಲ್ಲ. ಲೋಕದಲ್ಲಿ ಗ್ರಾಮಾಂತರಕ್ಕೆ ಹೋದಂಥ ವನ ಧೋತ್ರವನ್ನು ಕಳ್ಳರು ಕದ್ದು ಕೊಂಡು ಹೋದರಾದರೆ ಆಮಾತನು ಈ೪ ಅವನ ಪುತ್ರರು ಬದಲು ಧೂತ್ರಗಳನ್ನು ಕೊಟ್ಟು ಹೇಗೆ ಕಳುಹಿ ಸುಕಿದ್ದಾರೆಯೋ ಹಾಗೆ ಸತ್ತು ಲೋಕಾಂತರಕ್ಕೆ ಹೋದ ಪಿತಾದಿಗಳು ನಗ್ನರಾಗಿ ಹೋಗುತ್ತಿದ್ದಾರೆಯೆಂದು ಶಾಸ್ತ್ರಗಳು ಹೇಳುತ್ತಿದೆಯಾದ