ಪುಟ:ಶ್ರೀ ಮದಾನಂದ ರಾಮಾಯಣ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮಾನಂದ ಕಾಮಯಣ, ಚನೆ ಮಾಡುವ ಮುಹೂತವಿರುವದಂದು ಮಳಲ ಲಿಂಗವನ್ನು ಪ್ರತಿಷ್ಠ ಮರಿ ರುವಸು ಅದನ್ನು ನೀನು ವಿಸರ್ಜಿಸೆಮಡು, ಅನಂತರ ಅದೇ ಸ್ಥಾನದಲ್ಲಿ ನೀನು ಶವಿರುವ ಶಿವಲಿಂಗವನ್ನು 5ಪಿಸುವೆನು ಎಂದಳು. ಆಗ ಓ'ಯು ತನ್ನ ಬಾಲವನ್ನು ಆ ಶಿವಲಿಂಗಕ್ಕೆ ಸುತ್ತಿ ಎಳೆಯಲಾರಂಭಿಸಿದನು, ಶಿವಲಿಂಗವು ಸ್ವಲ್ಪ ವಾದರೂ ಅಡವಿಲ್ಲ. ಕೊನೆಗೆ ಆಂಜನೇಯನ ಚಲವೇ ಹರಿಯಿತು. ಆತ ನು ಮಖತನಾದನು. ಸವ' ಕಪಿಗಳೂ ಹಾಗನೂಡಿದವು. ಆಗ ೩09 ಮನು ವರತಿಯ ಮೈ ಸರ್ವಧಾನಗಳಿಸಿ ಆತನು ತಂದ ಲಿಂಗವನ್ನು ಅಲ್ಲಿ ಸ್ಥಾಪನೆ ಮೂಡಿ, ಅದಕ್ಕೆ ವಿಶ್ವನಾಧವೆಂದು ಹೆಸರಿಟ್ಟನು. ಮತ್ತ, ತಸಗೂರ ತಂಪಿ ಲಿಂಗವನ್ನು ಮುಂದೆ ಕಾಲಿ1೦ತರದಲ್ಲಿ ಸ್ಥಾಪಿಬದನೆಂದು ಹೇಳಿ ಅದನ್ನು ಕಮಲಿಂಗನ ಬಳಿಯಯೇ ಇರಿಸಿದನು. ಅವೆಲ್ಲವೂ ಈಗ ರಾಮೇಶ್ವರದಲ್ಲಿ ಹಾಗೆಯೇ ಇರುವವ. ಇದಲ್ಲದೆ ಶ್ರೀಕಾವ ನು ತನ್ನ ಅಂಶಗಳಿಂದ ತನ್ನ ಮೂರ್ತಿಯನ್ನು ಸ್ಥಾಪಿಸಿ ದನು ಮೂರುತಿಯ, ಲಕ್ಷಣನೂ ಹಾಗೆಯೇ ಅಲ್ಲಿ ತನ್ನ ಅಂಶಗಳಿಂದ ಇಪಿ ತಾಗಿರುವರು. ಮೂರುತಿಯು ಬಲದಿಂದ 'ಮಲಿಂಗನನ್ನು ಸುತ್ತಿದ್ದುದ್ದರಿಂದ ಆ ಲಿಂಗವ ಆಭಾವವ) ಕೃಶವ 'ಗಿರುವರ: ಆಗಿನಿಂದ ನರುತಿಯ ಕರ್ಮ ಗರ್ವವೂ ನಷ್ಟವಯತು, ವತಿಯ, ಆಕಾಲದಲ್ಲಿ ನಾನು ಆತುಳುಲಿಂವ. ದಿಂದ ಪ್ರಕಟನಾಗಿ 8 ವ'ನ ಕುರಿತು • ಭಃ ಶ್ರೀಮನೇ, ಪೂರ್ವನ್ನ ತವನ್ನು ಸ್ವಲ್ಪ ಹೇಳುವೆನು ಕೇಳು, ಒಂದು ಕಾಲದಲ್ಲಿ ನಾನು ದರಿದ್ರ ಬ್ರಾಹ್ಮಣನ ವೇಷದಿಂದ ಭಾವಿಯಲ್ಲಿ ಬಿಕ್ಷೆ ಬೇಡ » ಬಂದನು. ಋಗಳ ಆ ಶ್ರಮಗಳಲ್ಲಿ ಭಿಕ್ಷಬೇತಿ.ಎಂಡ ಹಿವ ಹೆಗದ್ದೆನು. ಆಗ ಒಬ್ಬ ಖತ ಸತ್ತಿಯ. ನನ್ನನ್ನು ನೋಡಿ ಮೋಹಿಳಿದಳು, ತಿಯು ಬೇಡಬೇಡವೆಂವರೂ ಆಕೆಯು ನಮ್ಮ ಹಿಂದೆ ಬರಲದ ದಳು. ಆಗ ಕೋಶಗೊಂಡ ದನಿಯ ನನ್ನ ಸ್ವರೂಪವನ್ನು ತಿಳಿಯುವ (ಒಳ್ಳೆ ನೀಚಸೇ, ನೀನು ರತಿ ಸಖಾಗಿ ನಮ್ಮ ಹತ್ಯೆಯನ್ನು ಮೋಹಗೊಳಿಸಿ ಒಯುವೆಯಾದ್ದರಿಂದ ನಿಮ್ಮ ಲಿಂಗವ ಭಿನ್ನವಾಗಿ ಬೀಳಲಿ”ಎಂದು ಕೆಸಿದರು. ಆಗಲೇ ನನ್ನ ಲಿಂಗವು ಭಿನ್ನವಾಯಿತು. ನಾನು ಅಲ್ಲೇ ಗುರುವನು. ಋಷಿಪತ್ನಿಯರು ತಮ್ಮ ತಮ್ಮ ಗೃಹಗಳಿಗೆ ತೆರಳಿದರು. ಆ ಅಂಗವ ವೃದ್ಧಿಹೊಂದಳು, ಆಗ ಬ್ರಹ್ಮನು ನನ್ನ ಬಳಿಗೆ ಬಂದು ಅರ್ಧನೆವ. ಒಂದು, ನಾನು ಅದರ ಸರ್ವವೃ೦3.ಚಳ! ಆತನಿಗೆ ತಿಳುಹಿ