ಪುಟ:ಶ್ರೀ ಕೃಷ್ಣ ಲೀಲೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೧೦೧ಚತುರ್ಥಾಂಕಂ

   (ನಂದಿನಿಯ ಕೈಗೆ ಸಿಕ್ಕಿದ್ದ ಕೃಷ್ಣನು ಅದೃಶ್ಯನಾಗುವನು.
ಗೋಪಿಯರೆಲ್ಲರೂ ನಾಚುತ ಮನೆಗೆ ಹೋಗುವರು.)
                 *** ***
      
       ಚತುರ್ಥಾಂಕಂ-ಚತುರ್ಥರಂಗಂ.
            ಪ್ರದೇಶ-ಬೃಂದಾರಣ್ಯ.







ಬೃಂದಾವನದಲ್ಲಿ ಗೋಪಾಲಕರೊಂದಿಗೆ ಗೋವುಗಳನ್ನು ಮೇ
ಯಿಸುತ್ತಿದ್ದ ಶ್ರೀಕೃಷ್ಣನು ಯಮುನಾತೀರದ ಒಂದಾನೊಂದು ವೃಕ್ಷ
ದ ನೆರಳಿನಲ್ಲಿ ನಿಂತು ಗೋವುಗಳನ್ನೆಲ್ಲಾ ನೆರಳಿಗೆ ಕೂಗುವನು.