ಪುಟ:ಶೇಷರಾಮಾಯಣಂ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

<ನೆಂ ೨೩ನೆಯ ಸದ್ಧಿ. ೨೦೬ ಸೈರಿಸದೆಸುರಥನಾ ನುಡಿಯಕೆಲವೇವೊ | ವೀರನಾನಿಯೆಸುಟ್ಟು ನೇತಕ್ಕೆ ಗಳಹುತಿಹ | ಸಾರತ್ಲಿಲ್ಲದಿರೆ ನೀನುಮನಿಲಾತ್ಮಭವ ಪುಳಕು ಮಾರರಂತೆ | ಧಾರಿಣಿಯೊಳುರುಳದಿರ ನಿಮಿಷಮಾತ್ರದೊಳಂದು | ಕರಂ ಬುಗಳವಳಯನೆಡೆವಿಡದೆಕರೆಯೆರಣ | ಧೀರರಾಮಾನುಜಂ ಬಿಡದದಲ ಪ್ರ ತಿನಾರ್ಗಣಾಸರದಿಂತಡೆದನು || ೧೦ || ಅಬ್ಬಬ್ಬ ಅಚ್ಚರಿಯಿದೆಂದು ಸುರಸಭೆಪೊಗಳ | ನುಚ್ಛೇಳಲಧಟರಂಗ ದೆರೋಮಹರ್ಷಣಂ | ತಬ್ಜಗತಿಯುಭಯಾನಕರಸಂ ವೀರವರಣಕ್ಕಪ್ಪರ ಸ್ತ್ರೀಯರು | ಉಬ್ಬಿಗಂಬಡೆಪರಸ್ಪರಜಯಕ್ಕೆಳಸುತ್ತೆ ! ಕೊಬ್ಬಿದಂದಿ ರರುಂ ಕಾದುತಿರ್ಪಿನಂ | ತಿಬ್ಬವನೆ ಕಾಯ್ದಿರಿಸೌಮಿತ್ರಿ ಸಹನಾ ಸಮಂತೆಗೆದೆಡ್ನನು || ೧೧ || ಕಂಡದಂನೀರ ಮಂಡಲಶಿಖಾಮಣಿಯೆನಿಪ | ಕುಂಡಲಾಧೀಶ್ವರಂ ತಾ ನಮೊಂದಂತುಲು | ದ್ದಂಡವೆನಿಸಿದ ಮೋಹನಾಸ್ಕೃವನೆ ತೆಗೆದುಕಿ ವಿವರ ಗಂಪ ಯೋಗಿಸಲದು | ಖಂಡಿಸಿಧರಾಶಲದೊಳಿದಿರಸಮಂಕಡಹ | ಚಂಡಳು ಜನನಿಸಸೌಮಿತ್ರಿಖಲಲವಣನಸು | ಗೊಂಡದುರ್ದಂಡನಜಾಸ್ವಂ ತೂ ಟ್ಟು ಕೋದಂಡದೊಳಗೆದೆಚ್ಚನು !೧೦ | - ಪಡಿಸರಳ್ ದುನಿಲ್ಲದತಿವೇಗದಿಂದೆಬಂ | ದೊಡರಿಸುತೆ ಮರ್ಧೆಯಂ ನಟ್ಟುನಿಟ್ಟೆದೆಯೊಳಗೆ | ಕೆಡಹಿದುದುಸುರಥನಂ ರಥಗುಪ್ತಿಯೊಳಚೇತರಿಸಿ ಕೊಂಡವಂಕಣದೊಳು | ಕಡುಕೋಪದಿಂದಕಣ್ಣೆರಡುಮಿರದುಗುಳಕಂ | ಗಿಡಿಗಳಂಕೇಳೆಲವೊಸೌಮಿತ್ರಿ ನಿನ್ನ ನಿದು | ಕೆಡಹದಿರದೆಂದತಿಭಯಂಕರಾಕ್ ರವಾದೊಂದು ಶಕಿ | ೧೩ || ಮಾರಂಗಳನತಿಕ್ರಮಿಸಿಕೊಂಡಾಶಕ್ತಿ | ಭೂರನೈತಂದು ಕೀಲಿ ಸಲೆದೆಯೊಳದರಿಂದೆ / ತೇರೆಳಗೆಗಾಡಮರ್ಿಯನಾಂತು ಸೌಮಿತ್ರಿಬಿದ್ದ ನಾಬಳಕತ್ತಲು || ಭರಿಹರ್ಸಡೆನೆಗಹಿವಿಜಯಧ್ವಜಂಗಳಂ | ವೀರಭಟರೆಲ್ಲ ರುಂಜಯಕಲಕಲಂಗೈಯೆ |ಭೂರಮಾನವನೂದಿದರಿ ವಿಜಯಶಂಖವುಂ ಜ ಯಭೇರಿಯಬ್ಬರಿಸಿತು |೧೪||