ಪುಟ:ಶೇಷರಾಮಾಯಣಂ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತಾರನೆಯ ಸಂಧಿ, ಅತಿ ಎನಲಲ್ಲಿ ನೆರೆದಿರ್ದ ಮಂತ್ರಿ ಪ್ರಧಾನರದ | ನನುಮೋದಿಸುತ ಶಿರಃ ಕಂ ಪಪೂರಕವಾಗಿ | ಮನುರಾಮನಾ.ನವತಾರವೆಂಬುದಕ ಸಂದೇಹಮಿ ಲೈಂದೆಡೆ | ಮನುಜೇಂದ್ರನಾತ್ಮ ಸಂದಿಗ್ಗೆ ಮತಿಯಂ ಕಳೆದು | ಮುನಿಸ ತಿಗೆ ರಾಮನ ಮುಖಾಕೃರ ನಿಧನಂ | ವಿನಯದಿಂದರು ಮುಂದೇಗೈವು ದೆಂದು ಬೆಸಗೊಳಲಾತನಿಂತೆಂದನು | ೦೫ || • ಭೂಮಿಾಂದ್ರ) ಕೇಳ್ಳುದುರೆಗಾವಕ್ಕೆ ಬಂದಿರ್ಪ ಸೌಮಿತ್ರಿಯುಂ ಸಕ ಲಪರಿವಾರದೊಡನೆ ಸು | ಪ್ರೇಮದಿಂದರಮನೆಗೆ ಕರೆತಂದು ಸತ್ಕರಿಸಿ ಭರಿಸಂ ಪತಿ ಸಹಿತ | ಆಮಹಾಮಪತುರಂಗಮವನಾತಂಗಿತ್ತು | ರಾಮನಂ ಭಜಿಸಿ ದೊಡೆ ನಿನಹಕೃತಾರ್ಥ ನೆನ | ಲಾನಾತನತಿನಾತ ಸನ್ನೋದದಿಂದೆ ನನ್ನ ತಿನಿಧಂಧವಳಾಘ್ರನು | ೬ || ವರಮುನಿಯೆಕೆಳ ಸೌಮಿತ್ರಿ ನಿಜಸಚಿವ ! ಪರಿವಾರದೊಡನೆ ಮುಂ ದಣ ಕಾರಭಾರಮಂ | ನೆರೆಚಿಂತಿಸುತ್ತಿರ್ಪ ಸಮಯದೊಳಿ ಸಮಯಾನು ಕೂಲವತಿಯೆನಿಪ ಸುಮತಿ ) ಪರಿಗಣಿಸೆಯಾಗ ಕಾಲಂಸನ್ನಿಹಿತವಾಯು | ತುರಗನುಂ ತಡೆದಿರ್ಗ ನೃಪನಿವಂಬಲ್ಲಿದಂ | ಧುರದೊಳವನಂ ಗೆಲ್ಲು ಕುದು ರೆಯು ಮರಳ್ಳುವುದು ಬಹುಕಾಲ ಸಾಧ್ಯನಹುದು | ೭ || ಅದರಿಂದೆ ಯುದ್ಧವಂ ಗೈಯಾದಿವನೊಡನುಷಃ | ಯಮೈತ್ರಿಯಂ ಬಳಸಿ ಬಿಡಿಸಿಕೊಂಡಧ್ವರದ / ಕುದುರೆಯನಯೋಧ್ಯೆಗೆ ವಿಳಂಬದಿಂ ಪೋಗು ವುದು ತೊರ್ಪದೆನಗುಚಿತವಾಗಿ || ಇದರಮಂಡೆಯನಾಂತಿಯಂದು ಬಿನ್ನವಿಸ | ಅದಕೋಸ್ಪಿ ಚಿತ್ರವರೆಗಾಹ್ಮಣದೆಳೊರೆಯು ತ | ಕ್ಕುದನೆರೆ ದುಸಗನನನೆ ಕಳುಹಿದಂಪತಿತ ಸೈನ್ಸಪರಿವಾರದೊಡನೆ | Lov | ಬಲಗಡನೆದೂತನಾಗೈತಂದ ಸುಮತಿಯಂ | ಬಳಿಕಧವಳಾತ್ಮ ಭೂ ವಿಾಪಾಲನೆಲಗ | ಕೋಲವಿಂದೆಬರಿಂ ಮನ್ನಿಸಿ ಬಂದಕಾರನಂ ಬೆಸಗೊ ಛಲವಂ ಮುದದೊಳು | ಎಲೆರಾಯ ರಾಕ್ಷಸಾಂತಕರೆಂಬ ಬಿರುದು ರಘು | ಕುಲದ ಭೂಮಿಪಾಲಕರ್ಗೆ ಸಲ್ಲುದು ಮೊದ 1 ೪೪ಕ ನಿಮ್ಮನ್ನಯದ ಭೂಪಾಲಕರ್ಗಲ್ಲದಿನ್ನಾರ್ಗೆತಾಂ ಸಲ್ಪುದು | kr || 30