ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ* * * \r\ # ` ~ * ** * * * * * * ಶ್ರೀ ಕೃಷ್ಣ ಬೋಧಾಮೃತಸಾರವು. ೧೧೧ ಯೋಚಿಸಿ ನಾಗೇಂದ್ರನು ಕೊಟ್ಟ ಬಾಣವನ್ನು ಭದ್ರಪಡಿ' ಕೊಂಡು, ನಾಗೇಂದ ನಿಗೆ ನಮಸ್ಕಾರಮಾಡಿ ಅನುಜ್ಞೆಯಂ ಪಡೆದು, ಫಣಿರಾಜನಿಂದ ಅನುಗ್ರಹಿಸಲ್ಪಟ್ಟ ಮಾಯಾಶವನ್ನೇರಿ, ತಡಮಾಡದೆ ಪ್ರಯಾಣಮಾಡಿದ ನು. ಅತ್ರ ವಿಕಮಸೇನನ ಅಣ್ಣಂದಿರು ಅನೇಕ ದುಷ್ಟ ಮೃಗಗಳನ್ನು ಬೇಟೆಯಾಡಿ ಯಾಡಿ ಆಯಾಸಹಂದಿ, ಆಬಳಿಕ ಅತ್ಯಮೋಡಿ ತಮ್ಮನ ನ್ನು ಕಾಣದೆ ಚಿಂತಿಸಿ ಅಲ್ಲಲ್ಲಿ ಹುಡುಕಿದರು. ಎಲ್ಲಿಯೂ ಕಾಣಲಿಲ್ಲ. ನಿತ್ಯ ಮಸನನ ಬೇಟೆಗಾರರನ್ನು ನೋಡಿ, ಏಕಮಸೇನನೆಲ್ಲಿ, ಅವನನ್ನು ಬ “ು ನೀವು ಮಾತ್ರ ಇರಲು ಕಾರಣವೇನು ಎನ್ನ ಲು, ಬೇಟೆಗಾರರುಭಯ ಛಾತರಾಗಿ, ರಾಜಪುತ್ರರನ್ನು ಕುರಿತು, ವಿಕಮಸೇನನು ಹುಲಿಯ ನ್ನು ತರವಿಕೊಂಡು ಹೋದನೆಂದೂ, ಅವನನ್ನು ಹಿಂಬಾಲಿಸುವುದು ನಮ ಗೆ ಅಸಾಧ್ಯವಾಯಿತೆಂದು ಹೇಳಿದರು. ರಾಜಪ್ರತ್ಯಕ್ಷರೂ ಹುಲಿಯ ಹೋದ ದಾರಿಯನ್ನೆ ಹಿಡಿದು ಮುದೂರ ಹೋಗಲು, ಅಲ್ಲಿ ನಿಕಮಸ ನನ ಕುದುರೆ ಮಾತ್ರ ಕಾಣಿಸಿತು, ವಿಕ ವಸೇನರ ಕಸಲೇ ಇಲ್ಲ. ರಾಜ ಪುತ್ರರ್ವರೂ ತಮ್ಮನನ್ನು ಕಾಣದೆ, ಬಹುವಾಗಿ ದೂ, ನಿತೋ ರದೆ, ಕಡೆಗೆ ತಮ್ಮ ಪುರಪ್ರವೇಶವಂ ಮಾಡಿ, ನಡೆದ ಸುದ್ದಿಯನ್ನೆಲ್ಲಾ ಜನ ನಿ: ಜನರಿಗೆ ತಿ ದರು. ಅವರಿಬ್ಬರ ದುಃಖಾ ಕಾಲತರಾಗಿ, ಪುತ್ರ ) ೬ ಕದಿಂದ ಮೂರ್ತಿ ಆರಾಡರು. ಸ್ವಲ್ಪಹೊ ನಮೇಲೆ ಎಚ್ಚತ್ತು ಫು ತ್ರ ಆದಿಂದ ಚಿಂತಿಸುತ್ತ, ಪ್ರಿನ ರ್ಗುಾವಯನ್ನು ಸ್ಮರಿ: ಸರಿ? ದುಃಖಿತರಾಗಿದ್ದು, ಪಟ್ಟಣದ ಜನರಾಲೋ ವಿಕ ವಸೇನನನ್ನು ಕಾಣ ವೆ ಬಸವಾಗಿ ದುಃಖಿತರಾದರು. ಅತ್ರ ಏಕ ಮನೇನ ಮಾರಾಯಾ ಗಿ, ನಾಗೇಂದ್ರನು ಅನುಗ ,ದೆ ಬಾಣವನ್ನು ಭದ್ರ ಪಡಿಸಿಕೊಂಡು, .3ಾಶವನ್ನೆ ೯ರಿ, ವಾಯುನಗರ: ಕಾಶ್ಮೀರ ದೇಶವನ್ನು ಸೇರಿದನು. “ಸ್ಥೆ ಕುಗುರೆಯಿಂದ ಕೆಳಗಿಳಿದು ಪುರ ಪ್ರವೇಶವನ್ನು ಮಾ ದನು. ಹೇಮ ಕವಿ ೧ ತಾರ್ಮಸಿಯ ಸ್ವಯಂವರ ಸೂಚ ಕವಾದ ಪುರಶ್ಚಲಗಾರವು ನಿಕ ಮ ಸೇನನ ಮನಸ್ಸಿಗೆ ಪರಮಾಶ್ಚರ್ಯವನ್ನು ಐಟುಮಾ ಡಿತು. ಅಲ್ಲಲ್ಲಿ ಅನೇಕ ಬಿತಾ ರಗಳನ್ನು ಮಾಡಿದರು, ರ್ಯವಾರ್ಥವಾಗಿ ಅನೇಕ ರಾಜಾಧಿ ರಾಜರು ಬಂದು ಸೇರಿದ್ದರು. ಎಲ್ಲೆಲ್ಲಿಯ ಮಂಗಳವಾದ್ಯಗಳು ಭೋ ರ್ಗರೆಯುತ್ತಲಿದ್ದವು, ಜನಸಮೃರ್ದವು ಬಹಳವಾಗಿ ಕಿಕ್ಕಿರಿಯುತ್ತಲಿ ತು, ಏಕಮಸೇನನು ಆ ಪಟ್ಟಣದ ಸೌಂದರವನ್ನು ನೋದುತ್ತಾ, ಪು ಗಶೃಂಗಾರವನ್ನೂ, ಬಿಡಾರಗಳ ವೈಭವವನ್ನೂ ನೋಡಿ ಪರಮಾಶ್ಚರ್ಯ ವನ್ನು ಪಡುತಾ, ಜನಸಮೃರ್ದವನ್ನು ತಪ್ಪಿಸಿಕೊಂಡು ಝುಲ್ಲಿಕಾ ಯಂ ತ್ರದ ಬಳಿಗೆ ಬಂದು ಸೇರಿದನು, ಅಲ್ಲಿ ನೆರೆದಿದ್ದ ರಾಜರಾದರೋ ಆ ಯಂತ್ರ - *•v: " • 1rv.'೮ ನಿಕಿನಿ ಬಾ ಸಿರವಿದಿರ