ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ verywh vvvvvvvv •°* * * * * * * rv” » •,• • • • • •y -vvvvvvywwyyyy) ವಿಚಿತ್ರವಾಹನನ ಚರಿತ್ರೆ, ಣಿಯಲ್ಲಿರುವ ರಾಕ್ಷಸಿಯ ಮೆದುಳನ್ನು ಚನ್ನಾಗಿ ನಲಕಿ ಈಗಲೆ ಕೊಲೆ ನಲು, ವಿಚಿತ್ರವಾಸನನು ಕಡುಧೈರವಂ ತಾಳಿ, ಆಭರಣಿಯನ್ನು ತೆಗೆ ದು, ಆಮೆದಲನ್ನು ಚನ್ನಾಗಿ ನಲಕಿ ಕೊಂದನು. ಬಂಡೆಯಮೇಲೆ ಬಿ ದ್ದಿದ್ದ ಆರಕ್ಕಸಿಯಾದರೋ, ಆಯ್ಕೆ : ಮೋಸಹೋದೆನೆಂದು ಗರ್ಜಿ ಸುತ್ತಾ, ಆತಾಳೇವೃಕ್ಷದವರೆಗೂ ೩-೬, ಭೋರೆಂದು ಗರ್ಜಿಸುಪ್ತಾ, ಪರ್ವತಾಕಾರವಾಗಿ ನೆಲದವೆ;•ಲೆ ಬಿದ್ದು, ಪ್ರಾಣವನ್ನು ಬಿಟ್ಟಳು. ಆರಾ ಈ ಗಿಳಿಯಕೂಡ, ಆಹಾ ! ನಾನೂ ಮೋಸಹದನೆಂದು ದುಃಖಸು ತಾ, ಅಲ್ಲಿಯೇ ಸತ್ತುಬಿದ್ದಿತು. ಲೋಕಕಂಟಕಿಯಾಗಿದ್ದ ಆರಾಕ್ಷಸಿ ಯು ಮೃತಳಾದ ಸಂಗತಿಯನ್ನು ಇಂದ್ರಾದಿದೇವತೆಗಳಿಗೆ ಇಳಿದು, ದೇವ ವಾದ ಗಳಿಂದ ಇಂದ್ರಾದಿಗಳೆಲ್ಲರೂ ವಿಚಿತ್ರವಾಹನನಬಳಿಗೆ ಬರುತ್ತಿದ್ದರು ಆಗ ವಿಟಿ ವಾಹನನೂ, ೩ ಲೋಕಸುಂದರೀಮ' ಯ ಸಹ ಇಂದ್ರನಿ ಗೆ ನಮಸ್ಕಾರಮಾಡಿದರು. ಆಗ ದೇವೇಂದ್ರ ನಾಗರೋ, ಅವರಿ' ದರ ನೂ ಸಂತೆ , ನಿಚಿತ ವ- Kವನೆ ! ಗಿಳಿ ತಂತ್ರದಿಂದ ಲೋಕಕಂಟಕಿ ಯನ್ನು ನೀನು ಕೊಂದೆಯಾಗಿ ನಿನ್ನ ಸಹಸವನ , ಲೋಕೋದ್ಧಾರ ವನ್ನೂ ಸಕಲ ದೇವತೆಗಳ ಕೊಂಡಾಡುತ್ತಿರುವರು. ನೀನು ಇಲ್ಲಿ ಬಹ ಳಕಾಲನಿರಬಾರದು, ಈ ಲೋಕಸುಂದರೀರ್ಮನಿಯನ್ನು ಕರೆದುಕೊಂ ಡು, ಹೋಗಿ ಸುಖವಾಗಿರಂದು ಆಶೀರ್ವದಿಸಿ ಪುಷ್ಪಕ ವಿಮಾನವನ್ನಿ ತನು. ವಿಚಿತ್ರವಾಹನನಾದರೂ ತ್ರಿಲೋಕಸುಂದರೀಮಣಿಯನ್ನೂ , ಆ ಶುಕವ ನ್ಯೂ ಪುಷ್ಪ ವಿವನದಲ್ಲಿ ಕುಳ್ಳಿರಿಸಿಕೊಂಡು, ಧನಕನಕವನ್ನು ವಾಹನ ಗಳಿಂದಕಕ ಡಿ, ಭುಜಂ ಸಮುನಿಯ ಆಶ್ರಮಕ್ಕೆ ತಡಮಾರಿ ದೆ ಬಂದು ಸೇ ರಿದನು, ಆಮುನಿಯು ನಡೆದ ವರ್ತಮಾನವನ್ನೆಲ್ಲಾ ವಿಚಿತ್ರವಾಹನನಿಂ ದ ತಿಳಿದು, ಸಂತೋಷದಿಂದ ಕೂಡಿ, ಆಗಿಳಿಯನ್ನು ವರ್ಣಿಸಿ, ಪ್ರಣವ ಮಹಾತೆಯಿಂದ ನಿನ್ನ ಕೋರಿಕೆಗಳ ೮ ನೆರವೇರಿದವು, ಇಂದ್ರಾದಿದೇ ವಗಳೆಲ್ಲಾ ಬಂದು ನಿನಗೆ ದರ್ಶನವನ್ನು ಕೊಟ್ಟಿರುವರು. ಹೀಗೆಂದು ನುಡಿಯುತ್ತ ಆವಧೂವರರಿಗೆ “ಜೀರ್ವಾದವಂ ಮಾಡಿ, ನಿಧವಿಧವಾದ ಧರ್ಮಗಳನ್ನು ಬೋಧಿಸುತ್ತಿದ್ದನು. ಹೀಗಿರುವಲ್ಲಿ ಒಂದಾನೊಂದುದಿನ ತ್ರಿಲೋಕಸಂಚಾರಿಯದ ನಾಗದನು ಪಾಂಡ್ಯರಾಜ್ಯಕ್ಕೆ ಹೋಗಿರಲು, ಆರಾಜನಿ ತ್ರಿಲೋಕಸುಂದರೀರ್ಮನಿಯ ವಿಚಿತ್ರವಾಹನನೂ ಭುಜಂದ ಮುನಿಯ ಆಶ್ರಮದಲ್ಲಿರುವರನ್ನ ಲು, ಪಾಂಡ್ಯಭೂಮಾಲನಾದರೋ, ಚತು ರಂಗಬಲಮೇತನಾಗಿ ಮುಜ೧ಡಮುನಿಯ ಆಶ್ರಮಕ್ಕೆ ಬಂದು, ತಾನು ಬಂದಿರುವ ಸಮಾಬಾರವನ್ನು ತಿಳಿಸಿ, ಆ ದಂಪತಿಗಳನ್ನು ಅನುಗ್ರಹಿಸಿ ಪ ಟೈಗಕ್ಕೆ ಕಳುಹಿಸಬೇಕೆಂದು ಬೇಡಿಕೊಂಡನು. ಭುಜ೦ಡಮಹಾಮುನಿ `ಕಖ' ಈVew w•v ' --