ಪುಟ:ಶ್ರೀ ವಿಚಾರ ದೀಪಿಕ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(10) ೧೧ನೇ ಶೋ. ಆಯುಸ್ಸು ವೃಥಾ ಪೋದುದೆಂಬುದು. ೧೨ ನೇತ್ರೋ-ಪ್ಲೇ ಸತ್ಸಂಗಾದಿಗಳಂ ಮಾಡದೆ, ಆಯುಸ್ಸು ವ್ಯರ್ಥವಾಗಿ ಪ್ಲೇ ದುದೆಂಬವಿಚಾರ ೧೩ ನೇತ್ರೋ-ಲ್ಲಿ | ಭಗವಂತನಕೀರ್ತನೆಯಂ ಮಾಡದೆ ಜೀವಿತಕಾಲವು ವ್ಯರ್ಥವಾದು ದೆಂಬುದು, ೧೪, ನೇಶೋ-ಲ್ಲಿ. ಮುಮುಕ್ಷು ಪುರುಷನು ಪಶ್ಚಾತ್ತಾಪದಿಂದ ಬಾಂಧವರಂ ಕುರಿತು ವಿಚಾರಮಾಡುವದು, ೧೬೩, ನೇ ಶೈ-ಲ್ಲಿ. ದಾರಾತ್ಮ ಜಸೇವಕರಂ ಕುರಿತು ವಿಚಾರ ಮಾಡುವದು ೧೬, ನೇತ್ತೊ-ಲ್ಲಿ. ಬಂಧುಜನಗಳವಿಷಯದಲ್ಲಿ ವೈರಾಗ್ಯ, ೧೭, ನೇಶೋ--ಲ್ಲಿ. ಯಾರಿಗಾರೂ ಸಂಬಂಧವಿಲ್ಲದ್ದರಿಂದ ತನಿಗಾರೂದುಃಖಭಾಗಿಗಳಾ ಗುವದಿಲ್ಲವೆಂಬ ವಿಷಯ. ೧V ನೇತ್ರೋ-ಲ್ಲಿ. ಪರವೈರಾಗ್ಯವಂ ಪೊಂದಿ ಪುನಃ ವಿಚಾರವಂ ಮಾಡುವಿಕೆ ೧೯ ನೇ ಶ್ಲೋಕಲ್ಲಿ. ಪೃಥಕಾಗಿಸಿ Jಯಲ್ಲಿ ದೋಷದೃವಿವರ್ಣನೆ. ೨೦. ನೇಲ್ಗೊ-ಲ್ಲಿ. ಮತ್ತು ಅದೇವಿಚಾರಾ ೨೧ ನೇ ಶೈ-ಲ್ಲಿ