ಪುಟ:ಶೇಷರಾಮಾಯಣಂ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܛܦܚ ಶೇಪರಿನಿವಾಯಣಂ, ಎನಲದಂಕೇಳು ಧವಳಾಶ್ರನಚ್ಚರಿಗೊಂಡು | ಮುನಿಭಾವಣಿಯ ಹೇಳಂತಪ್ಪ ಮಹಿತಾತ್ಮ | ನೆನಿಸಿದೊಡೆ ರಾಮಚಂದ್ರನನೇಕಭುವನಪ ನಿ ಶೀಲೇಯಾದ | ಜನಕಭೂಪತಿಸುತೆಯನವು ಜ್ಞನಂತೆ ಕಾ ! ನನಕ ಮೃದಂ ಮತ್ತಮೆತಕ್ಕೆ ವಿಸ ವಧ | ಜನಿತವಾಸವನೊರಸಂಧ್ಯರವಸಪನೆ ತಣದವಂಗಘವೆಂದನು (coi ಮುನಿವರನದಂಕೆಳು ಕೇಳಿಧರd೦ದ, ಮನುಕುಲದೊಳವ ತರಿಸಿದಾನಂದ ನೆನಿನಿರ್ಪರಾಮನಿಲೆಕನಂ ಮೆಚ್ಚಿನ ನಕನೃಪನಂದಿನಿಯನು | ವನಕಟ್ಟಿದಂನರಾಕಾರನವನಧ್ಯರವ | ನನುಸ ರಿಸಿ ಲೋಕಮಂ ವಾಳ್ಳುದೆನನುಚಿತವೆ | ಮುನಿಗಳ ತತ್ಯವಂತಿಳದಿ ರ್ಪರಿದರೊಳಗೆ ಸಂದೇಹಮನಿಸುತ್ತಿಲ್ಲ onl ಧರಣಿ೦ದ ಕೇಳಎವನತವಿಯುರುಶಿಲೆಯ ನಿಜ 1 ಚರಣಸರಸಿರಹ ರಜಸ್ಸಂಗವಾತ್ರದಿಂ | ತರುಣಿಯಂಮಾಡಿದನದಾವನುದಾನವಚಾಸನಂ ಭಂಜೆನಿದನು | ಧರೆಯೊಳಿರ್ಸತ್ತೊಂದುಬಾರಿ ದುಷ್ಟಾತ್ಮರಾ | ದರಸುಗಳ ಕ್ಯಲಿಕ್ಕಿದರೇಣುಕಾಸುತನ | ಗರುವಿಕೆಯನಿನ್ನಾವನುಡುಗಿಸಿದನಾತನಂನರ ಮಾತನೆಂದರಿವರೇ ||೨೦|| . . ಮುನಿಶಾಪದಿಂಕಬಂಧಮುಂಪಡೆದಿರ್ದ | ದನುವಾವನಿಂ ಪಾಪನಿರು ಕನಾಗಿ ಪಡೆ | ದನಘನಿಜರೂಪಮಂ ವೋಮಯಾನವನೆರಿಸುರಲೋಕ ನಂಸಂರ್ದನು | ವಾನಿಗಳೆರೆದಿರ್ದಂತೆಶಬರಿಯವನಚರಣ | ವನರುಹ ದೂಂದ್ರಮಂಕಂಡು ತತ್ಸುಣ್ಣದಿಂ | ವಿನುತರ್ನಿರಲೋಕಮಂ ಸಾದಾತ ನಂಪರಮಾತ್ಮನನದಿರ್ಪರ |೩|| ಕೇವಲವನೇಚರಾನೀಕಹಾನಾ | ಗಾನವನಗಾಧವಹ ಸಲಿಂನಿ ಧಿಯಲ್ಲಿನ | ರ್ಗಾವುದಂಬರಮತಿವಿಶಾಲವಾದುದಾ ಮಸೆತುವಂ ಬಂಧಿಸಿದ ನು | ರಾವಣಿಯಸರ್ವಾಬಂಧನಂಪರಿಹರಿಸಿ | ತಾನನಾಜಾ ವಿಶೇಪದೆ ಬಂದಗರುಡನಿಂ | ಭವದೂರವುಣಕೇಳಾತನೇ ಗರುಡವಾಹನನ ಶಯ ನನಕ್ಕೆ 8 ೦೪| 80