ಪುಟ:ಶ್ರೀ ವಿಚಾರ ದೀಪಿಕ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'೧r) ವಿಚಾರ ದೀಪಕಾ, (೩೭ ನೇ ) ೧೧ರಿ 2 ಅನುರಾಗ-ಅಂದರೆ-ಆಸಕ್ತಿ ಮಾಡಿದ್ದರಿಂದಲೇ ದೇಹಾದಿಗಳಲ್ಲಿ ಬಂಧಾ ಮಮಾನನಾಗಿರುವನು, ಮತ್ತು (ವಿರಾಗತ8) ಅಂದರೆ-ಎಳ್ಳೆ, ಶಿಷ್ಯ ಜೀ ! ಯಾವ ಕಾಲದಲ್ಲಿ ಈ ಜೀವಾತ್ಮನು ಆ ವಿಷಯಗಳಿಂದ ದೋಷ ತೃಪ್ತಿಪೂರ್ವಕವಾಗಿ, ವೈರಾ ೧ ಗ್ಯವಂ ಪಡದುಕೊಳ್ಳುವನೆ ಆಗ(ವಿ ರುಚ್ಯತೇದೃತಂ) ಅಂದರೆ- ಶೀಘ್ರವಾಗಿ ಮೊಸ್ಸಹದವಂ ಪೊಂದಿಕೆ ಶುವನು ಹಾಗೆ ಈ ವಾರ್ತೆಯು ಅನ್ಯತ್ರದಲ್ಲಿ ಗುರುತಿಬ್ಬರ ಸಂವಾದ Jಾರಾ ಪ)ಕಟಸಲ್ಪಟ್ಟಿರುವದು, ಒಹಿಕೆಯೋವಿಮುಾನು _sಾಗೀ ಕೊವಾವಿಮುಕನಿಷಯವಿರಃ ,, ಈ ವಾಕ್ಯದ ಅರ್ಥವು. ೨ ಲೆ ಹೇಳಿದ ಅರ್ಥದ ಸಮಾನವಾಗಿರುವುದು, ಆಧವಾ ವಿಷಯ ಸಬ್ಬ ೨ಂದ ಇಲ್ಲಿ ಬುದ್ದಿ ಮೊದಲುಗೊಂಡು ಸ್ಕೂಲದೇಹ ಪರ್ಯಂತವಾದ ಪಂ ಕಕೊಕಗಳ ಗ್ರಹಣವಂ ತಿಳಿಯತಕ್ಕದ್ದು, ಯಾತಕ್ಕಂದರೆ-ಯಾನ ತಿಸ್ಸು ವು ಯಾವದರಿಂದ ಪ್ರಕಾಶಿತವಾಗುವದೆ ಅದು ಅದರ ವಿವಳು Sಂದು ಹೇಳಲ್ಪಡುವದು, ಅದು ಬುದ್ದಿ ಆದಿ ಸರ್ವಸಂಘಾತಕ್ಕೆ ಸಾ ಯಾದ ಆತ್ಮನಿಂದ ಪ)ಕಾಪಿತವಾಗಿರುವದು, ಆದ್ದರಿಂದ ಅದಕ್ಕೆ ದಯವೆಂದು ಹೇಳಲ್ಪಟ್ಟಿರುವದು, ಅದರಲ್ಲಿ ಯಾವ ಅನುರಾಗ-ಅಂಗ -ಆತ್ಮ ಮತ್ತು ಅನಾತ್ಮದ ಅವಿವೇಚನಪೂರ್ವಕವಾದ ಕಲ್ಪಿತತಾ Jತಾ ಧ್ಯಾಸ ಉಂಟ, ಅದೇ ಆತ್ಮನ ಬಂಧಕ್ಕೆ ಹೇತುವಾಗಿರುವ ರು, ಈ ವಾರ್ತೆಯನ್ನು ನಾಂಖ್ಯಸೂತ್ರದಲ್ಲಿ ಕಪಿಲದೇವನೂಕೂಡ ವರ್ಣಿಸಿ ಇರುವನು ( ಪುಕಾರಾಂತರಾಸಂಭವಾದ ವಿವೇಕ ವಿವಬಂಧಃ ,, ರ್ಧ|| ನಿತ್ಯಮುಕ್ಕಾಸಂಗರಸನಾದ ಆತ್ಮನ ಬಂಧನದಲ್ಲಿ ಅನ್ಯ ಯಾ ಆಪಕಾರದ ಸಂಭವವಾಗದ್ದರಿಂದ ಕೇವಲ ಯಾವ ಆತಾ ವತ್ತು ೧• ಶಂಕರಾಚಾರ್ಯರ ಅಕ್ಷಾನುಭೂತಿಯಲ್ಲಿ « ಬಾ ” ಎಂದುರಾ ೩೦ವಿದಯೆಹನು | ದುಧೈವಕಾಕವಿಧ್ಯಾಯರಾಗ್ಯಂ ಸಿರ್ಮಲಂ ,, ಎಂದು ಹೇಳಿ »ವ ದು, ಇದರ ಅರ್ಥವೇನೆಂದರೆ,-೨)ಹ್ಮಲೋಕವಾದಿಯಾಗಿ ವ್ಯಕ್ತ ಚಾರ್ಪಾಾದಿಗಳೆ: ಡೆಯಾಗಿರುವ ಇಂದಿಯಾಪೇಕ್ಷೆಗಳಾದ ವಿಷಯಗಳಲ್ಲಿ ಕಾಗೆಯ ಮರ್ಲಲ್ಲಿ ಹ್ಯಾಗೆ ಅಸಹ್ಯ ಗೋ ಹಾಗೆ ಪ್ರೀತಿ ರಹಿತವಾಗಿರುವ ನಿರ್ಮಲವಾದ ವೈರಾಗ್ಯವೆಂದು ತಿ'ಯನ್ನು ಆ ವೈರಾಗ್ಯ ವಿಷಯವು ಹಿಂದೆ ಚನ್ನಾಗಿ ವರಿಸಿದ್ದರೂ ಅದು ಜ್ಞಾಪಕದಲ್ಲಿ ನಿಲ್ಲಿಸು ಪುನಃ ಇಲ್ಲಿ ಎಚ್ಚರಪಡಿಸಿರುವದೆಂದು ತಿಯಬೇಕು, ದಿ