ಪುಟ:ಶೇಷರಾಮಾಯಣಂ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

co ೨೩ನೆಯ ಸ್ಥಿ. ೨೦೦೯ ಜೇಯಕೇಳ್ಳಾಜಿನಗರಕ್ಕೆದಿ ವಾಚಿಪತಿ ! ರಾಯನಸೇನೆಯೊಡನಾ ಹನದೆಗೆಲ್ಲ ವನ | ಲಾಯದೊಳಗಿರ್ದ ಸಲ್ಲಕ್ಷಣಶಾಸ್ತ್ರಂಗಳಯರನಾಂತರ್ವೆ ಡೆಬೋಳು | ಈ ಯಾಗಹಯವೊಂದುದೊರದುದಿದು ರಾಮಾಭಿ | ಧೇಯನಾ ದೊರರಾಯನದೆಂದೊಡಾ ಮಹಿ? | ನಾಯಕ೦ಕಂಡಾಡಿ ಮಗನಧಟನಟ್ಟಿ ದಂಚರನಂ ಪ್ರರಹಿತಂಗೆ i೫೬ ಬಳಿಕ ಸೌಮಿತಿ, ಹಯನಿರೋಧವನರಿದು | ಮುಳದು ರತ್ನಾನದೀ ತೀರವನರಾಣಿಯೆ | Vಅಮ್ಮೆಲ್ಲಮುಂಬಹುಳದೂರಂಬರಂಪಳಯಂಗೊಳಿಸಿ ಧವಳಾಕ್ಷನು ! ತಿಳಿದದಂ ನಿಗೂಢಚಾರರಿಂದಾಕ್ಷಣಮೆ | ಪೊಳಲನರಿಬಲ ಮಾಕ್ರವಿಸದಂತೆ ಸನ್ನಾಹ | ಗೊಳಸಿ ನಿಜಚತುರಂಗವಾಹಿನಿಸನ್ನದ್ದ ನಾದನಾ ಧನಕ್ಕೆ [೬! ಅದನೆಲ್ಲಮಂ ಸುಲೋಚನೆ ಬಳಿಕ ತಿಳಿದಿದೇ ! ನಿದುರವಣರಸನು ದೈವವೆಂದು ಬೆಸಗೊಳ | ಲೈದಲಿಂದೆ ವಿಮಲವಾಹದನೆಲ್ಲವಂ ತಿಳುಪುವು ದುವಾ ಸರಾಸರ ಹೃದಯೇಶಕೆಳಾ ಮನವಧಾಧರದ | ಕುದು ರೆಯಂ ತಡೆ ನರೆ ವಿವೇಕಿಗಳಹುಬಲ | ಮದದಿಂದೆ ದಾಂಥಿರನನೇಂ ಸಾ ವನ್ಯಭೂವಿರಾಶನ: ಎಂದಳು |vi ಆ ನುಡಿಗೆ ರೆಬೆಕ್ಕಸಂಬಡತೆ ಏವುಲನತಿ | ಮಾನಸೌತುಕದಿಂದದಂ ರ್ವಿ ಸಲೆಳಸಿ | ಮಾನಿನಿದೆ.ವೀರವಧುವೆನಿಸಿ ನೀನಿಂತು ನುಡಿವರೆಯೆಂದು ಬೆಸಗೊಂಡೆ ಡೆ || ಆ ನೃಪಕುಮಾರಿಕೇ ಯಕನಕಾದತೆಯೋ |೪ಾನಿರ್ದ ಕಾಲದೊಳ್ಳತೃಕುಲದೆ ತೀರ್ಥಯಾ | ತಾನಿಮಿತ್ತದೆ ಧರಪರಕತಮುನಿ ಮಾರ್ಗವಶದಿಂದೆ ತಾ೦ ಬಂದನು [vi ಅರಸಕೇಳಾ ಮಹಾಯೋಗೀಂದ್ರನುಚಿತ ಸ | ತರಣೆಯಂ ತಂದೆ ಯಿಂಕಿಂಡು ನಿಲ್ಲನೆ | kರನನೆಯೊಳೆಲ್ಲು ಸನ್ನಿಹಿತಚಾತುರಾಸ್ತ್ರ ಸಂಕಲ್ಪಸಾಧನಕ್ಕೆ | ಪಿರಿದು ಸಂತಸಗೊಂಡದಕ್ಕಮ್ಮ ತಂದೆಯಾ | ಪರವು ರ್ಮಿಯಂಫಿಸೇವೆಗೆ ನೇಮಿಸಲೈನ್ನ ನುರುಭಕ್ತಿಯುಂ ಮನದೊಳಾಂತು ನಾ ನಾತನಂ ತನ್ನಿಸುತ್ತಿರ್ದೆನು |F .