ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ, G - ಅಥ ಏಕೋನವಿಂಧ್ಯಾಯಃ - ಮೈತ್ರೇಯಃ 11 ಆಧಾ 5 ದೀಕ್ಷತ ರಾಜಂತು ಹಯಮೇಧಶತನ ಕಃ | # ಬ್ರಹ್ಮಾವರ್ತ ಮನೋತಿ ಕ್ಷೇತ್ರ ಯತ್ರ ಪ್ರಾಚೀ ಸರಸ್ವತೀ |follತದಲ್ಲಿ ಪ್ರತ್ಯ ಭಗರ್ವಾ ಕರ್ಮಾತಿಯ ಮನಃ | ಶತಕುತು ರ್ನ ಮುನ್ನವೇ ಏಕೋನವಿಂಶಾಧ್ಯಾಯಂ ಕಂ| ಹರಿವಡೆ ಹರಿಯ ನಂದರ | ಹರಿಸಿದ ಸುರಪತಿಯ ತರಿಯಲೆಲೆಸಿದ ಹೃಥುಭೂ | ವರನಂ ಸರಸಿದ ಭವನಾ ! ದಾರಿ? ಸುತ್ತುಸಿ ತಡೆದ ಚರಿತವ ನೂರೆಗುಂ || ಅಥ.ಬಳಿಕ, ಸಾಜಾ , ಆ ದೊರೆಯು, ಯತ್ರ , ಎಲ್ಲಿ ಶುಚಿ - ಮಡಗಡೆಗೆ ಹರಿಯುವ, ಸರಸ್ವತಿ: - ಸರಸ್ವತಿಯುಂಟೆ ?, ಮನೊ?3 - ಮನು ವಿತ, ಕ್ಷೇತ್ರ - ನೆಲೆಯಾದ, ಬ್ರಾ ವರ್ತ- ಆ ಖಾ ವರ್ತದಲ್ಲಿ, ಹಯವೇಧಕತೇನ - ನೂರು ಅಶ್ವಮೇಧಗಳಿಂದ, ಅಕ್ಷತ - ದಿಕೆಯನ್ನು ಮಾಡಿ ದನು || ೧ | ಭಗಿವ - ಭಗವಂತನಾದ, ಶಕ್ರತುಃ - ಇಂದ್ರನು, ತತ- ಅವನ ಕಾರ್ಯವನ್ನು, ಆತ್ಮನಃ-ತನ್ನ, ಕರ್ವಾತಿಕಯಂ - ಕಾರ್ಯವನ್ನು ವಿಂಚಿದ್ದ೦ದು, ಅಭಿಪ್ರತ್ಯ - ತಿಳಿದು, ಪೃಥೋ8 - ಹಂಬತ್ತನೆಯ ಅಧ್ಯಾಯ -- - ಸೃಥುವು ಯಜ್ಞಾಶ್ವವನ್ನು ಕದ್ದ ಇಂದ್ರನನ್ನು ಕೊಲ್ಲದೆ ಬಿಡುವುದು - ಅನಂತರದಲ್ಲಿ ಮೈತ್ರೇಯನು ವಿದುರನಿಗೆ ಹೇಳುತ್ತಾನೆ. ಇಂತು ಪೃಥುರ: ಜನು ಗೋ ರೂಪವನ್ನು ಧರಿಸಿದ ಭೂಮಿಯಿಂದ ಸಕಲಪಧಿ ಬೀಜಗಳನ್ನೂ ಹಾಲಿನರೂಪವಾಗಿ ಕರೆ ದು, ಭೂಮಿಯನ್ನು ಸಮಗೊಳಿಸಿ, ಪ್ರಾಣಿಗಳ ವಾಸಸ್ಥಾನಗಳನ್ನು ಕಲ್ಪಿಸಿದ ಬಳಿಶತಾ ರಮೇಧಗಳನ್ನು ಮಾಡಬೇಕೆಂದು ದೀಕ್ಷೆಯನ್ನು ವಹಿಸಿತೊಂಬತ್ತೊಂಬತ್ತು ಕುತುಗಳನ್ನು ನಿರಂತರಾಯವಾಗಿ ನರವೇರಿಸಿ, ಪೂರ್ವದಿಕ್ಕಿಗೆ ಪ್ರವಹಿಸುವ ಸರಸ್ವತೀ ನದಿಯಿಂದ ಲಂಕೃತ ವಾಗಿ ಮನುಕ್ಷೇತ್ರವೆಂದು ಹೆಸರುಗೊಂಡಿರುವ ಬ್ರಹ್ಮಾ ವರ್ತದಲ್ಲಿ ಮೂರನೆಯ ಅಶ್ವಮೇಧ ಕ್ರತುವಿಗೆ ದೀಕ್ಷೆಯನ್ನು ವಹಿಸಿದನು!lo ಆಗಶತಕತ (ನೂರು ಅಶ್ವಮೇಧಗಳನ್ನು ಮಾಡಿದವನು) ವೆಂಬ ಬಿರುದನ್ನ ಪಡೆದ ದೇವೇಂದ್ರನು ಆ ಮನುವಿನ ಯಜ್ಞಸಂರಂಭವನ್ನು ಕಂಡು ತನ್ನ ಯಳ ಕೈ೦ತ ಅತಿಶಯವಾಗುವುದೆಂದು ತಿಳಿದು ಆ ಉತ್ಸವವನ್ನು ಸ್ಮರಿಸದೇ ಹೋದ - 2 ಕ! ಸರಸ್ವತೀ ದೃಪತೊ ದೆಸ್ವನದ್ಯೋ ರ್ಯದಂತರಂ | ತಂದೇವನಿರ್ಮಿತಂ ದೇವಂ ಬ್ರಹ್ಮತರ್ತಂ ಪ್ರಚಕ್ಷತೇ | ಸರಸ್ಪತಿ ದೃವತೀ ನದಿಗಳ ಮಧ್ಯದಲ್ಲಿ ದೇವತೆಗಳಿಗಾಗಿ ನಿರ್ಮಿತವಾದ ಇದಕ್ಕೆ ಬ್ರಹವರ್ತಕರು ಹಸರು